ಅರಹತೊಳಲು ಬಳಿ ಚಿರತೆ ಹಾವಳಿ, ಮನೆಯಿಂದ ಹೊರ ಬರಲು ಜನರಿಗೆ ಭೀತಿ

Cheetah-Menace-Farmers-submit-memorandum

ಹೊಳೆಹೊನ್ನೂರು | ಚಿರತೆ (CHEETAH) ಹಾವಳಿಯಿಂದ ಮುಕ್ತಿ ನೀಡುವಂತೆ ಆಗ್ರಹಿಸಿ, ರೈತ ಸಂಘದ (RAITHA SANGA) ವತಿಯಿಂದ ಅರಣ್ಯ ಇಲಾಖೆ  (FOREST) ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಭದ್ರಾವತಿ (BHADRAVATHI) ತಾಲೂಕು ಅರಹತೊಳಲು, ಬೊಮ್ಮನಕಟ್ಟೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ಆತಂಕದಿಂದಲೇ ಮನೆಯಿಂದ ಹೊರ ಬರುವಂತಾಗಿದೆ. ಆದ್ದರಿಂದ ಕೂಡಲೆ ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದರು. ರೈತರಿಗೆ ಪರಿಹಾರ ಕೊಡಿ ಚಿರತೆ ದಾಳಿಗೆ ಬೊಮ್ಮನಕಟ್ಟೆ ಗ್ರಾಮದ ರೈತ ಮಂಜಪ್ಪ … Read more

ಟೀ ಕುಡಿದ ಹಣ ಕೇಳಿದ್ದಕ್ಕೆ ಕ್ಯಾಂಟೀನ್ ಮಾಲೀಕನ ಮೇಲೆ ಹಲ್ಲೆ, ಜೀವ ಬೆದರಿಕೆ

crime name image

SHIVAMOGGA LIVE NEWS | BHADRAVATHI | 27 ಜುಲೈ 2022 ಟೀ ಕುಡಿದ ಹಣ ಕೇಳಿದ್ದಕ್ಕೆ ಕ್ಯಾಂಟೀನ್ (CANTEEN) ಮಾಲೀಕ ಮತ್ತು ಆತನ ಮಗನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕ್ಯಾಂಟೀನ್ ನಡೆಸುತ್ತಿರುವ ನಾಗಾನಂದ ಮತ್ತು ಅವರ ಮಗ ವೀರೇಶ್ ಮೇಲೆ ಹಲ್ಲೆ ಮಾಡಲಾಗಿದೆ. ನಾಗಪ್ಪ ಮತ್ತು ಕೇಶವ ಎಂಬುವವರು ಕ್ಯಾಂಟೀನ್’ನಲ್ಲಿ ಟೀ ಕುಡಿದಿದ್ದಾರೆ. ಬಳಿಕ ಹಣ ನೀಡದೆ ತೆರಳುತ್ತಿದ್ದರು. ಟೀ … Read more

ಅರಹತೊಳಲು, ಯಡೇಹಳ್ಳಿ ಸುತ್ತಮುತ್ತ ಮಾರ್ಚ್ 13ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ ವ್ಯತ್ಯಯವಾಗಲಿದೆ?

POWER-CUT-UPDATE-NEWs ELECTRICITY

SHIVAMOGGA LIVE NEWS | 11 ಮಾರ್ಚ್ 2022 ರಸ್ತೆ ಅಗಲೀಕರಣದ ಹಿನ್ನೆಲೆ ಮರಗಳ ಕಡಿತಲೆ ಮಾಡಲಾಗುತ್ತಿದೆ. ಆದ್ದರಿಂದ ಹೊಳೆಹೊನ್ನೂರು, ಯಡೇಹಳ್ಳಿ, ಕೈಮರ ಫೀಡರ್’ಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಆದ್ದರಿಂದ ವಿವಿಧೆಡೆ ಮಾರ್ಚ್ 13ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರೆಂಟ್ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಹೆಂಚಿನಸಿದ್ದಾಪುರ, ಕೊಪ್ಪ, ಮೂಡಲ ವಿಠಲಾಪುರ, ಜಂಬರಘಟ್ಟಿ, ಕರೆಬೀರನಹಳ್ಳಿ, ಶ್ರೀನಿವಾಸಪುರ, ಸಿದ್ಧರ ಕಾಲೋನಿ, ಚಂದನಕರ, ಆರಹತೊಳಲು, ಹನುಮಂತಾಪುರ, ಯಡೇಹಳ್ಳಿ, ಆಗರದಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. … Read more

ಸೀರೆಯಿಂದ ಕಟ್ಟಿದ್ದ ಜೋಕಾಲಿಗೆ ಸಿಲುಕಿ ಭದ್ರಾವತಿಯ ಬಾಲಕ ಶಿವಮೊಗ್ಗದಲ್ಲಿ ಸಾವು

jayanagara police station in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಆಗಸ್ಟ್ 2021 ಆಟವಾಡುತ್ತಿದ್ದ ಬಾಲಕನಿಗೆ ಜೋಕಾಲಿಯೇ ಉರುಳಾಗಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಶಿವಮೊಗ್ಗದ ಜಯನಗರದಲ್ಲಿ ಘಟನೆ ಸಂಭವಿಸಿದೆ. ಭರತ್ (12) ಮೃತ ದುರ್ದೈವಿ. ಸೀರೆಯಿಂದ ಕಟ್ಟಿದ ಜೋಕಾಲಿ ಕುತ್ತಿಗೆಗೆ ಬಿಗಿದುಕೊಂಡಿದ್ದು, ಭರತ್ ಕೊನೆಯುಸಿರೆಳೆದಿದ್ದಾನೆ. ಹೇಗಾಯ್ತು ಘಟನೆ? ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಭದ್ರಾವತಿ ತಾಲೂಕು ಅರಹತೊಳಲು ಗ್ರಾಮದ ಭರತ ತನ್ನ ತಾಯಿಯೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದ. ಜಯನಗರದಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮನೆಯ ಕೊಠಡಿಯಲ್ಲಿ ಸೀರೆಯಿಂದ … Read more