ಇನ್ನೂ ಪತ್ತೆಯಾಗದ ಸುಳಿವು, ನಾಲ್ವರಿಗಾಗಿ ಭದ್ರಾ ನಾಲೆಯಲ್ಲಿ ಶೋಧ ಕಾರ್ಯ ಬಿರುಸು, ಈತನಕ ಏನೇನಾಯ್ತು?
ಹೊಳೆಹೊನ್ನೂರು: ಭದ್ರಾ ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದು (missing family) ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಎರಡನೇ ದಿನದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ರಬರ್ ಬೋಟ್ಗಳ ಮೂಲಕ ನಾಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಅರಬಿಳಚಿ ಗ್ರಾಮದ ನೀಲಾಬಾಯಿ(50), ಮಗ ರವಿಕುಮಾರ್(23), ಮಗಳು ಶ್ವೇತಾ(24) ಮತ್ತು ಅಳಿಯ ಶಿಕಾರಿಪುರ ತಾಲೂಕು ಬೆಂಡೆಕಟ್ಟೆ ಗ್ರಾಮದ ಪರಶುರಾಮ(28) ನಾಪತ್ತೆಯಾಗಿದ್ದಾರೆ. ಅರಬಿಳಚಿಯ ಮಾರಿಹಬ್ಬಕ್ಕೆಂದು ಬಂದಿದ್ದ ಮಗಳು ಮತ್ತು ಅಳಿಯನೊಂದಿಗೆ ಅತ್ತೆ ನೀಲಾಬಾಯಿ, ಮಗ ರವಿಕುಮಾರ್ನನ್ನು ಕರೆದುಕೊಂಡು ಬಟ್ಟೆ ತೊಳೆಯಲು … Read more