ಶಿವಮೊಗ್ಗದಲ್ಲಿ ಸಿಡಿದೆದ್ದ ಬೆಂಬಲಿಗರು, ಮಾಜಿ ಶಾಸಕರ ಮನೆ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

Protest-by-KB-Prasanna-Kumar-followers

SHIVAMOGGA LIVE NEWS | 16 APRIL 2023 SHIMOGA : ಟಿಕೆಟ್‌ ವಿಚಾರವಾಗಿ ಶಿವಮೊಗ್ಗದಲ್ಲಿಯು ಆಕ್ರೋಶ ಭುಗಿಲೆದ್ದಿದೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರಿಗೆ ಟಿಕೆಟ್‌ ಕೈ ತಪ್ಪಿದ್ದಕ್ಕೆ ಅವರ ಬೆಂಬಲಿಗರು (Followers) ಸಿಡಿದೆದ್ದಿದ್ದಾರೆ. ಟೈರ್‌ಗೆ ಬೆಂಕಿ ಹಚ್ಚಿದ್ದಾರೆ. ಅಶೋಕ ನಗರದಲ್ಲಿರುವ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಅವರ ಮನೆಯಲ್ಲಿ ಇವತ್ತು ಬೆಂಬಲಿಗರ (Followers) ಸಭೆ ನಡೆಸಿದರು. ಬಳಿಕ ಮನೆಯಿಂದ ಹೊರಗೆ ಬಂದ ಬೆಂಬಲಿಗರು ಮನೆ ಮುಂದೆ ರಸ್ತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಟೈರ್‌ಗೆ ಬೆಂಕಿ ಹಚ್ಚಿ … Read more

ಮಾಜಿ ಸಚಿವ ಈಶ್ವರಪ್ಪಗಾಗಿ 101 ಈಡುಗಾಯಿ ಸಮರ್ಪಿಸಿದ ಮಹಿಳೆಯರು

101-edugayi-for-Eshwarappa-in-Shimoga

SHIVAMOGGA LIVE NEWS | ESHWARAPPA | 19 ಏಪ್ರಿಲ್ 2022 ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎದುರಾಗಿರುವ ಸಮಸ್ಯೆ ನಿವಾರಣೆಗೆ ಮಹಿಳೆಯರು 101 ತೆಂಗಿನ ಕಾಯಿ ಹೊಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಳದಲ್ಲಿ ಮಾರಿಕಾಂಬ ಟ್ರಸ್ಟ್ ಮಹಿಳಾ ಸಂಯೋಜಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. 40 ವರ್ಷದ ರಾಜಕೀಯ ಇತಿಹಾಸದಲ್ಲಿ ಕೆ.ಎಸ್. ಈಶ್ವರಪ್ಪ ಅವರು ಯಾವುದೇ ರೀತಿಯ ಕಪ್ಪು ಚುಕ್ಕಿ ಇಲ್ಲದಂತ ರಾಜಕಾರಣಿಯಾಗಿದ್ದರು. ಇತ್ತೀಚೆಗೆ ಕೆ.ಎಸ್. ಈಶ್ವರಪ್ಪ ಅವರಿಗೆ ಬಂದಿರುವ ದೋಷವನ್ನು ವಿಮೋಚನೆ … Read more