ಶೋ ರೂಂನಲ್ಲಿ 2 ಐಫೋನ್’ಗಳು ನಾಪತ್ತೆ, ಸಿಸಿಟಿವಿಯಿಂದ ಹೊರಬಿತ್ತು ಸತ್ಯ

Reliance-Digital-Showroom-Shimoga

ಶಿವಮೊಗ್ಗ | ಶೋ ರೂಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಎರಡು ಐಫೋನ್ (iphone)ಮೊಬೈಲ್’ಗಳನ್ನು ಕಳವು ಮಾಡಲಾಗಿದೆ. ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ರಿಲಾಯನ್ಸ್ ಡಿಜಿಟಲ್ ಶೋ ರೂಂನಲ್ಲಿ ಘಟನೆ ಸಂಭವಿಸಿದೆ. ಆಪಲ್ ಐಫೋನ್-12 ಕಳವು ಬೆಳಗ್ಗೆ 10.45ರ ಹೊರತ್ತಿಗೆ ಶೋ ರೂಂಗೆ ಬಂದಿದ್ದ ವ್ಯಕ್ತಿಯೊಬ್ಬ ಮೊಬೈಲ್ ಫೋನ್ ಪರಿಶೀಲನೆ ನಡೆಸುತ್ತಿದ್ದ. ಕೌಂಟರ್’ನಲ್ಲಿದ್ದ ಆಪಲ್ ಐ-ಫೋನ್ 12 (iphone) ಮಾಡೆಲ್’ನ ಎರಡು ಮೊಬೈಲ್’ಗಳನ್ನು ಕದ್ದು, ತಾನು ತಂದಿದ್ದ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿದ್ದಾನೆ. ಕಳ್ಳತನವಾದ … Read more

ಗುಂಡಿಗೆ ಬಿದ್ದ ಕಾರು, ಅದೃಷ್ಟವಶಾತ್ ತಪ್ಪಿದ ದುರಂತ

Car-Accident-At-Thirthahalli-Kittanagadde

ತೀರ್ಥಹಳ್ಳಿ | ಚಾಲಕನ ನಿಯಂತ್ರಣ ತಪ್ಪಿ ಕಾರೊಂದು (CAR ACCIDENT) ಹೊಂಡಕ್ಕೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ತೀರ್ಥಹಳ್ಳಿ ಪಟ್ಟಣ ಸಮೀಪದ ಕಿತ್ತನಗದ್ದೆ ಬಳಿ ನಾಡ್ತಿ ಸೇತುವೆಯಿಂದ ಕಾರು ಗುಂಡಿಗೆ ಬಿದ್ದಿದೆ. ಗುಂಡಿಯಲ್ಲಿನ ಮರಕ್ಕೆ ಕಾರು ಸಿಕ್ಕಿಬಿದ್ದಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ  ಬಾಟಲಿಯಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಕೊಲೆ, ಕಾರಣ ಬಾಯಿಬಿಟ್ಟ ಆರೋಪಿಗಳು ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ … Read more

ಬಾಟಲಿಯಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಕೊಲೆ, ಕಾರಣ ಬಾಯಿಬಿಟ್ಟ ಆರೋಪಿಗಳು

Hosamane-Kiran-Murder-Case

ಶಿವಮೊಗ್ಗ | ಗಾಡಿಕೊಪ್ಪದಲ್ಲಿ ನಡೆದ ಯುವಕನ ಕೊಲೆಗೆ (MURDER) ಕಾರಣ ಬಯಲಾಗಿದೆ. ಮದ್ಯದ ಬಾಟಲಿಯಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಹತ್ಯೆ ಮಾಡಲಾಗಿತ್ತು. ಹೊಸಮನೆ ಬಡಾವಣೆಯ ಕಿರಣ್ ಅಲಿಯಾಸ್ ಪುಚ್ಚಿ (23) ಎಂಬಾತನ ಹತ್ಯೆ ಮಾಡಲಾಗಿದೆ. ಕಿರಣನ ಸ್ನೇಹಿತರಾದ ಪ್ರಜ್ವಲ್ ಮತ್ತು ಕಾರ್ತಿಕ್ ಹತ್ಯೆ ಮಾಡಿದ್ದರು. ಹತ್ಯೆಗೆ ಕಾರಣ ಬಾಯಿಬಿಟ್ಟರು ಕಿರಣ ಹತ್ಯೆ ಪ್ರಕರಣ ಸಂಬಂಧ ಪ್ರಜ್ವಲ್ ಮತ್ತು ಕಾರ್ತಿಕ್’ನನ್ನು ಬಂಧಿಸಲಾಗಿದೆ. ವಿನೋಬನಗರ ಪೊಲೀಸರು ವಿಚಾರಣೆ ನಡೆಸಿದ್ದು, ಆರೋಪಿಗಳು ಕೊಲೆಗೆ ಕಾರಣ ಬಾಯಿಬಿಟ್ಟಿದ್ದಾರೆ … Read more

ಭದ್ರಾವತಿಯಲ್ಲಿ ನಾಡ ಬಂದೂಕಿನಿಂದ ತಮ್ಮನ ಮೇಲೆ ಗುಂಡು ಹಾರಿಸಿದ ಅಣ್ಣ

crime name image

ಭದ್ರಾವತಿ | ಕ್ಷುಲಕ ವಿಚಾರಕ್ಕೆ ಜಗಳವಾಗಿ ಅಣ್ಣನೆ ತಮ್ಮನ ಮೇಲೆ ಗುಂಡು (FIRING) ಹಾರಿಸಿದ್ದಾನೆ. ನಾಡ ಬಂದೂಕಿನಿಂದ ಗುಂಡು ಹಾರಿದ್ದು, ತಮ್ಮನ ತೊಡೆಗೆ ಗುಂಡು ತಗುಲಿದ್ದು ಗಂಭೀರ ಗಾಯಗೊಂಡಿದ್ದಾನೆ. ಭದ್ರಾವತಿ ತಾಲೂಕು ಸಿದ್ದರಮಟ್ಟಿ ಬ್ಲಾಕ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮುರುಗೇಶ (35) ತೊಡೆಗೆ ಗುಂಡು ತಗುಲಿದೆ. ಮುರುಗೇಶನ ಸಹೋದರ ಮುನಿಸ್ವಾಮಿಯೇ ಗುಂಡು ಹಾರಿಸಿದ್ದಾನೆ. ಆಕ್ರೋಶಗೊಂಡ ಮುನಿಸ್ವಾಮಿ ಮನೆಯಲ್ಲಿದ್ದ ನಾಡ ಬಂದೂಕು ತಂದು ಮುರುಗೇಶ ಅವರತ್ತ ಗುರಿ ಮಾಡಿ, ಗುಂಡು (FIRING) ಹಾರಿಸಿದ್ದಾನೆ. ಮುರುಗೇಶ್ ಬಲಗಾಲಿನ ತೊಡೆಗೆ ಗುಂಡು … Read more

ಶಿವಮೊಗ್ಗದ ಡಾಕ್ಟರ್’ಗೆ ನಿರಂತರ ಕರೆ ಮಾಡಿ ಲ್ಯಾಪ್ ಟಾಪ್ ಡೇಟಾ ವಿಚಾರವಾಗಿ ಬೆದರಿಕೆ

Cyber-Crime-in-Shivamogga

ಶಿವಮೊಗ್ಗ | ನಗರದ ವೈದ್ಯರೊಬ್ಬರಿಗೆ ನಿರಂತರ ಕರೆ ಮಾಡಿ, ಲ್ಯಾಪ್ ಟ್ಯಾಪ್ (LAPTOP) ಆಕ್ಸಸ್ ಪಡೆದಿರುವುದಾಗಿ ಅಪರಿಚಿತನೊಬ್ಬ ಬೆದರಿಕೆ ಒಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಟಿಪ್ಪು ನಗರದ ನಿವಾಸಿಯಾಗಿರುವ ವೈದ್ಯರೊಬ್ಬರಿಗೆ ಅಪರಿಚಿತನೊಬ್ಬ ನಿರಂತರ ಕರೆ ಮಾಡಿದ್ದಾನೆ. ತಮ್ಮ ಲ್ಯಾಪ್ ಟಾಪ್’ನ ಆಕ್ಸಸ್ ಪಡೆದುಕೊಂಡಿದ್ದೇನೆ. ಹಣ ಕೊಟ್ಟರೆ ಡೇಟಾ ಹಿಂತಿರುಗಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ವೈದ್ಯರ ಕುಟುಂಬದವರು, ಸಹೋದ್ಯೋಗಿಗಳಿಗೂ ಈತ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆ ವೈದ್ಯ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು … Read more

ಬೆಳಗಾಗುವುದರಲ್ಲಿ ಬೈಕ್ ನಾಪತ್ತೆ, ಡಿಕ್ಕಿಯಲ್ಲಿತ್ತು ನಾಲ್ಕು ಬ್ಯಾಂಕುಗಳ ಚೆಕ್ ಬುಕ್

bike theft reference image

ಶಿವಮೊಗ್ಗ | ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿದೆ. ಆ ಬೈಕಿನ ಡಿಕ್ಕಿಯಲ್ಲಿ ನಾಲ್ಕು ಬ್ಯಾಂಕುಗಳ ಚೆಕ್ ಬುಕ್ (CHEQUE BOOK), ಪಾಸ್ ಬುಕ್ಕುಗಳಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಲ್.ಬಿ.ಎಸ್ ನಗರದ ಪವನ್ ಎಂಬುವವರಿಗೆ ಸೇರಿದ ಸುಜೂಕಿ ಆಕ್ಸಿಸ್ ಬೈಕನ್ನು ಕಳ್ಳತನ ಮಾಡಲಾಗಿದೆ. ಜು.20ರಂದು ಕೆಲಸ ಮುಗಿಸಿ ರಾತ್ರಿ ಬೈಕನ್ನು ತಂದು ಮನೆ ಮುಂದೆ ನಿಲ್ಲಿಸಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಬೈಕ್ ಇರಲಿಲ್ಲ. ಬೈಕನ್ನು ಎಲ್ಲೆಡೆ ಹುಡುಕಾಡಿದ ಪವನ್ ಅವರು ಬಳಿಕ ವಿನೋಬನರ ಠಾಣೆಗೆ … Read more

ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರಿಗೆ ಕಾದಿತ್ತು ಶಾಕ್, ಮುಖ್ಯ ಶಿಕ್ಷಕಿಯಿಂದ ಪೊಲೀಸರಿಗೆ ದೂರು

crime name image

ಶಿವಮೊಗ್ಗ | ಶಾಲೆಯೊಂದರ ಕೊಠಡಿಗಳ ಮುಂದೆ ಅಳವಡಿಸಿದ್ದ ಕರೆಂಟ್ ವಯರ್’ಗಳನ್ನು (WIRE THEFT) ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕಿ ದೂರು ನೀಡಿದ್ದಾರೆ. ನಗರದ ಕೆ.ಆರ್.ಪುರಂನ ಕೆಪಿಎಸ್ ಶಾಲೆಯಲ್ಲಿ ಘಟನೆ ಸಂಭವಿಸಿದೆ. ಭಾನುವಾರ ಶಾಲೆಗೆ ರೆಜೆ ಇತ್ತು. ಸೋಮವಾರ ಬೆಳಗ್ಗೆ ಶಾಲೆಗೆ ಬಂದು ನೋಡಿದಾಗ ವಯರ್ (WIRE THEFT) ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನೆ ಕುರಿತು ಎಸ್.ಡಿ.ಎಂ.ಸಿ ಸದಸ್ಯರಿಗೆ ಮಾಹಿತಿ ನೀಡಿದ ಶಾಲೆ ಸಿಬ್ಬಂದಿ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುಮಾರು 30 ಸಾವಿರ … Read more

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಅಪ್ರಾಪ್ತೆ ನಾಪತ್ತೆ

Mc-Gann-Hospital

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತಿಯೊಬ್ಬಳು (MINOR GIRL) ನಾಪತ್ತೆಯಾಗಿದ್ದಾಳೆ. 17 ವರ್ಷದ ಯುವತಿಯನ್ನು ಮೆಗ್ಗಾನ್ ಆಸ್ಪತ್ರೆಯ ಲೇಬರ್ ವಾರ್ಡ್’ನಲ್ಲಿ ದಾಖಲು ಮಾಡಲಾಗಿತ್ತು. ಈ ವಾರ್ಡ್’ನಿಂದ ಆಕೆ ನಾಪತ್ತೆಯಾಗಿದ್ದು, ಪೋಷಕರು ಎಲ್ಲೆಡೆ ಹುಡುಕಾಡಿದ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಏನಿದು ಪ್ರಕರಣ? ಗದಗ ಜಿಲ್ಲೆಯ ವ್ಯಕ್ತಿಯೊಬ್ಬ ಭದ್ರಾವತಿ ತಾಲೂಕಿನ ಅಪ್ರಾಪ್ತೆಯನ್ನು (MINOR GIRL) ಮದುವೆಯಾಗಿದ್ದ. ಈ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೊ ಕಾಯ್ದೆ ಅಡಿ ಪ್ರಕರಣ … Read more

ಬೈಕಲ್ಲಿ ಡ್ರಾಪ್ ಕೊಡುವಾಗ ಇರಲಿ ಎಚ್ಚರ, ಶಿವಮೊಗ್ಗದಲ್ಲಿ ದಾಖಲಾಯ್ತು ಪ್ರಕರಣ, ಆಗಿದ್ದೇನು?

Doddapete-Police-Station.

ಶಿವಮೊಗ್ಗ | ಗಮನ ಬೇರೆಡೆ ಸೆಳೆದು (DROP) ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕಳ್ಳತನ ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಯೋಗೇಶ್ ಪೈ ಎಂಬುವವರಿಗೆ ಸೇರಿದ SAMSUNG MOBILE ಫೋನ್ ಕಳ್ಳತನ ಮಾಡಲಾಗಿದೆ. ಹೇಗಾಯ್ತು ಘಟನೆ? ಯೋಗೇಶ್ ಪೈ ಅವರು ಎನ್.ಟಿ.ರಸ್ತೆಯ ಚೌಡೇಶ್ವರಿ ದೇವಸ್ಥಾನದ ಬಳಿ ತಳ್ಳುಗಾಡಿಯಲ್ಲಿ ಹಣ್ಣು ಖರೀದಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ‘ನಿಮ್ಮ ಹಣ ಕೆಳಗೆ ಬಿದ್ದಿದೆ ನೋಡಿ’ ಎಂದು ತಿಳಿಸಿದ್ದಾನೆ. ಇದನ್ನು ಗಮನಿಸಿ … Read more