ಶಿವಮೊಗ್ಗದಲ್ಲಿ ಸಭೀಕರಿಲ್ಲದೆ ಸರಳ ಸ್ವಾತಂತ್ರ್ಯ ದಿನಾಚರಣೆ, ಖಾಕಿ ಪಡೆಯಿಂದಷ್ಟೇ ಪಥ ಸಂಚಲನ, ಹೇಗಿತ್ತು ಸಂಭ್ರಮ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020 ಕರೋನ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇವತ್ತು ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ಡಿಎಆರ್ನ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಧ್ವಜಾರೋಹಣ ಮಾಡಿದರು. ಖಾಕಿ ಪಡೆಯಿಂದ ಪಥ ಸಂಚಲನ ಸರಳ ಆಚರಣೆ ಹಿನ್ನೆಲೆ ಶಿವಮೊಗ್ಗದಲ್ಲಿ ಈ ಬಾರಿ ಖಾಕಿ ಪಡೆಯಿಂದ ಮಾತ್ರ ಪಥ ಸಂಚಲನ ನಡೆಸಲಾಯಿತು. ಪೊಲೀಸರ ಡಿಎಆರ್ ಪಡೆ, ಸಿವಿಲ್ ವಿಭಾಗ, ಕೆಎಸ್ಆರ್ಪಿ, ಹೋಂ ಗಾರ್ಡ್ಸ್ ಪುರುಷ ಮತ್ತು ಮಹಿಳಾ ವಿಭಾಗ, … Read more