ರವೀಂದ್ರನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರು ವಿಧಿವಶ

a-pa-ramabhatta-no-more

SHIVAMOGGA LIVE NEWS | 23 FEBRURARY 2023 SHIMOGA : ರವೀಂದ್ರ ನಗರದ ಗಣಪತಿ ದೇವಸ್ಥಾನದ (Ganapathi Temple) ಪ್ರಧಾನ ಅರ್ಚಕ ಅ.ಪ.ರಾಮಭಟ್ಟ ಅವರು ನಿಧನರಾಗಿದ್ದಾರೆ. ಬಸವನಗುಡಿ 5ನೇ ಅಡ್ಡರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅ.ಪ.ರಾಮಭಟ್ಟ ಅವರು ವೇದ ಬ್ರಹ್ಮ ಎಂದು ಬಿರುದು ಪಡೆದಿದ್ದರು. ಭಜನಾ ಪರಿಷತ್ತಿನ ಅಧ್ಯಕ್ಷರಾಗಿದ್ದರು. ದೇವಸ್ಥಾನದ (Ganapathi Temple) ಪೂಜೆಯ ಜೊತೆಗೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯು ತೊಡಗಿಸಿಕೊಂಡಿದ್ದರು. ಭಜನಾ ಪರಿಷತ್ತಿನ ಜೊತೆಗೆ ಹಲವು ಸಂಘಟನೆಗಳಲ್ಲಿಯು ಗುರುತಿಸಿಕೊಂಡಿದ್ದರು. … Read more