ಶಿವಮೊಗ್ಗ ಹಾಲು ಒಕ್ಕೂಟದ ಚುನಾವಣೆ, ಯಾರೆಲ್ಲ ಎಷ್ಟು ಮತ ಗಳಿಸಿದ್ದಾರೆ? ಯಾರೆಲ್ಲ ಗೆದ್ದಿದ್ದಾರೆ? ಇಲ್ಲಿದೆ ಪಟ್ಟಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 14 AUGUST 2024 : ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ (Result) ಪ್ರಕಟವಾಗಿದೆ. ಬೆಳಗ್ಗೆ ಮತದಾನ ನಡೆದಿತ್ತು. ಸಂಜೆ ವೇಳೆಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್‌ ಬಿ.ಎನ್.ಗಿರೀಶ್‌ ಅವರು ರಿಟರ್ನಿಂಗ್‌ ಆಫೀಸರ್‌ ಆಗಿದ್ದರು.

ಶಿವಮೊಗ್ಗ ವಿಭಾಗ

ಅಭ್ಯರ್ಥಿತಾಲೂಕುಪಡೆದ ಮತ
ಆನಂದ.ಡಿಭದ್ರಾವತಿ131
ಎಸ್‌.ಕುಮಾರ್‌ಭದ್ರಾವತಿ115
ಜಗದೀಶ್‌ ತ್ಯಾಜ್ಯವಳ್ಳಿಶಿವಮೊಗ್ಗ47
ಕೆ.ಎಲ್.ಜಗದೀಶ್ವರಶಿವಮೊಗ್ಗ105
ದಿನೇಶ್‌. ಹೆಚ್.ಬಿಶಿವಮೊಗ್ಗ115

ಶಿವಮೊಗ್ಗ ವಿಭಾಗದಲ್ಲಿ ಚಲಾವಣೆಯಾಗಿದ್ದು 264 ಮತಗಳು. ಈ ಪೈಕಿ ಎರಡು ಮತಗಳು ತಿರಸ್ಕೃತಗೊಂಡಿವೆ. ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದಾರೆ. ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್, ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಹೆಚ್.ಬಿ.ದಿನೇಶ್ ಬಹುಮತ ಪಡೆದಿದ್ದಾರೆ.

ಸಾಗರ ವಿಭಾಗ

ಅಭ್ಯರ್ಥಿತಾಲೂಕುಪಡೆದ ಮತ
ಗಂಗಾಧರಪ್ಪಸೊರಬ109
ದಯಾನಂದ ಗೌಡ್ರುಸೊರಬ124
ಭೂಕಾಂತ್‌ಶಿಕಾರಿಪುರ111
ಶಿವಶಂಕರಪ್ಪಶಿಕಾರಿಪುರ162

ಸಾಗರ ವಿಭಾಗದಲ್ಲಿ ಚಲಾವಣೆಯಾಗಿದ್ದು 255 ಮತಗಳಿದ್ದವು. ವಿದ್ಯಾಧರ್ ಅವಿರೋಧ ಆಯ್ಕೆಯಾಗಿದ್ದಾರೆ. ಅವರದ್ದೆ ಸಿಂಡಿಕೇಟ್‌ನಲ್ಲಿದ್ದ ಟಿ.ಶಿವಶಂಕರಪ್ಪ, ಟಿ.ಎಸ್.ದಯಾನಂದ ಗೌಡ್ರು ಜಯಭೇರಿ ಭಾರಿಸಿದ್ದಾರೆ.

ದಾವಣಗೆರೆ ವಿಭಾಗ

ಅಭ್ಯರ್ಥಿತಾಲೂಕುಪಡೆದ ಮತ
ಅನಿಲ್‌ ಕುಮಾರ್‌ಹೊನ್ನಾಳಿ133
ಚೇತನ್‌ ಸೋಮಣ್ಣದಾವಣಗೆರೆ211
ಜಗದೀಶಪ್ಪ ಬಣಕಾರ್ಹರಿಹರ182
ನಾಗರಾಜ್‌ ಕತ್ತಲಗೆರೆಚನ್ನಗಿರಿ114
ಪಾಲಾಕ್ಷಪ್ಪದಾವಣಗೆರೆ143
ಬಸಪ್ಪಚನ್ನಗಿರಿ176
ಬಸವರಾಜಪ್ಪಹೊನ್ನಾಳಿ164
ಹುನುಮನಹಳ್ಳಿ ಗೌಡ್ರುಹೊನ್ನಾಳಿ166
ಶಾಂತವೀರಪ್ಪಹರಿಹರ92
ಸುರೇಶ್‌ನ್ಯಾಮತಿ38

ದಾವಣಗೆರೆ ವಿಭಾಗದಲ್ಲಿ 361 ಮತಗಳು ಚಲಾವಣೆಯಾಗಿದ್ದವು. 3 ಮತಗಳು ತಿರಸ್ಕೃತಗೊಂಡಿವೆ. ಶಿಮುಲ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಬಸಪ್ಪ, ಜಗದೀಶಪ್ಪ ಬಣಕಾರ್, ಚೇತನ್ ಎಸ್.ನಾಡಿಗೇರ್, ಬಿ.ಜಿ.ಬಸವರಾಜಪ್ಪ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ವಿಭಾಗ

ಅಭ್ಯರ್ಥಿತಾಲೂಕುಪಡೆದ ಮತ
ಕಾಂತರಾಜ್ಹೊಸದುರ್ಗ57
ತಿಪ್ಪೇಸ್ವಾಮಿಚಿತ್ರದುರ್ಗ99
ಯಶವಂತರಾಜುಹಿರಿಯೂರು79
ರಾಮೇಶಪ್ಪಹೊಸದುರ್ಗ56
ರವಿಕುಮಾರ್ಹೊಸದುರ್ಗ163
ರೇವಣಸಿದ್ದಪ್ಪಚಿತ್ರದುರ್ಗ109
ವೀರಭದ್ರಬಾಬುಚಳ್ಳಕೆರೆ106
ಶಂಕರಲಿಂಗಪ್ಪಹೊಸದುರ್ಗ42
ಶಿವಣ್ಣಹಿರಿಯೂರು100
ಶಿವಾನಂದಹೊಳಲ್ಕೆರೆ33
ಶೇಖರಪ್ಪಹೊಳಲ್ಕೆರೆ106
ಸಂಜೀವಮೂರ್ತಿಚಳ್ಳಕೆರೆ134

ಚಿತ್ರದುರ್ಗ ವಿಭಾಗದಲ್ಲಿ 289 ಮತಗಳು ಚಲಾವಣೆಯಾಗಿದೆ. 11 ಮತಗಳು ತಿರಸ್ಕೃತವಾಗಿವೆ. ಈ ವಿಭಾಗದ ಜಿ.ಪಿ.ರೇವಣಸಿದ್ದಪ್ಪ, ಶೇಖರಪ್ಪ.ಜಿ.ಬಿ, ಸಂಜೀವಮೂರ್ತಿ, ಬಿ.ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ ⇒ ಶಿವಮೊಗ್ಗ ಒಕ್ಕಲಿಗರ ಸಂಘದ ಚುನಾವಣೆ, ಫಲಿತಾಂಶ ಪ್ರಕಟ, ಯಾರೆಲ್ಲ ಗೆದ್ದಿದ್ದಾರೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment