ರಾಘವೇಂದ್ರ, ಮಧು ಬಂಗಾರಪ್ಪ ಸೇರಿ 12 ಅಭ್ಯರ್ಥಿಗಳು ಕಣದಲ್ಲಿ, ಯಾರೆಲ್ಲ ಇದ್ದಾರೆ? ಯಾರಿಗೇನು ಚಿಹ್ನೆ ಸಿಕ್ಕಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 9 ಏಪ್ರಿಲ್ 2019

ಲೋಕಸಭೆ ಚುನಾವಣೆಯ ಕಣದಿಂದ ಇಬ್ಬರು ಸ್ಪರ್ಧಿಗಳು ಹಿಂದಕ್ಕೆ ಸರಿದಿದ್ದಾರೆ. ಅಂತಿಮವಾಗಿ ಹನ್ನೆರಡು ಜನ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಹಿಂಪಡೆಯಲು ಏಪ್ರಿಲ್ 8 ಕೊನೆಯ ದಿನವಾಗಿತ್ತು. ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಸಿ ಫಾರಂ ಪಡೆದು ನಾಮಪತ್ರ ಸಲ್ಲಿಸಿದ್ದ ವೈ.ಡಿ.ಸತೀಶ್, ಪಕ್ಷೇತರ ಅಭ್ಯರ್ಥಿ ಕೆ.ಶಿವಲಿಂಗಪ್ಪ ನಾಮಪತ್ರ ಹಿಂಪಡೆದಿದ್ದಾರೆ.

ಆರು ಪಾರ್ಟಿ, ಆರು ಪಕ್ಷೇತರ ಇಬ್ಬರು ನಾಮಪತ್ರ ಹಿಂಪಡೆದಿರುವುದರಿಂದ, ಕಣದಲ್ಲಿ ಆರು ಪಕ್ಷಗಳ ಅಭ್ಯರ್ಥಿಗಳು, ಆರು ಪಕ್ಷೇತರ ಅಭ್ಯರ್ಥಿಗಳ ಹಣಾಹಣಿ ನಡೆಯಲಿದೆ. ಯಾರೆಲ್ಲ ಕಣದಲ್ಲಿದ್ದಾರೆ ನೋಡಿ

57009109 821471841547571 5249196342114254848 n.jpg? nc cat=106& nc oc=AQkwsSxmBv7J33hk8vEBANLEnd0lhD9O awIv KqkDu kLODEExdkrHa15RUcZ8D03Djr34NJITcfQCWTfIXdNMj& nc ht=scontent.fixe1 1

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment