ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸಂಕ್ರಾಂತಿ ಉತ್ಸವ, ಈ ಭಾರಿ ಏನೆಲ್ಲ ಕಾರ್ಯಕ್ರಮಗಳಿವೆ?

Santosh-Bharathi-Swamiji-Bejjavalli-Thirthahalli-Shimoga

SHIVAMOGGA LIVE NEWS | 11 JANUARY 2023 ಶಿವಮೊಗ್ಗ : ಬೆಜ್ಜವಳ್ಳಿಯ (Bejjavalli) ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ (Temple) ಜ.14ರಂದು ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ಯೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರಂದು ಮಕರ ಸಂಕ್ರಾಂತಿ ಉತ್ಸವ ನಡೆಯಲಿದೆ. ಅಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆಗಳು ನೆರವೇರಲಿವೆ ಎಂದು ತಿಳಿಸಿದರು. ವಿವಿಧ ಪೂಜೆಗಳು ಬೆಳಗ್ಗೆ 8.30ಕ್ಕೆ ಕದಲಿ ಮಂಟಪದಲ್ಲಿ … Read more

ಬೆಜ್ಜವಳ್ಳಿ, ಮಾಳೂರು, ತೂದೂರು ಆಟೋ ಚಾಲಕರಿಗೆ ಇಬ್ಬರು ಯುವಕರಿಂದ ರೇಷನ್ ಕಿಟ್

031020 Ration Kit For Auto Drivers in Thirthahalli 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 3 ಅಕ್ಟೋಬರ್ 2020 ಒಂದೆಡೆ ಕರೋನ ಲಾಕ್‍ಡೌನ್ ಪೆಟ್ಟು, ಮತ್ತೊಂದೆಡೆ ಕುಂಟುತ್ತಿರುವ ಬಿಸ್ನೆಸ್. ಇದರಿಂದ ಸಂಕಷ್ಟಕ್ಕೀಡಾದ ಆಟೋ ಮತ್ತು ಲಗೇಜ್ ಆಟೋ ಚಾಲಕರಿಗೆ ಇಬ್ಬರು ಯುವಕರು ರೇಷನ್ ಕಿಟ್ ಹಂಚಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಬೆಜ್ಜವಳ್ಳಿ, ಮಾಳೂರು, ತೂದೂರು ಭಾಗದ ಚಾಲಕರಿಗೆ ರೇಷನ್ ಕಿಟ್ ಹಂಚಲಾಯಿತು. ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ ಮತ್ತು ಹುಂಚದಕಟ್ಟೆ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ … Read more