ಕರೋನ ಆತಂಕದ ನಡುವೆ ಶಿವಮೊಗ್ಗ ಪಾಲಿಕೆ ಬಜೆಟ್ ಮಂಡನೆ, ಕಾಂಗ್ರೆಸ್, ಜೆಡಿಎಸ್’ನಿಂದ ಸಭಾತ್ಯಾಗ

280320 Congres JDS Protest against palike budget 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 ಇವತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಬಜೆಟ್ ಮಂಡಿಸಲಾಯಿತು. ಆದರೆ ಬಜೆಟ್’ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದವು. ಅಲ್ಲದೆ ಬಜೆಟ್ ಸಭೆಯಿಂದ ಹೊರ ನಡೆದು ಆಡಳಿತ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರೋನ ಸೋಂಕು ಹರಡುವ ಭೀತಿ ಹಿನ್ನೆಲೆ ದೇಶಾದ್ಯಂತ ಶಟ್’ಡೌನ್ ಮಾಡಲಾಗಿದೆ. ಯಾವುದೆ ಸಭೆ, ಸಮಾರಂಭ ನಡೆಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಹೀಗಿದ್ದೂ ಬಜೆಟ್ … Read more

ಕರೋನ ಬಾದಿತ ದೇಶದಿಂದ ಬಂದರು ಹೊಸನಗರ ಸಿಟಿ, ಹಳ್ಳಿಗಳಲೆಲ್ಲ ಸುತ್ತಾಡಿದರು, ಈಗ ಎಚ್ಚರಿಕೆ ಜೊತೆಗೆ ಬಿತ್ತು ಕೇಸ್

Hosanagara Police Station 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 14 ದಿನ ಹೋಂ ಕ್ವಾರಂಟೈನ್’ನಲ್ಲಿ ಇರಬೇಕು ಎಂದು ವೈದ್ಯರು ಸೂಚಿಸಿದ್ದರು, ಹೊಸನಗರದ ವ್ಯಕ್ತಿಯೊಬ್ಬರು ಹೊಸನಗರ ಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಿಗೆ ಹೋಗಿ ಬಂದಿದ್ದಾರೆ. ಇದು ತಿಳಿಯುತ್ತಿದ್ದಂತೆ ಆ ವ್ಯಕ್ತಿ ವಿರುದ್ಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರದ ಡಾ.ಅಂಬೇಡ್ಕರ್ ಕಾಲೋನಿಯ ರಾಧಾಕೃಷ್ಣ ಅವರು ಕರೋನ ಬಾದಿತ ಫ್ರಾನ್ಸ್ ದೇಶದಿಂದ ಬಂದಿದ್ದರು. ಇವರ ಪರೀಕ್ಷೆ ನಡೆಸಿದ್ದ ವೈದ್ಯರು, 14 ದಿನ ಹೋಂ ಕ್ವಾರಂಟೈನ್’ನಲ್ಲಿ ಇರುವಂತೆ ಸೂಚಿಸಿದ್ದರು. ಆದರೂ … Read more

14 ದಿನ ಮನೆಯಲ್ಲಿರದೆ ಪದೇ ಪದೇ ಸುತ್ತಾಡ್ತಿದ್ದ ವ್ಯಕ್ತಿ ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್, ಕೊನೆಗೇನು ಮಾಡಿದ್ರು ಗೊತ್ತಾ ಅಧಿಕಾರಿಗಳು?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020 ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಕಾರಿನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕ್ವಾರಂಟೈನ್ ವಿಭಾಗಕ್ಕೆ ಸೇರಿಸಲಾಗಿದೆ. ಕರೋನ ಬಾದಿತ ಪ್ರದೇಶದಿಂದ ಬಂದಿರುವವರು 14 ದಿನ ಕಡ್ಡಾಯವಾಗಿ ಮನೆಯಲ್ಲಿ ಇರಬೇಕು ಎಂದು ಕಟ್ಟುನಿಟ್ಟು ಸೂಚನೆ ನೀಡಲಾಗಿದೆ. ಹೀಗಿದ್ದು ತೀರ್ಥಹಳ್ಳಿ ತಾಲೂಕು ಬಸವಾನಿ ಗ್ರಾಮದ ಕಿರಣ ಎಂಬುವವರು ಮನೆಯಲ್ಲಿ ಇರದೆ ಹೊರಗೆ ಸುತ್ತಾಡುತ್ತಿದ್ದರು. ಈ ಕುರಿತು ಎಚ್ಚರಿಕೆ ನೀಡಲಾಗಿತ್ತು. ತಾಲೂಕು ಕಾರ್ಯನಿರ್ವಾಹಕ … Read more

ಇವತ್ತಿಂದ ಎಪಿಎಂಸಿ ಪ್ರವೇಶಕ್ಕೆ ಎಲ್ಲರಿಗೂ ಇಲ್ಲ ಅವಕಾಶ, ಯಾರಿಗೆ ಪ್ರವೇಶವಿದೆ? ಯಾರು ತರಕಾರಿ ಖರೀದಿಸಬಹುದು?

270320 APMC Entry Cancelled 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020 ಕರೋನ ವೈರಸ್ ಲಾಕ್’ಡೌನ್ ಮೂರನೇ ದಿನಕ್ಕೆ ಕಾಲಿಟ್ಟದೆ. ಕೆಳದೆರಡು ದಿನವು ಎಪಿಎಂಸಿಯಲ್ಲಿ ಜನ ಸಾಗರವೇ ಸೇರುತ್ತಿತ್ತು. ಹಾಗಾಗಿ ಇವತ್ತಿನಿಂದ ಯಾರೆಂದರೆ ಅವರು ಎಪಿಎಂಸಿ ಒಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಎಪಿಎಂಸಿ ಒಳಗೆ ಯಾರಿಗಿಲ್ಲ ಪ್ರವೇಶವಿದೆ? ಎಂದಿನಂತೆ ಎಪಿಎಂಸಿ ಒಳಗೆ ಇವತ್ತು ತರಕಾರಿ ವ್ಯಾಪಾರ ಆರಂಭವಾಗಿದೆ. ಆದರೆ ಸಾರ್ವಜನಿಕರು ಎಪಿಎಂಸಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ವ್ಯಾಪಾರಿಗಳು ಮಾತ್ರ ತರಕಾರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ಕರೋನ … Read more

ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧ, ಯಾವ್ಯಾವ ರಸ್ತೆಯಲ್ಲಿ ಹೇಗಿದೆ ನೋಡಿ ಪರಿಸ್ಥಿತಿ

220320 Shimoga Janata Curfew No Vehicles 1

ಶಿವಮೊಗ್ಗ ಲೈವ್.ಕಾಂ | SHIMOGA | 22 ಮಾರ್ಚ್ 2020 ಶಿವಮೊಗ್ಗದಲ್ಲಿ ಜನತಾ ಕರ್ಫ್ಯೂಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಜನರು ಮನೆಯಿಂದ ಹೊರಬರುತ್ತಿಲ್ಲ. ವಾಹನಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದ ಇಡೀ ನಗರ ಬಿಕೋ ಅನ್ನುತ್ತಿದೆ. ಎಲ್ಲೆಲ್ಲಿಗೆ ಹೇಗಿದೆ ಪರಿಸ್ಥಿತಿ? ನೂರಾರು ಬಸ್ಸುಗಳು ಓಡಾಡುತ್ತಿದ್ದ ಅಶೋಕ ಸರ್ಕಲ್ ಖಾಲಿ ಖಾಲಿ ಕೆಲವು ಆಟೋ ಹೊರತು ಎನ್.ಟಿ.ರಸ್ತೆಯಲ್ಲೂ ವಾಹನಗಳಿಲ್ಲ ವಾಹನ ದಟ್ಟಣೆ ಇರುತ್ತಿದ್ದ ಬಿ.ಹೆಚ್.ರಸ್ತೆ ಹೀಗಿದೆ ನೆಹರು ರಸ್ತೆಯ ಸಂಪೂರ್ಣ ಸ್ಥಬ್ಧ ಗೋಪಿ ಸರ್ಕಲ್’ನಲ್ಲೂ ಜನರಿಲ್ಲ, ವಾಹನಗಳಿಲ್ಲ ದುರ್ಗಿಗುಡಿಯಲ್ಲಿ ಫುಲ್ ಸೈಲೆಂಟ್ … Read more

ಎಚ್ಚರ.. ಕಟ್ಟೆಚ್ಚರ.. ಶಿವಮೊಗ್ಗದಲ್ಲಿ ನಕಲಿ ಮಾಸ್ಕ್ ಮಾರಾಟವಾಗ್ತಿದೆ, ಯಾವ್ಯಾವ ಟೈಪ್ ನಕಲಿ ಮಾಸ್ಕ್ ಸೇಲಾಗ್ತಿದೆ ನೋಡಿ

200320 Fake Mask Sale in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA | 19 ಮಾರ್ಚ್ 2020 ಕರೋನ ಸೋಂಕು ತಗುಲುವ ಭೀತಿ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾಸ್ಕ್’ಗೆ ಬಹಳ ಡಿಮಾಂಡ್ ಹುಟ್ಟಿಕೊಂಡಿದೆ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವು ವ್ಯಾಪಾರಿಗಳು ಮಾಸ್ಕ್ ಹೆಸರಲ್ಲಿ ಹಣ ಮಾಡಲು ಇಳಿದಿದ್ದಾರೆ. ಕೆಲವು ಕಡೆ ನಕಲಿ ಮಾಸ್ಕ್’ಗಳನ್ನು ಮಾರಾಟ ಮಾಡಿ, ಜನರ ಪ್ರಾಣದ ಜೊತೆಗೆ ಚೆಲ್ಲಾಟ ಆಡಲಾಗುತ್ತಿದೆ. ಮಾಸ್ಕ್ ಹೆಸರಲ್ಲಿ ನಡೆಯುತ್ತಿದೆ ಮಹಾ ದಂಧೆ ಶಿವಮೊಗ್ಗದಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್’ಗೆ ಅಭಾವ ಎದುರಾಗಿದೆ. ಮೆಡಿಕಲ್ ಶಾಪ್’ಗಳಲ್ಲಿ ಮಾಸ್ಕ್ ಸಿಗುತ್ತಿಲ್ಲ. … Read more

ದಯವಿಟ್ಟು ಶಿವಮೊಗ್ಗಕ್ಕೆ ಬರಬೇಡಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್, ಇವತ್ತಿಂದ ಹುಲಿ, ಸಿಂಹಧಾಮವು ಬಂದ್

BH Road Shivappanayaka Statue 1

ಶಿವಮೊಗ್ಗ ಲೈವ್.ಕಾಂ | SHIMOGA | 15 ಮಾರ್ಚ್ 2020 ದಯವಿಟ್ಟು ಶಿವಮೊಗ್ಗಕ್ಕೆ ಬರಬೇಡಿ..! ರಾಜ್ಯ, ಹೊರ ರಾಜ್ಯದ ಪ್ರವಾಸಿಗರಿಗೆ ಶಿವಮೊಗ್ಗದ ಜನರ ಮನವಿ ಇದು. ಕರೋನ ಸೋಂಕು ಹರಡುವುದು ತಡೆಗಟ್ಟಲು ಸರ್ಕಾರ ನಿರ್ಬಂಧ ಹೇರಿದೆ. ಈ ನಡುವೆ ಬೆಂಗಳೂರು ಸೇರಿದಂತೆ ವಿವಿಧೆಡೆಯ ಪ್ರವಾಸಿಗರು ಶಿವಮೊಗ್ಗದತ್ತ ಮುಖ ಮಾಡುತ್ತಿದ್ದಾರೆ. ರಜೆ ಇರುವುದರಿಂದ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಮುಂದಾಗಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೂರಿಸ್ಟ್’ಗಳೇ ಶಿವಮೊಗ್ಗಕ್ಕೆ ಬರಬೇಡಿ ಅನ್ನುವ ಮನವಿಗಳು ಕಾಣಸಿಗುತ್ತಿವೆ. ಹುಲಿ, ಸಿಂಹಧಾಮ ಬಂದ್ ಶಿವಮೊಗ್ಗ ಜಿಲ್ಲೆಯಲ್ಲಿ … Read more

ಸಾಗರ ತಾಲೂಕಿನ ಮಹಿಳೆಗೆ ತಗುಲಿಲ್ಲ ಕರೋನ, ಲ್ಯಾಬ್ ರಿಪೋರ್ಟ್ ಏನು ಹೇಳ್ತಿದೆ ಗೊತ್ತಾ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 12 ಮಾರ್ಚ್ 2020 ಸಾಗರ ತಾಲೂಕಿನ ಮಹಿಳೆಯೊಬ್ಬರಿಗೆ ಕರೋನ ತಗುಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿತ್ತು. ಇದರಿಂದ ಆತಂಕ ಸೃಷ್ಟಿಯಾಗಿತ್ತು. ಆದರೆ ಪರೀಕ್ಷೆ ಬಳಿಕ ಅದು ಕರೋನ ಅಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಾಗಿ ಚಿಕಿತ್ಸೆ ಪಡೆಯಲು ಆನಂದಪುರದ ಶಾಹಾರ ಬಾನು ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೋನ ಭೀತಿ … Read more