SHANKARAGHATTA | ಕುವೆಂಪು ವಿವಿಗೆ ಆರು ಹೊಸ ಸಿಂಡಿಕೇಟ್ ಸದಸ್ಯರು, ಯಾರನೆಲ್ಲ ನಾಮನಿರ್ದೇಶನ ಮಾಡಲಾಗಿದೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 11 ಡಿಸೆಂಬರ್ 2019

ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಆರು ಮಂದಿ ನೂತನ ಸಿಂಡಿಕೇಟ್ ಸದಸ್ಯರನ್ನು ರಾಜ್ಯ ಸರ್ಕಾರ ನಾನಿರ್ದೆಶನ ಮಾಡಿದೆ. ಈ ಸಂಬಂಧ ಆದೇಶವನ್ನು ಹೊರಡಿಸಲಾಗಿದೆ.

ಯಾರೆಲ್ಲ ನಾಮನಿರ್ದೇಶನವಾಗಿದ್ದಾರೆ?

ಹೆಚ್.ಬಿ.ರಮೇಶ್ ಬಾಬು | ವಿವಿಧ ಸಾಮಾಜಿಕ ಚಟುವಟಿಕೆವಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್’ನ ಜಿಲ್ಲಾಧ್ಯಕ್ಷರಾಗಿದ್ದಾರೆ. ವಿದ್ಯಾರ್ಹತೆ : ಎಂ.ಎ

ಬಳ್ಳೆಕರೆ ಸಂತೋಷ್ | ಶಿವಮೊಗ್ಗದಲ್ಲಿ ವಿವಿಧ ಸಾಮಾಜಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಮೊಗ್ಗ ಬಿಜೆಪಿ ನಗರ ಕಾರ್ಯದರ್ಶಿ, ಯಡಿಯೂರಪ್ಪ ಅಭಿಮಾನಿ ಬಳಗ ರಾಜ್ಯಾಧ್ಯಕ್ಷ. ವಿದ್ಯಾರ್ಹತೆ : ಬಿ.ಎಸ್ಸಿ

ಕಿರಣ್ ರವೀಂದ್ರ ದೇಸಾಯಿ | ಕಮಲಾ ನೆಹರು ಕಾಲೇಜಿನಲ್ಲಿ ನಿವೃತ್ತ ಉಪನ್ಯಾಸಕಿ. ವಿದ್ಯಾರ್ಹತೆ : ಎಂ.ಎ

ಜಿ.ಧರ್ಮಪ್ರಸಾದ್ | ಭದ್ರಾವತಿಯ ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಭದ್ರಾವತಿ ಬಿಜೆಪಿಯ ಪ್ರಮುಖರು. ಚಾರ್ಟೆಡ್ ಅಕೌಂಟೆಂಟ್. ವಿದ್ಯಾರ್ಹತೆ : ಎಲ್ಎಲ್’ಬಿ, ಸಿಎ

ಎಸ್.ಆರ್.ನಾಗರಾಜ್ | ಸಾಗರದ ನಿವೃತ್ತ ಪ್ರಾಚಾರ್ಯ. ವಿದ್ಯಾರ್ಹತೆ : ಎಂ.ಕಾಂ

ರಾಮಲಿಂಗಪ್ಪ | ವಿದ್ಯಾರ್ಹತೆ : ಎಂ.ಇಡಿ

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

New Syndicate members has been appointed to Kuvempu University.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment