ಶಿವಮೊಗ್ಗದ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿಗೆ 42 ಅರ್ಜಿ, ಇಬ್ಬರಿಗೆ ಪ್ರತಿಸ್ಪರ್ಧಿಯೆ ಇಲ್ಲ

Congress-Ticket-Aspirants-in-Shimoga-districts

SHIVAMOGGA LIVE NEWS | 23 NOVEMBER 2022 SHIMOGA | ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ (congress ticket) ಬಯಸಿ ಏಳು ವಿದಾನಸಭೆ ಕ್ಷೇತ್ರದಲ್ಲಿ 42 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಎರಡು ಕ್ಷೇತ್ರದಲ್ಲಿ ಆಕಾಂಕ್ಷಿಗಳಿಗೆ ಪ್ರತಿಸ್ಪರ್ಧಿಗಳೆ ಇಲ್ಲದಿರುವುದು ವಿಶೇಷವಾಗಿದೆ. ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಮುಖಂಡರು ಈ ಭಾರಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಭದ್ರಾವತಿ ಮತ್ತು ಸೊರಬ ಕ್ಷೇತ್ರದಲ್ಲಿ ತಲಾ ಒಂದು ಅರ್ಜಿ ಬಂದಿರುವುದು … Read more

ಶಿವಮೊಗ್ಗ ತಾಲೂಕಿನ ಈಗಿನ TOP 3 ಕ್ರೈಮ್ ನ್ಯೂಸ್

fatafat-crime-news

SHIVAMOGGA LIVE NEWS | 23 NOVEMBER 2022 SHIMOGA | ಶಿವಮೊಗ್ಗ ತಾಲೂಕಿನ ಮೂರು ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ. (beer bottle) ಆಲ್ಕೊಳ ಸರ್ಕಲ್ ನಲ್ಲಿ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಶಿವಮೊಗ್ಗ | ಕ್ಷಲಕ ವಿಚಾರಕ್ಕೆ ಯುವಕನೊಬ್ಬನ ತಲೆಗೆ ಬಿಯರ್ ಬಾಟಲಿಯಿಂದ (beer bottle) ಹೊಡೆಯಲಾಗಿದೆ. ಗಾಯಗೊಂಡಿರುವ ವಿನಾಯಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಲ್ಕೊಳ ಸರ್ಕಲ್ ಬಳಿ ಇರುವ ಬಾರ್ ಒಂದರಲ್ಲಿ ವಿನಾಯಕನ ತಂದೆಯೊಂದಿಗೆ ಇಬ್ಬರು ಜಗಳವಾಡಿದ್ದಾರೆ. … Read more

ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ ಬಸ್ ಹತ್ತುವಾಗ ಹಿಂದಿರುವವರ ಬಗ್ಗೆ ಇರಲಿ ನಿಗಾ

ksrtc-bus-stand-shimoga-shivamogga

SHIVAMOGGA LIVE NEWS | 23 NOVEMBER 2022 SHIMOGA | ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗಿನ (vanity bag) ಜಿಪ್ ತೆಗೆದು, ಅದರೊಳಗಿದ್ದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದಿಂದ ದಾವಣಗೆರೆಗೆ ತೆರಳಲು ಬಸ್ ಹತ್ತುವಾಗ ಘಟನೆ ಸಂಭವಿಸಿದೆ. ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಅನುಸೂಯ ಎಂಬುವವರ ವ್ಯಾನಿಟಿ ಬ್ಯಾಗಿನಲ್ಲಿ ಕಳ್ಳತನ ಮಾಡಲಾಗಿದೆ. (vanity bag) ಮದುವೆ ಮನೆಗೆ ಹೊರಟಿದ್ದರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುಸೂಯ ಅವರು ಪತಿಯೊಂದಿಗೆ ದಾವಣಗೆರೆಗೆ ತೆರಳುತ್ತಿದ್ದರು. ಬಸ್ ನಿಲ್ದಾಣದ ಪ್ಲಾಟ್ … Read more

ಸಿಟಿ ಸೆಂಟರ್ ಮಾಲ್ ಕೇಸ್, ಪಾಲಿಕೆಗೆ ಒಂದು ವಾರದ ಗಡುವು, ಏನಿದು ಪ್ರಕರಣ?

City-Center-Mall-Shimoga-City-Night-View.

SHIVAMOGGA LIVE NEWS | 22 NOVEMBER 2022 SHIMOGA | ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ (city centre mall) ಅವಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಕೈ ಸೇರಿ 5 ತಿಂಗಳು ಕಳೆದಿದೆ. ಇನ್ನೊಂದು ವಾರದಲ್ಲಿ ವರದಿ ಬಹಿರಂಗಗೊಳಿಸದೆ ಇದ್ದರೆ ಮೇಯರ್, ಆಯುಕ್ತರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಖಾ ರಂಗನಾಥ್ ಅವರು, ‘ಶಿವಪ್ಪ ನಾಯಕ ಮಾರುಕಟ್ಟೆಯ … Read more