ಮಾಜಿ ಸಚಿವ ಈಶ್ವರಪ್ಪಗಾಗಿ 101 ಈಡುಗಾಯಿ ಸಮರ್ಪಿಸಿದ ಮಹಿಳೆಯರು
SHIVAMOGGA LIVE NEWS | ESHWARAPPA | 19 ಏಪ್ರಿಲ್ 2022 ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎದುರಾಗಿರುವ ಸಮಸ್ಯೆ ನಿವಾರಣೆಗೆ ಮಹಿಳೆಯರು 101 ತೆಂಗಿನ ಕಾಯಿ ಹೊಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಳದಲ್ಲಿ ಮಾರಿಕಾಂಬ ಟ್ರಸ್ಟ್ ಮಹಿಳಾ ಸಂಯೋಜಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. 40 ವರ್ಷದ ರಾಜಕೀಯ ಇತಿಹಾಸದಲ್ಲಿ ಕೆ.ಎಸ್. ಈಶ್ವರಪ್ಪ ಅವರು ಯಾವುದೇ ರೀತಿಯ ಕಪ್ಪು ಚುಕ್ಕಿ ಇಲ್ಲದಂತ ರಾಜಕಾರಣಿಯಾಗಿದ್ದರು. ಇತ್ತೀಚೆಗೆ ಕೆ.ಎಸ್. ಈಶ್ವರಪ್ಪ ಅವರಿಗೆ ಬಂದಿರುವ ದೋಷವನ್ನು ವಿಮೋಚನೆ … Read more