ರಂಗಭೂಮಿ ದಿನಾಚರಣೆ, ಶಿವಮೊಗ್ಗದಲ್ಲಿ ವಿವಿಧ ವೇಷಭೂಷಣದೊಂದಿಗೆ ಮನ ಸೆಳೆದ ಮೆರವಣಿಗೆ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 MARCH 2021

ರಂಗಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಇವತ್ತು ರಂಗಾಸಕ್ತರು, ಕಲಾವಿದರು ಜಾಥಾ ನಡೆಸಿದರು.

ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ರಂಗಾಯಣದವರೆಗೆ ಮೆರವಣಿಗೆ ನಡೆಸಲಾಯಿತು. ಡೊಳ್ಳು, ರಂಗಗೀತೆಗಳ ಜೊತೆ ರಂಗಾಸಕ್ತು ಜಾಥಾದಲ್ಲಿ ಪಾಲ್ಗೊಂಡರು. ವಿವಿಧ ವೇಷಭೂಷಣದೊಂದಿಗೆ ರಂಗಾಯಣದ ಕಲಾವಿದರು ಜನರ ಗಮನ ಸೆಳೆದರು.

ರಂಗಾಯಣದ ನಿರ್ದೇಶಕ ಸಂದೇಶ ಜವಳಿ, ರಂಗಾಸಕ್ತರಾದ ಅ.ಚಿ.ಪ್ರಕಾಶ್, ಹಾಲಸ್ವಾಮಿ, ಮಧುಸೂದನ್ ಘಾಟೆ, ಲವಾ, ರಂಗಾಯಣದ ರೆಪರ್ಟರಿ ಕಲಾವಿದರು ಸೇರಿದಂತೆ ಹಲವರು ಜಾಥಾದಲ್ಲಿ ಭಾಗವಹಿಸಿದ್ದರು.

164138739 1354971774864239 1058026880345561560 n.jpg? nc cat=102&ccb=1 3& nc sid=8bfeb9& nc ohc=K8rjINb4hWwAX Jxu0e& nc ht=scontent.fblr20 1

164042474 1354971718197578 8779474103108993194 n.jpg? nc cat=108&ccb=1 3& nc sid=8bfeb9& nc ohc=z5Fzc6L7yksAX8mDUgL& nc ht=scontent.fblr20 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment