ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗುತ್ತಿದ್ದಾಗ ಅಪಘಾತ, ಯುವತಿ ಸಾವು, ಹೇಗಾಯ್ತು ಘಟನೆ?

Kavitha-Bai-Machenahalli-incident - Shimoga Accident

ಶಿವಮೊಗ್ಗ: ಸ್ನೇಹಿತರಿಗೆ ತನ್ನ ಮದುವೆ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ (Shimoga Accident) ಯುವತಿಯೊಬ್ಬಳು ಸಾವನ್ನಪ್ಪಿದ್ದಾರೆ. ಮಲವಗೊಪ್ಪ – ಹರಿಗೆ ಮಧ್ಯೆ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ದುಮ್ಮಳ್ಳಿ ಗ್ರಾಮದ ನಿವಾಸಿ ಕವಿತಾ ಬಾಯಿ.ಟಿ (26) ಮೃತ ದುರ್ದೈವಿ. ಸಹೋದರನೊಂದಿಗೆ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ರಾಂಗ್‌ ರೂಟ್‌ ಬೈಕು, ಬಸ್‌ ಅಡಿ ಯುವತಿ ಕವಿತಾ ಮತ್ತು ಆಕೆಯ ಸಹೋದರ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ … Read more

ಹರಿಗೆ ಬಳಿ ತಲೆಗೆ ಮಚ್ಚಿನಿಂದ ಹಲ್ಲೆ ಕೇಸ್‌, ಆರು ಮಂದಿ ಅರೆಸ್ಟ್‌

Harige-Incident-Prashanth

SHIVAMOGGA LIVE NEWS | 20 MARCH 2024 SHIMOGA : ಹರಿಗೆಯಲ್ಲಿ ವ್ಯಕ್ತಿಯೊಬ್ಬನ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಏನಿದು ಪ್ರಕರಣ? ಬಾರ್‌ ಬೈಂಡಿಂಗ್‌ ಕೆಲಸ ಮಾಡುತ್ತಿದ್ದ ಪ್ರಶಾಂತ್‌ ಎಂಬಾತನ ಮೇಲೆ ಹರಿಗೆಯ ತೊಪ್ಪನಘಟ್ಟ ಕ್ರಾಸ್‌ ಬಳಿ ಮಚ್ಚಿನಿಂದ ದಾಳಿ ನಡೆಸಲಾಗಿತ್ತು. ಪ್ರಶಾಂತ್‌ ತಲೆಯಲ್ಲಿ ಮಚ್ಚು ಸಿಕ್ಕಿಕೊಂಡಿತ್ತು. ಸ್ಥಳೀಯರು ಮಚ್ಚು ಸಹಿತ ಪ್ರಶಾಂತ್‌ನನ್ನು … Read more

ಹರಿಗೆ ಸಮೀಪ ಕಾಮಗಾರಿ ಸ್ಥಳದಲ್ಲಿ ಲಕ್ಷ ಲಕ್ಷ ಮೌಲ್ಯದ 150 ಮೀಟರ್‌ ಕೇಬಲ್‌ ಕಟ್‌

Shimoga-City-MRS-Drone-Shot

SHIVAMOGGA LIVE NEWS | 30 NOVEMBER 2023 SHIMOGA : ಅಂಡರ್‌ ಗ್ರೌಂಡ್‌ ಕೇಬಲ್‌ ಅಳವಡಿಕೆ ಕಾಮಗಾರಿ ಸ್ಥಳದಲ್ಲಿ ಲಕ್ಷಾಂತರ ಮೌಲ್ಯದ ಕಾಪರ್‌ ಕಂಡಕ್ಟರ್‌ ಅರ್ಥಿಂಗ್‌ ಕೇಬಲ್‌ (cable) ಕಟ್‌ ಮಾಡಿ ಕಳವು ಮಾಡಲಾಗಿದೆ. ಶಿವಮೊಗ್ಗದ ಹರಿಗೆ ಸಮೀಪದ ಎಂಆರ್‌ಎಸ್‌ ಕ್ವಾರ್ಟರ್ಸ್‌ ಬಳಿ ಘಟನೆ ಸಂಭವಿಸಿದೆ. ಕೆಪಿಟಿಸಿಎಲ್‌ ಮೂಲಕ ಅಂಡರ್‌ ಗ್ರೌಂಡರ್‌ ಕೇಬಲ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ಕಾಪರ್‌ ಕಂಡಕ್ಟರ್‌ ಅರ್ಥಿಂಗ್‌ ಕೇಬಲ್‌ ಅಳವಡಿಸಲಾಗಿತ್ತು. ಇನ್ನೂ ಕೇಬಲ್‌ ಹಾಕುವುದು ಬಾಕಿ ಇದ್ದಿದ್ದರಿಂದ ಹೆಚ್ಚುವರಿ ಅರ್ಥಿಂಗ್‌ ಕೇಬಲ್‌ … Read more

ಕಾಚಿನಕಟ್ಟೆ ವ್ಯಕ್ತಿಯ ಯಮಹಾ ಬೈಕ್‌ ಹರಿಗೆಯಲ್ಲಿ ನಾಪತ್ತೆ, ಏನಿದು ಪ್ರಕರಣ?

bike theft reference image

SHIVAMOGGA LIVE NEWS | 3 NOVEMBER 2023 SHIMOGA : ಚಿಕನ್‌ ಸ್ಟಾಲ್‌ ಮುಂಭಾಗ ನಿಲ್ಲಿಸಿದ್ದ ಯಮಹಾ ಬೈಕ್‌ (Bike) ಕಳ್ಳತನವಾಗಿದೆ. ಹರಿಗೆಯಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಕಾಚಿನಕಟ್ಟೆಯ ವಿಜಯ ಕುಮಾರ್‌ ಎಂಬುವವರು ದೂರು ನೀಡಿದ್ದಾರೆ. ಇದನ್ನೂ ಓದಿ – 3 ಕ್ಯಾಮರಾ ಬಾಡಿಗೆಗೆ ಪಡೆದ, 7 ದಿನವಾದರು ಮರಳಲಿಲ್ಲ, ಮನೆ ಬಳಿ ಹೋದ ಫೋಟಗ್ರಾಫರ್‌ಗೆ ಕಾದಿತ್ತು ಆಘಾತ ಹರಿಗೆಯಲ್ಲಿರುವ ಲಕ್ಷ್ಮಿ ಚಿಕನ್‌ ಸ್ಟಾಲ್‌ ಮುಂಭಾಗ ವಿಜಯ್‌ ಕುಮಾರ್‌ ಅವರು ಅ.22ರ ರಾತ್ರಿ  ಯಮಹಾ ಬೈಕ್‌ … Read more

ಚುನಾವಣೆ ಹೊತ್ತಲ್ಲಿ ಕುತೂಹಲ ಮೂಡಿಸಿದ ಹರಿಗೆ ಕಾರ್ಪೊರೇಟರ್‌ ನಡೆ, ಪಕ್ಷದ ಜವಾಬ್ದಾರಿಗೆ ಗುಡ್‌ ಬೈ

Harige-Corporator-Resigns-from-JDS-Position.j

SHIVAMOGGA LIVE NEWS | 26 APRIL 2023 SHIMOGA : ಹರಿಗೆಯ ಮಹಾನಗರ ಪಾಲಿಕೆ ಸದಸ್ಯ ಆರ್.ಎಸ್.ಸತ್ಯನಾರಾಯಣ ಅವರು ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದಾರೆ. ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಎಸ್.ಸತ್ಯನಾರಾಯಣ, ಜೆಡಿಎಸ್‌ ಪಕ್ಷ ನನಗೆ ಪಾಲಿಕೆ ಸದಸ್ಯನಾಗುವ ಅವಕಾಶ ಕಲ್ಪಿಸಿದೆ. ಈಗ ಪಕ್ಷದ ಅಭ್ಯರ್ಥಿ ಶಿವಮೊಗ್ಗದಲ್ಲಿ ಶಾಂತಿ ನೆಲಸಬೇಕು ಎಂದು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದಕ್ಕೆ ತಮ್ಮ ಅಪಸ್ವರವಿಲ್ಲ. ಆದರೆ ವೈಯಕ್ತಿಕ ಕಾರಣಕ್ಕೆ … Read more

ಹರಿಗೆ ಬಳಿ ಮತ್ತೊಂದು ಭೀಕರ ಅಪಘಾತ, ಬೈಕ್ ಸವಾರನ ಸ್ಥಿತಿ ಗಂಭೀರ

truck-bike-accident-near-harige-in-shimoga.

SHIMOGA | ಚಲಿಸುತ್ತಿದ್ದ ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿ (TRUCK COLLIDES) ಹೊಡೆದಿದ್ದು, ಸವಾರನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗದ ಹರಿಗೆ ಬಳಿ ಘಟನೆ ಸಂಭವಿಸಿದೆ. ನಿಸರ್ಗ ನರ್ಸರಿ ಮುಂಭಾಗ ಹಂಪ್ ಬಳಿ ಮಧ್ಯಾಹ್ನ ಅಪಘಾತ ಉಂಟಾಗಿದೆ. ಭದ್ರಾವತಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ಹಂಪ್ ಬಳಿ ವೇಗ ತಗ್ಗಿಸಿದ್ದಾನೆ. ಈ ಸಂದರ್ಭ ಹಿಂದಿಯಿಂದ ಬಂದ ಲಾರಿ ಡಿಕ್ಕಿ (TRUCK COLLIDES) ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೆ ಸ್ಥಳೀಯರು … Read more

ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಅಪಘಾತ ಆದರಷ್ಟೆ ಗುಂಡಿ ಬಂದ್, ಇಲ್ಲಿದೆ ನೋಡಿ ಉದಾಹರಣೆ

Pot-holes-closed-after-KSRTC-accident-at-harige

SHIMOGA | ಶಿವಮೊಗ್ಗ – ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಗುಂಡಿಗಳಿವೆ (POT HOLES). ಅದರೆ ಹರಿಗೆ ಸಮೀಪ ಕೆಎಸ್ಆರ್’ಟಿಸಿ ಬಸ್ ಅಪಘಾತವಾದ ಸ್ಥಳದಲ್ಲಿ ಮಾತ್ರ ಗುಂಡಿಗಳನ್ನು ಬಂದ್ ಮಾಡಲಾಗಿದೆ. ತಮಿಳುನಾಡಿನ ಕೊಯಮತ್ತೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ಆರ್’ಟಿಸಿ ಬಸ್ಸು ಹರಿಗೆ ನಿಸರ್ಗ ನರ್ಸರಿ ಮುಂಭಾಗ ಭಾನುವಾರ ಅಪಘಾತಕ್ಕಿಡಾಗಿತ್ತು. ಆಕ್ಸಲ್ ತುಂಡಾಗಿ, ಚಕ್ರಗಳು ಬೇರ್ಪಟ್ಟು, ಬಸ್ಸು ಡಿವೈಡರ್ ಮೇಲೆ ಹತ್ತಿತ್ತು. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಉಂಟಾಗಿಲ್ಲ. ಚಾಲಕನ ವಿರುದ್ಧ ಕೇಸ್ ಘಟನೆ ಸಂಬಂಧ ಬಸ್ ಚಾಲಕ … Read more

ಹರಿಗೆಯಲ್ಲಿ ಯುವಕನ ಮೇಲೆ ಚಾಕುವಿನಿಂದ ಹಲ್ಲೆ, ಆಸ್ಪತ್ರೆಗೆ ಕರೆದೊಯ್ಯುವಾಗ ಗೋಪಿ ಸರ್ಕಲ್’ನಲ್ಲಿ ಮತ್ತೆ ದಾಳಿ

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಡಿಸೆಂಬರ್ 2021 ಹಳೆ ದ್ವೇಷದ ಹಿನ್ನೆಲೆ ಶಿವಮೊಗ್ಗದ ಹರಿಗೆಯಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಹಿಂಬಾಲಿಸಿ ಬಂದ ಹಲ್ಲೆಕೋರರು ಗೋಪಿ ಸರ್ಕಲ್’ನಲ್ಲಿ ಪುನಃ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಿರಂಜನ ಅಲಿಯಾಸ್ ಶಕೆ ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ತೊಡೆ, ಎಡ ತೋಳಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ನಿರಂಜನನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏನಿದು ಪ್ರಕರಣ? ಯಾಕಾಯ್ತು ಹಲ್ಲೆ? ನಿರಂಜನ … Read more

ಶಿವಮೊಗ್ಗದ ಹರಿಗೆ ಬಳಿ ನಿಂತಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ, ಬೈಕ್ ಮುಂಭಾಗ ಪೀಸ್ ಪೀಸ್

221121 truck vike accident near harige

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ನವೆಂಬರ್ 2021 ನಿಂತಿದ್ದ ಲಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಸ್ಥಳೀಯರೆ ಆಸ್ಪತ್ರೆಗೆ ರವಾನಿಸಿದ್ದಾರೆ. ಶಿವಮೊಗ್ಗದ ಹರಿಗೆ ಸಮೀಪದ ಹಾತಿ ನಗರದ ಬಳಿ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹೋಂಡಾ ಆ್ಯಕ್ಟೀವಾ ಡಿಕ್ಕಿಯಾಗಿದೆ. ಅಫಘಾತದ ರಭಸಕ್ಕೆ ಬೈಕ್ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಭಾರಿ ಮಳೆ ಮತ್ತು ಲಾರಿ ಚಾಲಕ ಇಂಡಿಕೇಟರ್ ಹಾಕದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರಿಂದ … Read more

BREAKING NEWS | ಕಾನೂನು ಬಾಹಿರ ಚಟುವಟಿಕೆ, ಶಿವಮೊಗ್ಗದಿಂದ ಒಬ್ಬನ ಗಡಿಪಾರು

breaking news graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಅಕ್ಟೋಬರ್ 2021 ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಸಾಬೀತಾದ ಹಿನ್ನೆಲೆ, ಹರಿಗೆಯ ಅರುಣ ಎಂಬಾತನನ್ನು ಶಿವಮೊಗ್ಗ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅರುಣ ಅಲಿಯಾಸ್ ಗೂನಾ ಎಂಬಾತನನ್ನು ಒಂದು ವರ್ಷ ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿದೆ. ಕಾನೂನು ಬಾಹಿರ ಚುಟುವಟಿಕೆಯಲ್ಲಿ ತೊಡಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಅವರು ಅರುಣನನ್ನು ಗಡಿಪಾರು ಮಾಡಿದ್ದಾರೆ. ಇವತ್ತಿನಿಂದಲೇ ಗಡಿಪಾರು ಆದೇಶ ಜಾರಿಯಾಗಲಿದೆ. ಆದ್ದರಿಂದ … Read more