ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ನೀರಿನ ಒಳ ಹರಿವು ಇವತ್ತು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್‌

linganamakki-dam-back-water

DAM LEVEL, 13 AUGUST 2024 :‌ ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಹಾಗಾಗಿ ಮೂರು ಪ್ರಮುಖ ಜಲಾಶಯಗಳ ಒಳ ಮತ್ತು ಹೊರ ಹರಿವು ಇಳಿಕೆಯಾಗಿದೆ. ಇದನ್ನೂ ಓದಿ ⇒ ಗಾಜನೂರು ತುಂಗಾ ಜಲಾಶಯದಲ್ಲಿ ತಪ್ಪಿದ ದುರಂತ, ತುಂಡಾಗುವ ಹಂತದಲ್ಲಿದೆ ಗೇಟ್‌ ರೋಪ್‌ ಇದನ್ನೂ ಓದಿ ⇒ ಸಕ್ರೆಬೈಲಿನ ಸಲಗಕ್ಕೆ ಆನೆ ದಿನದಂದು ನಾಮಕರಣ, ಏನಂತ ಹೆಸರಿಡಲಾಯ್ತು?

ಶಿವಮೊಗ್ಗದಲ್ಲಿ ಟಿಟಿ ವಾಹನ ಬಾಡಿಗೆಗೆ ಪಡೆದವರಿಂದ ಚಾಲಕನ ಮೇಲೆ ಅಟ್ಯಾಕ್‌, ಟಿವಿ, ಲೈಟ್‌ಗಳು ಪೀಸ್‌ ಪೀಸ್‌

Crime-News-General-Image

SHIVAMOGGA LIVE NEWS | 13 JULY 2024 SHIMOGA : ಟಿ.ಟಿ. ವಾಹನ ಬಾಡಿಗೆಗೆ ಪಡೆದು ಸ್ವಲ್ಪ ದೂರ ಹೋದ ಬಳಿಕ ಚಾಲಕನ (Driver) ಮೇಲೆ ಹಲ್ಲೆ ಮಾಡಲಾಗಿದೆ. ವಾಹನದ ಒಳಗಿದ್ದ ಟಿವಿ, ಸ್ಪೀಕರ್‌ಗಳ, ಲೈಟ್‌ ಒಡೆದು ಹಾಕಲಾಗಿದೆ. ಗಾಯಗೊಂಡಿದ್ದ ಚಾಲಕ ದರ್ಶನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಟಿ.ಟಿ.ವಾಹನದ ಮಾಲೀಕರ ಮಗ ಸೂಚಿಸಿದಂತೆ ಚಾಲಕ ದರ್ಶನ್‌ ಟಿ.ಟಿ.ವಾಹನವನ್ನು ಬೊಮ್ಮನಕಟ್ಟೆ ಬಳಿ ಕೊಂಡೊಯ್ದಿದ್ದ. ಅಲ್ಲಿ ಇಬ್ಬರು ವಾಹನ ಹತ್ತಿದ್ದರು. ಬಸವನಗಂಗೂರು ಕಡೆಗೆ ವಾಹನ ಚಲಾಯಿಸುವಂತೆ ಸೂಚಿಸಿದ್ದು, ಸ್ವಲ್ಪ … Read more

ಲಿಂಗನಮಕ್ಕಿ ಜಲಾಶಯದ ಒಳ ಹರಿವು ಇಳಿಕೆ, ಇವತ್ತು ನೀರಿನ ಮಟ್ಟ ಎಷ್ಟಿದೆ?

Lingamakki-Dam-General-Image

SHIVAMOGGA LIVE NEWS | 29 JUNE 2024 SAGARA : ಜಲಾನಯನ ಪ್ರದೇಶದಲ್ಲಿ ಮಳೆ ತುಸು ಇಳಿಕೆಯಾಗಿದ್ದು ಲಿಂಗನಮಕ್ಕಿ ಜಲಾಶಯದ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ ಕೇವಲ ಮುಕ್ಕಾಲು ಅಡಿಯಷ್ಟು ಮಾತ್ರ ಏರಿಕೆಯಾಗಿದೆ. ಲಿಂಗನಮಕ್ಕಿ ಡ್ಯಾಂಗೆ ಇವತ್ತು 9184 ಕ್ಯೂಸೆಕ್‌ ಒಳ ಹರಿವು ಇದೆ. ನೀರಿನ ಮಟ್ಟ 1749.45 ಅಡಿಗೆ ತಲುಪಿದೆ. ಶುಕ್ರವಾರ ಬೆಳಗ್ಗೆ 12,249 ಕ್ಯೂಸೆಕ್‌ ಒಳ ಹರಿವು ದಾಖಲಾಗಿತ್ತು. ಇದನ್ನೂ ಓದಿ – ಭದ್ರಾ ಜಲಾಶಯದ ನೀರಿನ … Read more

ಸಿಗಂದೂರು ಲಾಂಚ್‌, ಸ್ಥಳ ಪರಿಶೀಲನೆ ಬಳಿಕ ಕಡವು ನಿರೀಕ್ಷಕರಿಂದ ಮಹತ್ವದ ಪತ್ರ

Sigandur-Launch-in-sharavathi-back-water.

SHIVAMOGGA LIVE NEWS | 18 JUNE 2024 SAGARA : ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ತಗ್ಗಿದೆ. ಈ ಹಿನ್ನೆಲೆ ಜೂನ್‌ 19ರಿಂದ ಸಿಗಂದೂರು ಲಾಂಚ್‌ನಲ್ಲಿ (Launch) ವಾಹನಗಳ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಲಸಾರಿಗೆ ಮಂಡಳಿಯ ಶಿವಮೊಗ್ಗ ವಲಯದ ಕಡವು ನಿರೀಕ್ಷಕ ಸಾಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಅಂಬರಗೋಡ್ಲು ಕಳಸವಳ್ಳಿ ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಕಡಿಮೆಯಾಗಿದೆ. ಸ್ಥಳ ಪರಿಶೀಲನೆ ವೇಳೆ, ಬಸ್ಸು ಸೇರಿದಂತೆ ಯಾವುದೇ ವಾಹನಗಳನ್ನು … Read more

ಸದ್ಯದಲ್ಲೆ ವಾಟ್ಸಪ್‌ನಲ್ಲಿ ‘ಸೀಕ್ರೆಟ್‌ ಕೋಡ್‌’ ಚಾಟಿಂಗ್‌, ಏನಿದು? ಹೇಗೆ ಕೆಲಸ ಮಾಡುತ್ತೆ?

whatsapp-feature-news-thumbnail.webp

SHIVAMOGGA LIVE NEWS | 10 OCTOBER 2023 ಇತ್ತೀಚೆಗಷ್ಟೆ ಚಾನಲ್‌ ಫೀಚರ್‌ ಮೂಲಕ ಬಳಕೆದಾರರ ಗಮನ ಸೆಳೆದಿದ್ದ ವಾಟ್ಸಪ್‌ ಸಂಸ್ಥೆ ಈಗ ಮತ್ತೊಂದು ಅಪ್‌ಡೇಟ್‌ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸದ್ಯದಲ್ಲೆ ವಾಟ್ಸಪ್‌ ‘ಸೀಕ್ರೆಟ್‌ ಕೋಡ್‌’ (Secret Code) ಫೀಚರ್‌ ಬಿಡುಗಡೆಯಾಗಲಿದೆ. ಈ ಹಿಂದೆ ಬೇರಾರೂ ನಮ್ಮ ವಾಟ್ಸಪ್‌ ಬಳಕೆ ಮಾಡಬಾರದು ಎಂದು PIN CODE ಮತ್ತು ಬಯೋಮೆಟ್ರಿಕ್‌ ಲಾಕ್‌ ವ್ಯವಸ್ಥೆ ನೀಡಿತ್ತು. ಈಗ ಸೀಕ್ರೆಟ್‌ ಕೋಡ್‌ ಫೀಚರ್‌ ಬಡುಗಡೆಗೆ ಸಿದ್ಧವಾಗಿದ್ದು, ಬೀಟಾ ವರ್ಷನ್‌ನಲ್ಲಿ ಅಪ್‌ಡೇಟ್‌ ಲಭ್ಯವಿದೆ. … Read more

ಅಡಕೆ ಧಾರಣೆ | 24 ಫೆಬ್ರವರಿ 2023 | ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಇವತ್ತಿನ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 24 FEBRURARY 2023 SHIMOGA : ಶಿವಮೊಗ್ಗ, ಹೊಸನಗರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 17009 33650 ಬೆಟ್ಟೆ 46499 52559 ರಾಶಿ 37799 45909 ಸರಕು 53900 82906 ಹೊಸನಗರ ಮಾರುಕಟ್ಟೆ ಕೆಂಪುಗೋಟು 31899 34569 ಚಾಲಿ 30699 34389 ಬಿಳೆ ಗೋಟು 22699 24199 ರಾಶಿ 41309 46879 ಸಿಪ್ಪೆಗೋಟು 16099 16099 ಹೊನ್ನಾಳಿ ಮಾರುಕಟ್ಟೆ … Read more

ಶಿವಮೊಗ್ಗದಲ್ಲಿ ಕೇಕ್, ಎಣ್ಣೆಗೆ ಡಿಮಾಂಡಪ್ಪೋ ಡಿಮಾಂಡ್, ಹೇಗಿದೆ ಹೊಸ ವರ್ಷಾಚರಣೆಯ ಸಿದ್ಧತೆ?

Shimoga-Cake-Shop-Vandana-Bakery

SHIVAMOGGA LIVE NEWS |31 DECEMBER 2022 ಶಿವಮೊಗ್ಗ : ಹೊಸ ವರ್ಷಾಚರಣೆಗೆ (new year) ಕ್ಷಣಗಣನೆ ಆರಂಭವಾಗಿದೆ. ಶಿವಮೊಗ್ಗದಲ್ಲಿ ನೂತನ ವರ್ಷದ ಸ್ವಾಗತಕ್ಕೆ ಸಿದ್ಧತೆ ಬಿರುಸುಗೊಂಡಿವೆ. ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ. ಕೋವಿಡ್ ಆತಂಕದ ಹಿನ್ನೆಲೆ ಕಳೆದ ಎರಡು ವರ್ಷ ಹೊಸ ವರ್ಷಾಚರಣೆ ನೀರಸವಾಗಿತ್ತು. ಈ ಬಾರಿ ಜನ ಆತಂಕವಿಲ್ಲದೆ ನೂತನ ವರ್ಷದ (new year) ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೆಲ್ಲಿ ಹೇಗಿದೆ ಸಿದ್ಧತೆ? ಕೇಕ್ ಖರೀದಿ : ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಲು … Read more

BREAKING NEWS | ಶಿವಮೊಗ್ಗ ಜಿಲ್ಲೆಯಾದ್ಯಂತ ORANGE ALERT ಘೋಷಣೆ

Rain-At-Shimoga-City

ಶಿವಮೊಗ್ಗ | ಜಿಲ್ಲೆಯಾದ್ಯಂತ ಇವತ್ತು ಮಳೆ ಪುನಃ ಅಬ್ಬರಿಸುತ್ತಿದೆ. ಶಿವಮೊಗ್ಗದಲ್ಲಿ ಇವತ್ತು ಮಧ್ಯಾಹ್ನದಿಂದ ORANGE ALERT ಘೋಷಿಸಲಾಗಿದೆ. ಹಾಗಾಗಿ ಭಾರಿ ಮಳೆಯಾಗುವ ಸಂಭವವಿದೆ. ಸೆ.1ರ ಮಧ್ಯಾಹ್ನ 1 ಗಂಟೆಯಿಂದ ಸೆ.2ರ ಬೆಳಗ್ಗೆ 8.30ರವರೆಗೆ ORANGE ALERT ಘೋಷಿಸಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಗಿದೆ. ಈ ಸಂದರ್ಭ, 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.   ಇದನ್ನೂ ಓದಿ … Read more

ಸಿದ್ದರಾಮಯ್ಯ ಅಮೃತ ಮಹೋತ್ಸಕ್ಕೆ ಶಿವಮೊಗ್ಗದಿಂದ ಸಾವಿರ ಸಾವಿರ ಜನ

Congress-President-Sundaresh

ಶಿವಮೊಗ್ಗ | ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವಕ್ಕೆ ಜಿಲ್ಲೆಯಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ (CONGRESS) ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಸ್.ಸುಂದರೇಶ್ (CONGRESS) ಅವರು, ಸಿದ್ದರಾಮೋತ್ಸವ ಒಂದು ಅಪರೂಪದ ಉತ್ಸವವಾಗಲಿದೆ. ಜಿಲ್ಲೆಯಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಕೆ.ಎಸ್.ಆರ್.ಟಿ.ಸಿ ಸೇರಿದಂತೆ 300ಕ್ಕೂ ಹೆಚ್ಚು ಬಸ್‌ಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಶಿವಮೊಗ್ಗದಲ್ಲಿ 100ಕ್ಕೂ ಹೆಚ್ಚು ಟಿ.ಟಿ.ಗಳನ್ನು ಬುಕ್ ಮಾಡಲಾಗಿದೆ. ಪ್ರತಿ ವಾರ್ಡ್‌ಗೆ 2 ಬಸ್‌ಗಳಂತೆ … Read more

ವಿದ್ಯಾರ್ಥಿಗಳು ತೂರಾಡಿ ಬೀಳುವ ದೃಶ್ಯ ವೈರಲ್, ಪೊಲೀಸ್ ಇಲಾಖೆಯಿಂದ ಹೊರಬಿತ್ತು ಸ್ಪಷ್ಟನೆ

Students-in-Ganja-Kick-in-Shimoga

SHIVAMOGGA LIVE NEWS | SHIMOGA | 26 ಜುಲೈ 2022 ಕಾಲೇಜು ಗೇಟ್ ಮುಂದೆ ವಿದ್ಯಾರ್ಥಿಗಳು ತೂರಾಡಿ ಬೀಳುವ ದೃಶ್ಯ ವೈರಲ್ ಬೆನ್ನಿಗೆ, ಪೊಲೀಸ್ ಇಲಾಖೆ (POLICE) ಘಟನೆ ಕುರಿತು ಸ್ಪಷ್ಟನೆ ನೀಡಿದೆ. ಖಾಸಗಿ ಕಾಲೇಜು ಮುಂಭಾಗ ವಿದ್ಯಾರ್ಥಿಗಳು ತೂರಾಡಿ ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸ್ ಪ್ರಕಟಣೆಯಲ್ಲಿ ಏನಿದೆ? ಶಿವಮೊಗ್ಗದ ಕಾಲೇಜಿನ ಕ್ಯಾಂಪಸ್ ಒಂದರಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿ ಮತ್ತಿನಲ್ಲಿರುವಂತಹ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. … Read more