ಬೆಳಗೆದ್ದು ಮನೆ ಪಕ್ಕದ ಗೋಡನ್ಗೆ ಹೋದವರಿಗೆ ಕಾದಿತ್ತು ಆಘಾತ, ಒಂದೇ ರೀತಿ ಎರಡು ಪ್ರತ್ಯೇಕ ಪ್ರಕರಣ
SHIVAMOGGA LIVE NEWS | 5 MAY 2024 SAGARA : ಶೆಡ್ನಲ್ಲಿ ಇರಿಸಿದ್ದ ಅಡಿಕೆ ಕಳ್ಳತನವಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪ್ರಕರಣ 1 : ನಾಡಕಲಸೆ, ಸಾಗರ ನಾಡಕಲಸೆ ಗ್ರಾಮದ ಪ್ರವೀಣ್ ಎಂಬುವವರು ಅಡಿಕೆ ಸಿಪ್ಪೆ ಬಿಡಿಸಿ ಕೊಡುವ ವ್ಯವಹಾರ ನಡೆಸುತ್ತಿದ್ದಾರೆ. ಅಡಿಕೆ ವ್ಯಾಪಾರಿ ಸುಹೇಲ್ ಅಹಮದ್ ಎಂಬುವವರು ಸಿಪ್ಪೆ ಬಿಡಿಸಿ ಕೊಡುವಂತೆ 150 ಚೀಲ ಅಡಿಕೆ ತಂದಿದ್ದರು. ಪ್ರವೀಣ್ ಅವರು ತಮ್ಮ ಮನೆಯ ಗೋಡೋನ್ನಲ್ಲಿ ಇರಿಸಿದ್ದರು. ಏ.25ರಂದು ಬೆಳಗ್ಗೆ ಗೋಡನ್ಗೆ … Read more