ಶಿವಮೊಗ್ಗಕ್ಕೆ ಆರ್ಟ್ ಆಫ್ ಲಿವಿಂಗ್’ನ ಶ್ರೀ ರವಿಶಂಕರ್ ಗುರೂಜಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 18 ಮಾರ್ಚ್ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಆರ್ಟ್ ಆಫ್ ಲಿವಿಂಗ್’ನ ಜ್ಞಾನ ಕ್ಷೇತ್ರ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲು ಶ್ರೀ ರವಿಶಂಕರ ಗುರೂಜಿ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 20ರಂದು ಸಂಜೆ 5.30ಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.

Nanjappa Hospital Shimoga

ಸುದ್ದಿಗೋಷ್ಠಿಯಲ್ಲಿಮಾತನಾಡಿದ ಆರ್ಟ್ ಆಪ್ ಲಿವಿಂಗ್’ನ ಶಿವಮೊಗ್ಗ ಘಟಕದ ಸಂಯೋಜಕ ಬಿ.ಮೂರ್ತಿ ಅವರು, ಶಿವಮೊಗ್ಗದಲ್ಲಿ ಜ್ಞಾನ ಕ್ಷೇತ್ರವನ್ನು ಸ್ಥಾಪಿಸಲಾಗುತ್ತಿದೆ. ಇದರ ಕಟ್ಟಡ ಪೂಜೆಗೆ ಮಾರ್ಚ್ 20ರಂದು ಶ್ರೀ ರವಿಶಂಕರ್ ಗುರೂಜಿಯವರೇ ಆಗಮಿಸುತ್ತಿದ್ದಾರೆ. ಸವಳಂಗ ರಸ್ತೆಯ ಸರ್ಜಿ ಕನ್‌ವೆನ್ಷನ್ ಹಾಲ್ ಎದುರಿನ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಸ್ಥಳದಲ್ಲಿ ರುದ್ರಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮ ನಡೆಯಲಿವೆ ಎಂದರು.

ಮಾನಸಿಕ ಒತ್ತಡ ಕಡಿಮೆ ಮಾಡಲು, ಆತ್ಮವಿಶ್ವಾಸ ಮೂಡಿಸಲು, ಸಕಾರಾತ್ಮಕ ಮನೋಭವ ಹೆಚ್ಚಿಸಲು, ಶಾಂತಿ ಮತ್ತು ನೆಮ್ಮದಿ ನೀಡಲು ಅನುಕೂಲವಾಗುವಂತೆ ಧ್ಯಾನ, ಯೋಗ, ನವಚೇತನ ಶಿಬಿರ ಮುಂತಾದವುಗಳನ್ನು ಈ ಕೇಂದ್ರದಲ್ಲಿ ಆಯೋಜಿಸಲಾಗುವುದು ಎಂದು ಮೂರ್ತಿ ಅವರು ತಿಳಿಸಿದರು.

Art of living Shimoga unit

ಪ್ರಮುಖರಾದ ರಮೇಶ್ ಬಾಬು, ಬ್ರಹ್ಮಾಚಾರಿ ಬ್ರಹ್ಮಪಾದ, ಪ್ರಶಾಂತ್ ಪೈ, ದೀಪಿಕಾ ಭಟ್, ಡಾ. ಅನುಪ್ ಪೈ, ಸುಮಾ ವೆಂಕಟೇಶ್, ಕೃಷ್ಣಪ್ಪ ಪಿ.ಆರ್, ಪ್ರಶಾಂತ್, ಚಂದ್ರಹಾಸ್, ಶಶಿಕುಮಾರ್ ಮುಂತಾದವರಿದ್ದರು.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

JNNCE VTU Ranking

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment