| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ರೈಲ್ವೆ ಸುದ್ದಿ : ತಾಳಗುಪ್ಪ ಮತ್ತು ಶಿವಮೊಗ್ಗದಿಂದ ವಿವಿಧೆಡೆ ಇಡಿ ದಿನ ನಿರಂತರವಾಗಿ ರೈಲುಗಳು (Train) ಸಂಚರಿಸುತ್ತವೆ. ಬೆಳಗ್ಗೆಯಿಂದ ಯಾವೆಲ್ಲ ರೈಲುಗಳು ಎಷ್ಟು ಹೊತ್ತಿಗೆ ಸಂಚರಿಸುತ್ತವೆ. ಇಲ್ಲಿದೆ ಕಂಪ್ಲೀಟ್ ವಿವರ.
ತಾಳಗುಪ್ಪದಿಂದ ಹೊರಡುವ ರೈಲುಗಳ ಸಮಯ
ಬೆಳಗ್ಗೆ 5.20 : ತಾಳಗುಪ್ಪ ಬೆಂಗಳೂರು ಇಂಟರ್ಸಿಟಿ
ಬೆಳಗ್ಗೆ 6.15 : ತಾಳಗುಪ್ಪ ಮೈಸೂರು ಕುವೆಂಪು ಎಕ್ಸ್ಪ್ರೆಸ್
ಬೆಳಗ್ಗೆ 11.20 : ತಾಳಗುಪ್ಪ – ಶಿವಮೊಗ್ಗ ವಿಶೇಷ ಪ್ಯಾಸೆಂಜರ್ ಎಕ್ಸ್ಪ್ರೆಸ್
ಮಧ್ಯಾಹ್ನ 2.50 : ತಾಳಗುಪ್ಪ – ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್
ರಾತ್ರಿ 8.55 : ತಾಳಗುಪ್ಪ – ಮೈಸೂರು ಎಕ್ಸ್ಪ್ರೆಸ್
![]()
ಶಿವಮೊಗ್ಗದಿಂದ ಹೊರಡುವ ರೈಲುಗಳ ಸಮಯ
ಬೆಳಗ್ಗೆ 4 : ಶಿವಮೊಗ್ಗ – ತುಮಕೂರು ಎಕ್ಸ್ಪ್ರೆಸ್
ಬೆಳಗ್ಗೆ 5.15 : ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್
ಬೆಳಗ್ಗೆ 7.10 : ಬೆಂಗಳೂರು ಇಂಟರ್ಸಿಟ್ ಎಕ್ಸ್ಪ್ರೆಸ್
ಬೆಳಗ್ಗೆ 8.20 : ಕುವೆಂಪು ಎಕ್ಸ್ಪ್ರೆಸ್ – ಮೈಸೂರಿಗೆ
ಬೆಳಗ್ಗೆ 11.15 : ಮೈಸೂರು ಎಕ್ಸ್ಪ್ರೆಸ್
ಮಧ್ಯಾಹ್ನ 1.05 : ಶಿವಮೊಗ್ಗ ಟೌನ್ – ತುಮಕೂರು ಮೆಮು ಎಕ್ಸ್ಪ್ರೆಸ್ (ಸೋಮವಾರದಿಂದ – ಶನಿವಾರ)
ಮಧ್ಯಾಹ್ನ 3.45 : ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 4.50 : ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 5.15 : ಎಂಜಿಆರ್ ಚೆನ್ನೈ ಸೆಂಟ್ರಲ್ : ಶನಿವಾರ ಮಾತ್ರ
ಸಂಜೆ 6.30 : ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್ ಸ್ಪೆಷಲ್
ರಾತ್ರಿ 11 : ಮೈಸೂರು ಎಕ್ಸ್ಪ್ರೆಸ್ (ಬೆಂಗಳೂರು ಮೂಲಕ ಹೋಗಲಿದೆ)
ರಾತ್ರಿ 11.55 : ಶಿವಮೊಗ್ಗ – ಯಶವಂತಪುರ ಎಕ್ಸ್ಪ್ರೆಸ್ (ಭಾನುವಾರು, ಮಂಗಳೂರು, ಗುರುವಾರ ಮಾತ್ರ)
![]()
ಭದ್ರಾವತಿಯಿಂದ ಹೊರಡುವ ರೈಲುಗಳ ಸಮಯ
ಬೆಳಗ್ಗೆ 4.25 : ತುಮಕೂರು ಎಕ್ಸ್ಪ್ರೆಸ್
ಬೆಳಗ್ಗೆ 5.33 : ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್
ಬೆಳಗ್ಗೆ 7.30 : ಬೆಂಗಳೂರು ಇಂಟರ್ಸಿಟ್ ಎಕ್ಸ್ಪ್ರೆಸ್
ಬೆಳಗ್ಗೆ 8.45 : ಕುವೆಂಪು ಎಕ್ಸ್ಪ್ರೆಸ್ – ಮೈಸೂರಿಗೆ
ಬೆಳಗ್ಗೆ 11.37 : ಮೈಸೂರು ಎಕ್ಸ್ಪ್ರೆಸ್
ಮಧ್ಯಾಹ್ನ 1.27 : ತುಮಕೂರು ಮೆಮು ಎಕ್ಸ್ಪ್ರೆಸ್ (ಸೋಮವಾರದಿಂದ – ಶನಿವಾರ)
ಸಂಜೆ 4.05 : ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 5.10 : ಮೈಸೂರು ಇಂಟರ್ಸಿಟಿ ಎಕ್ಸ್ಪ್ರೆಸ್
ಸಂಜೆ 5.35 : ಎಂಜಿಆರ್ ಚೆನ್ನೈ ಸೆಂಟ್ರಲ್ : ಶನಿವಾರ ಮಾತ್ರ
ಸಂಜೆ 6.55 : ಚಿಕ್ಕಮಗಳೂರು ಪ್ಯಾಸೆಂಜರ್ ಸ್ಪೆಷಲ್
ರಾತ್ರಿ 11.22 : ಮೈಸೂರು ಎಕ್ಸ್ಪ್ರೆಸ್ (ಬೆಂಗಳೂರು ಮೂಲಕ ಹೋಗಲಿದೆ)
ರಾತ್ರಿ 12.15 : ಶಿವಮೊಗ್ಗ – ಯಶವಂತಪುರ ಎಕ್ಸ್ಪ್ರೆಸ್ (ಭಾನುವಾರು, ಮಂಗಳೂರು, ಗುರುವಾರ ಮಾತ್ರ)
ಇದನ್ನೂ ಓದಿ » ಶಿವಮೊಗ್ಗದಿಂದ ಕಾರ್ಮಿಕ ಮಹಿಳೆಯರನ್ನು ವಿಮಾನದಲ್ಲಿ ಗೋವಾಗೆ ಕರೆದೊಯ್ದ ಅಡಿಕೆ ತೋಟದ ಮಾಲೀಕ
Train
ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು
- ಇವತ್ತು ಉತ್ತರಾಷಾಢ ನಕ್ಷತ್ರ, ದ್ವಾದಶಿ, ರಾಶಿ ಫಲ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
- ಶಿವಮೊಗ್ಗದ ಜೊತೆಗೆ ಶಾಮನೂರು ನಂಟು, ಇಲ್ಲಿತ್ತು ವ್ಯಾವಹಾರಿಕ ಸಂಬಂಧ, ಶಿಷ್ಯರ ಬಳಗ, ಚಿಕ್ಕಮ್ಮನ ಮನೆ
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
![]()