ಭದ್ರಾವತಿ ವಿಐಎಸ್‌ಎಲ್‌ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭ

290823-Production-work-begins-at-Bhadravathi-VISL.webp

SHIVAMOGGA LIVE NEWS | 29 AUGUST 2023 BHADRAVATHI : ವಿಐಎಸ್‌ಎಲ್‌ (VISL) ಕಾರ್ಖಾನೆ ಎನ್‌ಆರ್‌ಎಂ ಘಟಕಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಸೋಮವಾರದಿಂದ ಘಟಕದಲ್ಲಿ ಕೆಲಸ ಆರಂಭವಾಗಿದೆ. ಅಧಿಕಾರಿಗಳು, ಕಾರ್ಮಿಕರು ಕಾರ್ಖಾನೆಯ ಎನ್‌ಆರ್‌ಎಂ ಘಟಕದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕೆಲಸ ಆರಂಭ ಮಾಡಲಾಯಿತು. ಕಳೆದ ವಾರ ಬಿಲಾಯ್‌ ಘಟಕದಿಂದ ಕಾರ್ಖಾನೆಗೆ 19 ವ್ಯಾಗನ್‌ ಬ್ಲೂಮ್‌ಗಳನ್ನು ಸರಬರಾಜು ಮಾಡಲಾಗಿತ್ತು. ಇದನ್ನೂ ಓದಿ- VISL ಕಾರ್ಮಿಕರ ಜೊತೆ ಸಂಸದ ರಾಘವೇಂದ್ರ ಮಹತ್ವದ ಮೀಟಿಂಗ್‌, ಏನೆಲ್ಲ ಹೇಳಿದರು? ಪೂಜೆ ವೇಳೆ … Read more

ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ 112 ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಉಳಿಯಿತು ಅಪ್ರಾಪ್ತೆಯ ಪ್ರಾಣ, ಆಗಿದ್ದೇನು?

290823-Police-Help-a-girl-at-freedom-park.

SHIVAMOGGA LIVE NEWS | 29 AUGUST 2023 SHIMOGA : ನಗರದ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಗಾಜಿನ ಚೂರಿನಿಂದ ಕೈ ಕೊಯ್ದುಕೊಂಡಿದ್ದ ಅಪ್ರಾಪ್ತೆಯನ್ನು (Minor 112 ಇಆರ್‌ಎಸ್‌ಎಸ್‌ ವಾಹನದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 17 ವರ್ಷದ ಬಾಲಕಿಯೊಬ್ಬಳು ಫ್ರೀಡಂ ಪಾರ್ಕ್‌ನಲ್ಲಿ ಗಾಜಿನ ಚೂರಿನಿಂದ ಏಕಾಏಕಿ ಕೈ ಕೊಯ್ದುಕೊಂಡಿದ್ದಾಳೆ. ಇದನ್ನು ಗಮನಿಸಿದ ಇಆರ್‌ಎಸ್‌ಎಸ್‌ ವಾಹನದ ವಿನೋಬನಗರ ಠಾಣೆ ಕಾನ್ಸ್‌ಟೇಬಲ್‌ ಎಸ್‌.ಕೆ.ರಾಘವೇಂದ್ರ ಮತ್ತು ಚಾಲಕ ಬಿ.ಎಸ್.ಚನ್ನೇಶ್‌ ಕೂಡಲೆ ಬಾಲಕಿಯನ್ನು ರಕ್ಷಿಸಿದ್ದಾರೆ. ಇಆರ್‌ಎಸ್‌ಎಸ್‌ ವಾಹನದಲ್ಲಿಯೇ ಆಕೆಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ … Read more

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಜೀನಾಮೆ, ಕಾರಣವೇನು?

290823-Thirthahalli-Pattana-Pancahayath-Building.

SHIVAMOGGA LIVE NEWS | 29 AUGUST 2023 THIRTHAHALLI : ಪಟ್ಟಣ ಪಂಚಾಯಿತಿ (Town Panchayat) ಅಧ್ಯಕ್ಷೆ ಸ್ಥಾನಕ್ಕೆ ಸುಶೀಲಾ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ (Congress) ಸದಸ್ಯರ ನಡುವೆ ಒಪ್ಪಂದದಂತೆ ರಾಜೀನಾಮೆ (resign) ನೀಡಿದ್ದಾರೆ ಎಂದು ತಿಳಿದು ಬಂದಿದೆ. 30 ತಿಂಗಳ ಅಧಿಕಾರವಧಿಯಲ್ಲಿ ತಲಾ 10 ತಿಂಗಳು ಒಬ್ಬೊಬ್ಬರು ಅ‍ಧ್ಯಕ್ಷರಾಗಬೇಕು ಎಂದು ಒಪ್ಪಂದವಾಗಿತ್ತು. ಅದರಂತೆ ಮೊದಲ 10 ತಿಂಗಳು ಶಬನಂ, ಈವರೆಗೂ ಸುಶೀಲಾ ಶಟ್ಟೆ ಅಧ್ಯಕ್ಷರಾಗಿದ್ದರು. ಮುಂದಿನ 10 ತಿಂಗಳು ಗೀತಾ ರಮೇಶ್‌ ಅವರು ಅಧ್ಯಕ್ಷರಾಗುವ … Read more

ಬ್ಯಾಂಕಿನಲ್ಲಿ ಮಹಿಳೆ ಮೈಮೇಲೆ ಬಂತು ‘ದೇವರು’, 20 ಸಾವಿರ ರೂ. ಹಣಕ್ಕೆ ಪಟ್ಟು, ಮುಂದೇನಾಯ್ತು?

290823-Woman-at-Bank-in-Ayanur-Canara-Bank.

SHIVAMOGGA LIVE NEWS | 29 AUGUST 2023 AYANURU : ಬ್ಯಾಂಕಿಗೆ (Bank) ಬಂದ ಮಹಿಳೆಯೊಬ್ಬರು 20 ಸಾವಿರ ರೂ. ಹಣ ನೀಡುವಂತೆ ಪಟ್ಟು ಹಿಡಿದು ಸತತ ಮೂರು ಗಂಟೆ ರಂಪಾಟ ಮಾಡಿದ್ದಾಳೆ. ಮೈ ಮೇಲೆ ದೇವರು ಬಂದಿದೆ ಎಂದು ತಿಳಿಸಿ ಬ್ಯಾಂಕಿನಲ್ಲಿದ್ದವರಿಗೆ ಕೆಲಕಾಲ ಆತಂಕ ಮೂಡಿಸಿದ್ದಳು. ಆಯನೂರಿಮ ಬ್ಯಾಂಕ್ ಒಂದರ ಗ್ರಾಹಕಿಯೊಬ್ಬಳು ಶಾಖೆಗೆ ಬಂದಿದ್ದು 20 ಸಾವಿರ ರೂ. ಚೆಕ್‌ ಕೊಟ್ಟು, ಹಣ ನೀಡುವಂತೆ ತಿಳಿಸಿದ್ದಳು. ಪರಿಶೀಲಿಸಿದಾಗ ಆಕೆಯ ಖಾತೆಯಲ್ಲಿ 2 ಸಾವಿರ ರೂ. ಮಾತ್ರ … Read more

ಶಿವಮೊಗ್ಗದಲ್ಲಿ ಮೊದಲ ದಿನ 655 ವಾಹನ ಸವಾರರ ಮೊಬೈಲ್‌ಗೆ ನೊಟೀಸ್‌, ಕ್ಯಾಮರಾದಲ್ಲಿ ಯಾವ್ಯಾವ ಉಲ್ಲಂಘನೆ ಪತ್ತೆಯಾಯ್ತು?

Traffic-Rules-violations-Caught-on-Camera-in-Shimoga.j

SHIVAMOGGA LIVE NEWS | 29 AUGUST 2023 SHIMOGA : ಸಂಚಾರ ನಿಯಮ ಪಾಲಿಸಿದೆ (Traffic Rules) ಅಡ್ಡಾದಿಡ್ಡಿ ವಾಹನ ಚಲಾಯಿಸಿದ 655 ವಾಹನ ಮಾಲೀಕರಿಗೆ ಮೊದಲ ದಿನ ಎಸ್‌ಎಂಎಸ್‌ ಮೂಲಕ ನೊಟೀಸ್‌ (SMS Notice) ತಲುಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ನಗರದ ವಿವಿಧೆಡೆ ಅಳವಡಿಸಿರುವ ಸ್ಮಾರ್ಟ್‌ ಕ್ಯಾಮರಾಗಳನ್ನು (Smart Camera) ಬಳಸಿ ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ನೊಟೀಸ್‌ ಜಾರಿ ಮಾಡುವ ವ್ಯವಸ್ಥೆ ಆ.28ರಿಂದ ಶಿವಮೊಗ್ಗ ನಗರದಲ್ಲಿ ಜಾರಿಗೆ ಬಂದಿದೆ. ಮೊದಲ … Read more