ಅಳಿಯನ ಆತ್ಮಹತ್ಯೆಗೆ ಶಿವಮೊಗ್ಗದಲ್ಲಿ ಕಾರಣ ತಿಳಿಸಿದ ಮಾಜಿ ಸಚಿವ ಬಿ.ಸಿ.ಪಾಟೀಲ್, ಏನಂದ್ರು?
SHIVAMOGGA LIVE NEWS | 8 JULY 2024 SHIMOGA : ಅಳಿಯ (Son In Law) ಪ್ರತಾಪ್ ಕುಮಾರ್ (41) ಆತ್ಮಹತ್ಯೆ ವಿಚಾರ ತಿಳಿದು ಮಾಜಿ ಸಚಿವ ಬಿ.ಸಿ.ಪಾಟೀಲ್ ದಿಗ್ಭ್ರಾಂತರಾಗಿದ್ದರು. ಮೆಗ್ಗಾನ್ ಆಸ್ಪತ್ರೆಯ ಶವಾಗಾರದ ಬಳಿ ಬಂದಿದ್ದ ಅವರು ಕಾರಿನಿಂದ ಕೆಳಗಿಳಿಯದೆ, ಯಾರೊಂದಿಗು ಮಾತನಾಡದೆ ಕೆಲ ಹೊತ್ತು ಕುಳಿತಿದ್ದರು. ಸಂಸದ ಬಿ.ವೈ.ರಾಘವೇಂದ್ರ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಥಳಕ್ಕೆ ಬಂದಾಗ ಬಿ.ಸಿ.ಪಾಟೀಲ್ ಕಾರಿನಿಂದ ಕೆಳಗಿಳಿದರು. ‘ಬೆಳಗ್ಗೆ ಜೊತೆಗೆ ತಿಂಡಿ ತಿಂದಿದ್ದರು’ ಇದೆ ವೇಳೆ … Read more