ಶಿವಮೊಗ್ಗ ಸಿಟಿಯಲ್ಲಿ ಜೋರು ಮಳೆ, ಕೆಲವು ಕಡೆ ಮನೆಯೊಳಗೆ ನುಗ್ಗಿದ ಚರಂಡಿ ನೀರು

190720 Heavy Rain in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜುಲೈ 2020 ಶಿವಮೊಗ್ಗ ನಗರದಲ್ಲಿ ಮಧ್ಯಾಹ್ನ ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ ತಗ್ಗು ಪ್ರದೇಶ ಮತ್ತು ಸ್ಮಾರ್ಟ್ ಸಿಟಿ ಕಾಮಗಾರಿಯ ವಿಳಂಬದಿಂದಾಗಿ ಚರಂಡಿ ನೀರು ರಸ್ತೆ ಮೇಲೆ ಹರಿದಿದೆ. ಕೆಲವು ಕಡೆ ಮನೆಗೂ ನೀರು ನುಗ್ಗಿರುವ ಮಾಹಿತಿ ಲಭ್ಯವಾಗಿದೆ. ಗೋಪಾಲಗೌಡ ಬಡಾವಣೆಯ ವಿವಿಧೆಡೆ ನೀರು ನುಗ್ಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯತ್ತಿದೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ರಸ್ತೆ … Read more

ಮೀನು, ಮಾಂಸಕ್ಕೆ ಇವತ್ತು ಡಿಮಾಂಡಪ್ಪೋ, ಡಿಮಾಂಡ್, ಕ್ಯೂನಲ್ಲಿ ನಿಂತು ಖರೀದಿ

190720 Que For Mutton Purchase 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜುಲೈ 2020 ಮೀನು, ಮಟನ್, ಚಿಕನ್‍ ಖರೀದಿಗೆ ಇವತ್ತು ಭಾರಿ ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದರು. ಕೆಲವು ಮಳಿಗೆಗಳ ಮುಂದೆ ದೊಡ್ಡ ಕ್ಯೂ ಕೂಡ ಇತ್ತು. ಕಳೆದೆರಡು ಭಾನುವಾರದ ಕರ್ಫ್ಯೂಗೆ ಹೋಲಿಸಿದರೆ ಈ ಭಾನುವಾರದ ಕರ್ಫ್ಯೂ ಸಂದರ್ಭ, ಮೀನು, ಮಾಂಸ ಖರೀದಿಯ ಭರಾಟೆ ಜೋರಾಗಿತ್ತು. ಕೆಲವು ಕಡೆಯಂತೂ ಮಂಸದ ಅಂಗಡಿಗಳ ಮುಂದೆ ದೊಡ್ಡ ಕ್ಯೂ ಇತ್ತು.   ಸಾಮಾಜಿಕ ಅಂತರ, ದೊಡ್ಡ ಕ್ಯೂ ಜೈಲ್ ರಸ್ತೆಯ ಕೆಲವು ಮಟನ್ … Read more

ಮೂರನೇ ಸಂಡೆ ಕರ್ಫ್ಯೂ, ಶಿವಮೊಗ್ಗದಲ್ಲಿ ಕರೋನಾಗೆ ಡೋಂಟ್ ಕೇರ್

190720 Third Sunday Curfew 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜುಲೈ 2020 ಶಿವಮೊಗ್ಗದಲ್ಲಿ ಇವತ್ತು ಲಾಕ್‍ ಡೌನ್‍ಗೆ ಜನ ಡೋಂಟ್ ಕೇರ್. ಕರೋನ ಸೋಂಕು ವ್ಯಾಪಕವಾಗಿ ಹರಡು‍ತ್ತಿದ್ದರೂ ಜನ ಮತ್ತು ವಾಹನ ಸಂಚಾರ ತಗ್ಗಿಲ್ಲ. ಮೂರನೇ ಸಂಡೆ ಕರ್ಫ್ಯೂ ಮತ್ತು ಶಿವಮೊಗ್ಗ ಜಿಲ್ಲೆಯಲ್ಲೂ ನಿರ್ಬಂಧವಿದೆ. ಹೀಗಿದ್ದೂ ಇವತ್ತು ಜನ ಸಂಚಾರ ಹೇರಳವಾಗಿತ್ತು. ನಗರದ ಪ್ರಮುಖರ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಇತ್ತು. ಪೊಲೀಸರಿಗೂ ಡೋಂಟ್ ಕೇರ್ ಒಂದೆಡೆ ಕರೋನ ಆತಂಕವಿಲ್ಲ. ಮತ್ತೊಂದೆಡೆ ಪೊಲೀಸರ ಭಯವು ಇಲ್ಲ. ನಗರದ … Read more

ಶಿವಮೊಗ್ಗದಲ್ಲಿ ಇಬ್ಬರು ಪೊಲೀಸರಿಗೆ ಕರೋನ ಪಾಸಿಟಿವ್, ಸೋಂಕು ತಗುಲಿದ್ದು ಹೇಗೆ?

police cap

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜುಲೈ 2020 ಶಿವಮೊಗ್ಗ ನಗರದಲ್ಲಿ ಇಬ್ಬರು ಪೊಲೀಸರಿಗೆ ಕರೋನ ಪಾಸಿಟಿವ್ ಬಂದಿದೆ. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರು ಕಂಟೈನ್ಮೆಂಟ್ ಜೋನ್‍ನಲ್ಲಿ ಕಾರ್ಯನಿರ್ವಹಿಸಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ಎಎಸ್ಐ (48) ಮತ್ತು ಕಾನ್ಸ್‍ಟೇಬಲ್‍ಗೆ (47) ಕರೋನ ಸೋಂಕು ತಗುಲಿದೆ. ಇವರಿಬ್ಬರ ರಿಪೋರ್ಟ್ ಪಾಸಿಟಿವ್ ಬಂದಿದೆ. ಕಂಟೈನ್ಮೆಂಟ್ ಜೋನ್‍ನಲ್ಲಿ ಕರ್ತವ್ಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಕಂಟೈನ್ಮೆಂಟ್ ಜೋನ್‍ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. … Read more

ಶರಾವತಿ ನಗರ, ಬಸವನಗುಡಿ, ಜಯನಗರದಲ್ಲಿ ಹಾದು ಹೋಗಿರುವ ರಾಜಕಾಲುವೆ ರಿಪೇರಿಗೆ ಒತ್ತಾಯ

WhatsApp Image 2020 07 18 at 13.19.07 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜುಲೈ 2020 ಶಿವಮೊಗ್ಗ ನಗರದಲ್ಲಿ ಹಾದು ಹೋಗಿರುವ ರಾಜಕಾಲುವೆಯು ಶಿಥಿಲಗೊಂಡಿದ್ದು, ಅದನ್ನೂ ಕೂಡಲೇ ರಿಪೇರಿ ಮಾಡಿಸಬೇಕು ಎಂದು ಒತ್ತಾಯಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ‍್ವರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ರಾಜಕಾಲುವೆಯು ಶರಾವತಿ ನಗರದಿಂದ ಸವಳಂಗ ರಸ್ತೆಯ ಮೂಲಕ ಬಸವನಗುಡಿ, ಜಯನಗರದಲ್ಲಿ ಹಾದು ಹೋಗಿದೆ. ಇದು ಸಂಪೂರ್ಣ ಶಿಥಿಲಗೊಂಡಿದೆ. ಮಳೆ ಬಂದರೆ ಸುತ್ತಮುತ್ತಲ ಮನೆಗಳಿಗೆ ನೀರು ನುಗ್ಗಲಿದೆ. ಇದರಿಂದ ಆತಂಕಕ್ಕೀಡಾದ ಜನರು ಮನೆ … Read more

ಭದ್ರಾವತಿಯಲ್ಲಿ ಮತ್ತೆ ನಾಲ್ಕು ಮಂದಿಗೆ ಕರೋನ, ಇಬ್ಬರಿಗೆ ಟ್ರಾವಲ್ ಹಿಸ್ಟರಿಯೇ ಇಲ್ಲ, ಯಾರಿಗೆಲ್ಲ ಸೋಂಕು ತಗುಲಿದೆ?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 18 ಜುಲೈ 2020 ಭದ್ರಾವತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಶುಕ್ರವಾರ ಬಿಡುಗಡೆಯಾಗಿರುವ ವರದಿಯಲ್ಲಿ ನಾಲ್ವರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಪೈಕಿ ಇಬ್ಬರಿಗೆ ಟ್ರಾವಲ್ ಹಿಸ್ಟರಿ ಇಲ್ಲ. ಯಾರಿಗೆಲ್ಲ ಸೋಂಕು ತಗುಲಿದೆ? ಕೆಎಸ್‍ಆರ್‍ಟಿಸಿ ಬಸ್ ಡಿಪೋದ ಹಿಂಭಾಗದಲ್ಲಿ 49 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ತಗುಲಿದೆ. ಇವರು ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಇನ್ನು, ಸೀಗೆಬಾಗಿಯ ಯುವಕನೊಬ್ಬನಿಗೆ ಕರೋನ ಪಾಸಿಟಿವ್ ಬಂದಿದೆ. ಈತ ಮಾಚೇನಹಳ್ಳಿ … Read more

ಇವತ್ತು 60 ಮಂದಿಗೆ ಕರೋನ ಪಾಸಿಟಿವ್, ಶಿವಮೊಗ್ಗ ತಾಲೂಕಿನಲ್ಲೇ ಹೆಚ್ಚು ಕೇಸ್, ಯಾವ್ಯಾವ ತಾಲೂಕಲ್ಲಿ ಎಷ್ಟು ಪ್ರಕರಣಗಳಿವೆ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2020 ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು 60 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಈ ಪೈಕಿ ಅತಿ ಹೆಚ್ಚು ಪ್ರಕರಣಗಳು ಶಿವಮೊಗ್ಗ ತಾಲೂಕಿನಲ್ಲೇ ದಾಖಲಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಕೇಸ್? 60 ಪಾಸಿಟಿವ್ ಪೈಕಿ ಶಿವಮೊಗ್ಗ ತಾಲೂಕಿನ 20 ಪ್ರಕರಣಗಳಿವೆ. ಭದ್ರಾವತಿಯ 5, ಸಾಗರದ 7, ಶಿಕಾರಿಪುರದ 18, ಹೊಸನಗರದ 2, ತೀರ್ಥಹಳ್ಳಿಯ 6, ಸೊರಬದ 1, ಚಿತ್ರದುರ್ಗದಿಂದ ಬಂದ ಒಬ್ಬರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ … Read more

ಡ್ರೋಣ್ ಪ್ರತಾಪ್ ವಿರುದ್ಧ ಸಾಗರದ ವಕೀಲರೊಬ್ಬರಿಂದ ಕಂಪ್ಲೇಂಟ್, ಏನಂತ ದೂರು ನೀಡಿದ್ದಾರೆ?

170720 Drone Prathap 1

ಶಿವಮೊಗ್ಗ ಲೈವ್.ಕಾಂ | SAGARA NEWS | 17 ಜುಲೈ 2020 ಡ್ರೋಣ್ ಪ್ರತಾಪ್ ವಿರುದ್ಧ ಸಾಗರ ತಾಲೂಕಿನ ವಕೀಲರೊಬ್ಬರು ದೂರು ನೀಡಿದ್ದಾರೆ. ದೇಶದ ಹೆಸರಿನಲ್ಲಿ ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. 600 ಡ್ರೋಣ್ ಸಂಶೋಧನೆ ಮಾಡಿದ್ದು, ಜನರಲ್ಲಿ ತಾನೊಬ್ಬ ವಿಜ್ಞಾನಿ ಎಂದು ನಂಬಿಸಿರುವ ಡ್ರೋಣ್ ಪ್ರತಾಪ್ ವಿರುದ್ಧ ತನಿಖೆ ನಡೆಸಬೇಕು ಎಂದು ವಕೀಲ ಪ್ರವೀಣ್ ಅವರು ದೂರು ನೀಡಿದ್ದಾರೆ. ಪೋಸ್ಟ್ ಮೂಲಕ ಪೊಲೀಸ್ ಮಹಾನಿರ್ದೇಶಕರು ಮತ್ತು ಮಂಡ್ಯ ಜಿಲ್ಲಾ ರಕ್ಷಣಾಧಿಕಾರಿಗೆ ಅವರಿಗೆ ದೂರು … Read more

ಸುಮ್ ಸುಮ್ನೆ ರಸ್ತೆಗಿಳಿದವರಿಗೆ ಶಿವಮೊಗ್ಗ ಸಿಟಿಯಲ್ಲಿ ಬಿಸಿ ಮುಟ್ಟಿಸಿದ ಪೊಲೀಸ್

160720 Vehicle Checking During Lockdown 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020 ಹಾಫ್‍ ಡೇ ಲಾಕ್‍ ಡೌನ್ ಜಾರಿಯಾದರೂ ರಸ್ತೆಗಿಳಿದಿದ್ದ ವಾಹನಗಳ ತಪಾಸಣೆಗೆ ಖಾಕಿ ಪಡೆ ಫೀಲ್ಡಿಗಿಳಿದಿದೆ. ಪ್ರಮುಖ ಸರ್ಕಲ್ ಮತ್ತು ರಸ್ತೆಗಳಲ್ಲಿ ವಾಹನಗಳನ್ನು ತಡೆದು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗಾಂಧಿ ಬಜಾರ್‍ನಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಅಂಗಡಿಗಳನ್ನು ಬಂದ್ ಮಾಡಿಸಿದರು. ವಾಹನಗಳನ್ನು ತಡೆದು ತಪಾಸಣೆ ನಡೆಸಿ, ಅವುಗಳನ್ನು ಸೀಜ್ ಮಾಡುವಂತೆ ಪೊಲೀಸರಿಗೆ ತಿಳಿಸಿದರು. ಮತ್ತೊಂದೆಡೆ ಅಮೀರ್ ಅಹಮದ್ ಸರ್ಕಲ್‍ನಲ್ಲಿ ಡಿವೈಎಸ್‍ಪಿ ಈಶ್ವರ್ ಉಮೇಶ್ ನಾಯ್ಕ್ ಅವರು ವಾಹನಗಳ … Read more

ಶಿವಮೊಗ್ಗದಲ್ಲಿ ಹಾಫ್ ಡೇ ಲಾಕ್ ಡೌನ್, ಮೊದಲ ದಿನ ಯಾವ್ಯಾವ ಏರಿಯಾದಲ್ಲಿ ಹೇಗಿದೆ ಪರಿಸ್ಥಿತಿ?

160720 first day half day lockdown 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020 ಹಾಫ್‍ ಡೇ ಲಾಕ್‍ ಡೌನ್‍ಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ಮತ್ತು ಜನ ಸಂಚಾರ ಕಡಿಮೆಯಾದರೂ, ಸಂಪೂರ್ಣ ತಗ್ಗಿರಲಿಲ್ಲ. ಎಲ್ಲೆಲ್ಲಿ ಹೇಗೆತ್ತು ವಾತಾವರಣ? ಅಶೋಕ ಸರ್ಕಲ್ | ವಾಹನ ಸಂಚಾರ ತಗ್ಗಿತ್ತು. ಬಿ.ಹೆಚ್.ರಸ್ತೆ ಕಡೆಯಿಂದ ವಾಹನಗಳ ಸಂಚಾರ ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿತ್ತು. ಆದರೂ ವಾಹನಗಳು ಸಂಚರಿಸುತ್ತಿದ್ದವು. ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವಿತ್ತು. ಬಿ.ಹೆಚ್.ರಸ್ತೆ | ಅಶೋಕ ಸರ್ಕಲ್ ಮತ್ತು ಅಮೀರ್ ಅಹಮದ್ ಸರ್ಕಲ್‍ನಲ್ಲಿ … Read more