ಹೆಚ್ಚುವರಿ ಬಡ್ಡಿಗೆ ಆಗ್ರಹ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ, ಕುಟುಂಬದ ವಿರುದ್ಧ ಕೇಸ್

Doddapete-Police-Station-General-Image.

ಶಿವಮೊಗ್ಗ | ಬಡ್ಡಿ ಸಹಿತ ಸಾಲ (LOAN) ತೀರಿಸಿದ್ದರೂ ಹೆಚ್ಚುವರಿ ಬಡ್ಡಿ (INTEREST) ಹಣ ನೀಡುವಂತೆ ಒತ್ತಾಯಿಸಿ, ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ ಆರೋಪ ಸಂಬಂಧ ಕುಟುಂಬವೊಂದರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳೆ ಮತ್ತು ಆಕೆಯ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆಯು ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಶೋಕ ಎಂಬವವರಿಂದ 20 ಸಾವಿರ ರೂ. ಸಾಲ ಪಡೆದಿದ್ದರು. ಬಡ್ಡಿ ಸಹಿತ ಸಾಲವನ್ನು ಹಿಂತಿರುಗಿಸಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. … Read more

SHIMOGA | ಪ್ರೀತಿಸಿ ಮದುವೆಯಾಗಿದ್ದ ಆಯನೂರಿನ ಯುವತಿ, ಗಾಡಿಕೊಪ್ಪದಲ್ಲಿ ಅನುಮಾನಾಸ್ಪದ ಸಾವು, ಗಂಡ ವಶಕ್ಕೆ

Women Police Station Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 FEBRUARY 2021 ಗಾಡಿಕೊಪ್ಪದ ಗಂಡನ ಮನೆಯಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆಯಾಗಿತ್ತು. ಆದರೆ ಇದು ವರದಕ್ಷಿಣೆಗಾಗಿ ನಡೆದ ಕೊಲೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ. ವರ್ಷದ ಹಿಂದೆ ಪ್ರೀತಿಸಿ ಮದುವೆ ಮೋನಿಕಾ (20) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಆಯನೂರು ತಾಂಡಾದ ಶಂಕರ ನಾಯ್ಕ್  ಅವರ ಪುತ್ರಿ ಮೋನಿಕಾ, ಗಾಡಿಕೊಪ್ಪದ ಚಂದನ್‍ ಎಂಬಾತನನ್ನು ಪ್ರೀತಿಸಿದ್ದಳು. ವರ್ಷದ ಹಿಂದೆ ಮದುವೆಯಾಗಿದ್ದರು. ಆರಂಭದಲ್ಲಿ ಎಲ್ಲವೂ … Read more

SHIMOGA | ವರದಕ್ಷಿಣೆ ಕಿರುಕುಳ, ಮಂಡ್ಲಿಯಲ್ಲಿ ಗೃಹಿಣಿ ನೇಣಿಗೆ ಶರಣು

Suicide-Hanging-General

ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 21 JANUARY 2021 ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯೂ ಮಂಡ್ಲಿಯ ಮನೆಯಲ್ಲಿ ಘಟನೆ ಸಂಭವಿಸಿದೆ. ಸವಿತಾ (31) ನೇಣು ಬಿಗಿದುಕೊಂಡ ಗೃಹಿಣಿ. ಗಂಡ ಹೇಮಂತ್, ಆತನ ತಾಯಿ ಮತ್ತು ಮೈದುನನ ಕಿರುಕುಳದಿಂದಾಗಿ ಸವಿತಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ. ಹೇಗಾಯ್ತು ಘಟನೆ? ಸವಿತಾ ಮತ್ತು ಹೇಮಂತ್ … Read more