ಮರದ ಎಲೆ ವಿಚಾರಕ್ಕೆ ಕೈ ಕೈ ಮಿಲಾಯಿಸಿದ ಅಕ್ಕಪಕ್ಕದ ಮನೆಯವರು, ಏನಿದು ಘಟನೆ?

New-Town-Police-Station-Bhadravathi

ಭದ್ರಾವತಿ: ಮರದ ಎಲೆ ವಿಚಾರಕ್ಕೆ ನೆರಹೊರೆ (neighbour) ಮನೆಯವರು ಕೈ ಕೈ ಮಿಲಾಯಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಿಸಿದ್ದಾರೆ. ಎಲೆ ವಿಚಾರಕ್ಕೇಕೆ ಕಿತ್ತಾಟ? ಭದ್ರಾವತಿ ಬಿ.ಹೆಚ್‌.ರಸ್ತೆಯ ಮೀನುಗಾರರ ಬೀದಿಯಲ್ಲಿ ಘಟನೆ ಸಂಭವಿಸಿದೆ. ಮನೆಯೊಂದರ ಮುಂದೆ ಇದ್ದ ಮರದ ಎಲೆ ಪಕ್ಕದ ಮನೆ ಮುಂದೆ ಬಿದ್ದು ಕಸವಾಗುತ್ತಿದೆ ಎಂದು ಆರೋಪಿಸಿ ಎರಡೂ ಮನೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್‌ ಅಂತಿದ್ದಾರೆ … Read more

ಕ್ಷುಲಕ ವಿಚಾರಕ್ಕೆ ಕಿತ್ತಾಟ, ಶಿವಮೊಗ್ಗದಲ್ಲಿ ಯುವಕನಿಗೆ ಚಾಕುವಿನಿಂದ ಹಲ್ಲೆ

crime name image

SHIVAMOGGA LIVE NEWS | 27 APRIL 2024 SHIMOGA : ಕ್ಷುಲಕ ವಿಚಾರಕ್ಕೆ ಜಗಳವಾಡಿ ಯುವಕನೊಬ್ಬನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ಬುದ್ದಾನಗರ 3ನೇ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಪ್ಲಂಬಿಂಗ್‌ ಕೆಲಸ ಮಾಡುವ ಅಜಯ್‌ ಕುಮಾರ್‌ ಎಂಬಾತನ ಮೇಲೆ ಹಲ್ಲೆಯಾಗಿದೆ. ಲೋಹಿತ್‌ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬುದ್ದಾನಗರದಲ್ಲಿ ನಿಂತಿದ್ದಾಗ ಅಜಯ್‌ ಕುಮಾರ್‌, ಲೋಹಿತ್‌ ಮಧ್ಯೆ ಕ್ಷುಲಕ ವಿಚಾರಕ್ಕೆ ಜಗಳವಾಗಿದೆ. ಈ ಸಂದರ್ಭ ಅಜಯ್‌ ಕುಮಾರ್‌ನ ತಲೆ, ಭುಜಕ್ಕೆ ಲೋಹಿತ್‌ ಚಾಕುವಿನಿಂದ ಹಲ್ಲೆ … Read more

ವೈನ್‌ ಶಾಪ್‌ಗೆ ತನಿಖಾಧಿಕಾರಿಯಂತೆ ನುಗ್ಗಿದರು, ಎಣ್ಣೆ ಕೊಟ್ಟರೆ ಸುಮ್ಮನೆ ಬಿಡುವುದಾಗಿ ಎಚ್ಚರಿಸಿದರು, ಮುಂದೇನಾಯ್ತು?

Doddapete-Police-Station-General-Image.

SHIVAMOGGA LIVE NEWS | 9 FEBRUARY 2024 SHIMOGA : ಸಕೆಂಡ್ಸ್‌ ಮದ್ಯ ಮಾರಾಟ ಮಾಡುತ್ತಿರುವ ದೂರು ಬಂದಿದೆ. ಅದರ ತನಿಖೆಗೆ ಬಂದಿದ್ದೇವೆ ಎಂದು ಮದ್ಯದ ಅಂಗಡಿಯೊಂದರಲ್ಲಿ ಮಾಲೀಕನ ಜೊತೆಗೆ ಜಗಳವಾಡಿದ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಅಣ್ಣಾನಗರದ ವೈನ್‌ ಶಾಪ್‌ ಒಂದರಲ್ಲಿ ಘಟನೆ ಸಂಭವಿಸಿದೆ. ಅಂಗಡಿಗೆ ಆಗಮಿಸಿದ ಇಬ್ಬರು ಯುವಕರು, ಸಕೆಂಡ್ಸ್‌ ಮದ್ಯ ಮಾರಾಟ ಮಾಡುತ್ತಿರುವ ದೂರು ಬಂದಿದೆ. ಈ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಮಾಲೀಕನಿಗೆ ತಿಳಿಸಿದ್ದಾರೆ. ಒಂದು ವೇಳೆ ಉಚಿತವಾಗಿ ಮದ್ಯ … Read more

ಶಿವಮೊಗ್ಗದಲ್ಲಿ ಯುವಕನನ್ನು ಅಡ್ಡಗಟ್ಟಿ ಹಲ್ಲೆಗೆ ಮುಂದಾದ ನಾಲ್ವರು, ಕೇಸ್‌ ದಾಖಲು

140823-Jayanagara-Police-Station

SHIVAMOGGA LIVE NEWS | 20 OCTOBER 2023 SHIMOGA : ನಡೆದು ಹೋಗುತ್ತಿದ್ದ ಯುವಕನೊಬ್ಬನನ್ನು ಆಟೋದಲ್ಲಿ ಬಂದ ನಾಲ್ವರು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಹಲ್ಲೆ (Assault) ನಡೆಸಿದ್ದಾರೆ. ಯುವಕನ ಮೊಬೈಲ್‌ ಕಸಿದುಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ಬಾಲರಾಜ ಅರಸ್‌ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಯತೀಶ್‌ ಎಂಬಾತ ನಡೆದು ಹೋಗುತ್ತಿದ್ದ ಸಂದರ್ಭ ಆಟೋದಲ್ಲಿ ಬಂದ ನಾಲ್ವರು ದಾಳಿ ನಡೆಸಿದ್ದಾರೆ. ಯತೀಶ್‌ ಬಳಿ ಇದ್ದ ಮೊಬೈಲ್‌ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಪ್ರತಿರೋಧ ತೋರಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ (Assault) ನಡೆಸಿದ್ದಾರೆ … Read more

ಖಾಸಗಿ ಸಂಸ್ಥೆ ಡ್ಯೂಟಿ ಮ್ಯಾನೇಜರ್‌ ಮೇಲೆ ಗಾಂಧಿ ಬಜಾರ್‌ನಲ್ಲಿ ಹಲ್ಲೆ

Police-Van-Jeep-at-Shimoga-Nehru-Road

SHIVAMOGGA LIVE NEWS | 7 SEPTEMBER 2023 SHIMOGA : ಸ್ನೇಹಿತೆಯರನ್ನು ಮನೆಗೆ ಬಿಡಲು ತೆರಳಿದ್ದ ಖಾಸಗಿ ಸಂಸ್ಥೆ ಡ್ಯೂಟಿ ಮ್ಯಾನೇಜರ್‌ ಸಂಜಯ್‌ ಕುಮಾರ್‌ ಎಂಬುವವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ (ASSAULT) ಮಾಡಿದ್ದಾನೆ. ಗಾಂಧಿ ಬಜಾರ್‌ ಸಿನಿಮಾ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ – ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪುತ್ರನ ವಿರುದ್ಧ ದೂರು ಸಂಜಯ್‌ ಕುಮಾರ್‌ ಅವರ ಸ್ನೇಹಿತೆಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸೆ.5ರ ರಾತ್ರಿ ಬೈಕಿನಲ್ಲಿ ಮನೆಗೆ … Read more

ಶಿವಮೊಗ್ಗದಲ್ಲಿ ಪತ್ರಕರ್ತ, ಪುತ್ರನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಕೇಸ್‌ ದಾಖಲು

Doddapete-Police-Station.

SHIVAMOGGA LIVE NEWS | 8 AUGUST 2023 SHIMOGA : ಆರ್‌ಎಂಎಲ್‌ ನಗರದ ಅಂಗಡಿಯೊಂದರ ಬಳಿ ತಂದೆ ಹಾಗೂ ಮಗನ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಪತ್ರಕರ್ತ (Journalist) ಮುದಾಸಿರ್ ಮತ್ತು ಆತನ ಮಗನ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ರಕರ್ತನ ಮೇಲಿನ ಹಲ್ಲೆಗೆ ಖಂಡನೆ ಪತ್ರಕರ್ತ ಮುದಾಸಿರ್ ಅಹಮದ್ ಮೇಲಿನ ದುಷ್ಕರ್ಮಿಗಳ ಹಲ್ಲೆಯನ್ನು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ … Read more

ಕೊಟ್ಟ ಸಾಲದ ಹಣ ಮರಳಿ ಕೇಳಿದ್ದಕ್ಕೆ ಕಾರಿನಲ್ಲಿ ಕರೆದೊಯ್ದು ಮುಖಕ್ಕೆ ಗುದ್ದಿ ಹಲ್ಲೆ

Crime-News-General-Image

SHIVAMOGGA LIVE | 29 MAY 2023 SHIMOGA : ಕೊಟ್ಟ ಸಾಲದ ಹಣ (Money) ಮರಳಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಕೂರಿಸಿಕೊಂಡು ವಿವಿಧೆಡೆ ಕರೆದೊಯ್ದು ಮುಖಕ್ಕೆ ಗುದ್ದಿ ಹಲ್ಲೆ ನಡೆಸಲಾಗಿದೆ. ಸೋಮಿನಕೊಪ್ಪದ ಇಮ್ರಾನ್‌ ಎಂಬುವವರ ಮೇಲೆ ಹಲ್ಲೆಯಾಗಿದ್ದು, ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗೋವಿಂದ ಎಂಬಾತನು ಸೇರಿ ನಾಲ್ವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗೋವಿಂದ ಎಂಬಾತನಿಗೆ ಸಾಲ (Money) ನೀಡಿದ್ದ ಇಮ್ರಾನ್‌ ಹಣ ಹಿಂತಿರುಗಿಸುವಂತೆ ಕೇಳಿದ್ದರು. ಹಣ ಕೊಡುವುದಾಗಿ ಫೋನ್‌ ಮಾಡಿದ್ದ ಆತ ಶಿವಮೊಗ್ಗದ … Read more

ರಾತ್ರೋರಾತ್ರಿ ಮೆಗ್ಗಾನ್ ಆಸ್ಪತ್ರೆ ಮುಂಭಾಗ ವೈದ್ಯರು, ಸಿಬ್ಬಂದಿಯಿಂದ ದಿಢೀರ್ ಪ್ರತಿಭಟನೆ

Mc-Gann-Hospital-Doctors-Protest-at-Night

SHIVAMOGGA LIVE NEWS | 21 NOVEMBER 2022 SHIMOGA | ಕರ್ತವ್ಯನಿರತ ಮಹಿಳಾ ವೈದ್ಯರೊಬ್ಬರ ಮೇಲೆ ಮೃತಪಟ್ಟ ರೋಗಿಯ ಸಂಬಂಧಿಗಳು ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕರ್ತವ್ಯ ನಿರತ ವೈದ್ಯರು ಮತ್ತು ಸಿಬ್ಬಂದಿ ದಿಢೀರ್ ಪ್ರತಿಭಟನೆ (doctors protest) ನಡೆಸಿದರು. ಕ್ಲಿಕ್ ಮಾಡಿ ಇದನ್ನೂ ಓದಿ | 7ನೇ ವೇತನ ಆಯೋಗ ಸಂಪೂರ್ಣ ವಿಭಿನ್ನ, ಹಿಂದಿನಂತಿಲ್ಲ ಹೊರೆ, ಹೇಗಿರುತ್ತೆ ಆಯೋಗದ ಕೆಲಸ? ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ರೋಗಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೆಗ್ಗಾನ್ … Read more

ಶಿವಮೊಗ್ಗದಲ್ಲಿ ರಾತ್ರಿ ಯುವಕನಿಗೆ ಚಾಕು ಇರಿತ, ಎಲ್ಲಿ? ಕಾರಣವೇನು?

Assault-on-a-youth-by-rowdy-sheeter-in-Shimoga.j

SHIMOGA | ಹುಟ್ಟುಹಬ್ಬದಂದೆ (BIRTHDAY) ಯುವಕನಿಗೆ ಚಾಕು ಇರಿಯಲಾಗಿಯಾಗಿದೆ. ವೈಯಕ್ತಿಕ ದ್ವೇಷ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಮೊಹಮ್ಮದ್ ಮುಸೇಬ್ (21) ಎಂಬಾತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ನಗರದ ಇಲಿಯಾಸ್ ನಗರದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಏನಿದು ಪ್ರಕರಣ? (BIRTHDAY) ಮೊಹಮ್ಮದ್ ಮುಸೇಬ್ ಗೆ ರೌಡಿ ಶೀಟರ್ ಸಯ್ಯದ್ ರಜಾಕ್ ಎಂಬಾತ ಚಾಕುವಿನಿಂದ ಇರಿದಿದ್ದಾರೆ. ಶಿವಮೊಗ್ಗದವನೆ ಅದರೂ ಮೊಹಮ್ಮದ್ ಮುಸೇಬ್ ಚನ್ನಗರಿಯಲ್ಲಿ ವಾಸವಾಗಿದ್ದ. ಹುಟ್ಟಹಬ್ಬವಿದ್ದ (BIRTHDAY) ಕಾರಣ ಶಿವಮೊಗ್ಗಕ್ಕೆ ಬಂದಿದ್ದ. ಈ ವೇಳೆ … Read more

ಹಣಕ್ಕಾಗಿ ಕಾರು ಡೀಲರನ್ನು ಪೀಡಿಸುತ್ತಿದ್ದರು, ಮಾತುಕತೆಗೆ ಕರೆಸಿ ಹಲ್ಲೆ ನಡೆಸಿದರು

Doddapete-Police-Station.

SHIMOGA | ಹಣ ನೀಡುವಂತೆ ಒತ್ತಾಯಿಸಿ ಕಾರು ಡೀಲರ್ (CAR DEALER) ಒಬ್ಬನನ್ನು ಪೀಡಿಸಿ, ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರು ಡೀಲರ್  (CAR DEALER) ಮೊಹಮ್ಮದ್ ರಫೀಕ್ ಅವರ ಮೇಲೆ ಹಲ್ಲೆಯಾಗಿದೆ. ಇಲಿಯಾಸ್ ನಗರದಲ್ಲಿ ಘಟನೆ ಸಂಭವಿಸಿದೆ. ಹಣ ನೀಡುವಂತೆ ಮೊಹಮ್ಮದ್ ರಫೀಕ್ ಅವರಿಗೆ ಶಮಿವುಲ್ಲಾ ಎಂಬಾತ ಪೀಡಿಸುತ್ತಿದ್ದ. ಹಣ ನೀಡಲು ರಫೀಕ್ ಅವರು ನಿರಾಕರಿಸಿದ್ದರು. ತಮ್ಮೊಂದಿಗೆ ಮಾತನಾಡಬೇಕು ಎಂದು ರಫೀಕ್ ಅವರನ್ನು ಶಮಿವುಲ್ಲಾ ಇಲಿಯಾಸ್ ನಗರಕ್ಕೆ ಕರೆಯಿಸಿಕೊಂಡಿದ್ದ. … Read more