ಏಕಾಏಕಿ ರಸ್ತೆಗೆ ಬಂದ ಜೆಸಿಬಿ, ಬೈಕ್‌ಗೆ ಡಿಕ್ಕಿ, ಆನಂದಪುರದಲ್ಲಿ ಒಬ್ಬ ಸಾವು, ಮತ್ತೊಬ್ಬ ಆಸ್ಪತ್ರೆಗೆ

jcb-incident-at-anandapura-in-sagara-taluk

SHIVAMOGGA LIVE NEWS | 28 APRIL 2024 ANANDAPURA : ಕೆರೆ ಏರಿ ಮೇಲೆ ಜೆಸಿಬಿ ಡಿಕ್ಕಿಯಾಗಿ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ಸೈಯದ್‌ ಹುಸೇನ್‌ (34) ಮೃತರು. ಆನಂದಪುರದಿಂದ ಯಡೇಹಳ್ಳಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಕೆರೆ ಏರಿ ಮೇಲೆ ಬೈಕ್‌ ತೆರಳುತ್ತಿದ್ದಾಗ ಪಕ್ಕದ ಜಮೀನಿನಿಂದ ಜೆಸಿಬಿ ವಾಹನ ಏಕಾಏಕಿ ರಸ್ತೆಗೆ ಬಂದಿದೆ. ಈ ಸಂದರ್ಭ ಡಿಕ್ಕಿ ಸಂಭವಿಸಿ ಸೈಯದ್‌ ಹುಸೇನ್‌ ಗಂಭೀರ ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು, … Read more

ಶಿವಮೊಗ್ಗದಲ್ಲಿ ಜೆಸಿಬಿಯಿಂದ ಎಟಿಎಂ ಮೆಷಿನ್ ಹೊತ್ತೊಯ್ಯಲು ಯತ್ನ, ಮಹಾರಾಷ್ಟ್ರ ಮಾದರಿ ದರೋಡೆಗೆ ಪ್ರಯತ್ನ

ATM-Theft-attempt-in-Shimoga-by-using-JCB

SHIVAMOGGA LIVE | 26 JULY 2023 SHIMOGA : ಜೆಸಿಬಿ ಬಳಸಿ ಎಟಿಎಂ ಮೆಷಿನ್ (ATM Machine) ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಘಟನೆಯಲ್ಲಿ ಎಟಿಎಂ ಮೆಷಿನ್ ಹಾನಿಗೀಡಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಇದೆ ಮಾದರಿ ಎಟಿಎಂ ದರೋಡೆ ನಡೆದಿತ್ತು. ನೂರಡಿ ರಸ್ತೆಯಲ್ಲೆ ಎಟಿಎಂಗೆ ಜೆಸಿಬಿ ಶಿವಮೊಗ್ಗದ ನೂರು ಅಡಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ದರೋಡೆಗೆ ಪ್ರಯತ್ನಿಸಲಾಗಿದೆ. ಶಿವಾಲಯ ಮುಂಭಾಗ ಇರುವ ಎಟಿಎಂಗೆ ತಡರಾತ್ರಿ ಕಳ್ಳನೊಬ್ಬ ಜೆಸಿಬಿ ನುಗ್ಗಿಸಿದ್ದಾನೆ. ಎಟಿಎಂ ಕೇಂದ್ರದ ರೋಲಿಂಗ್ ಶಟರ್ … Read more

ನಡು ಬೀದಿಯಲ್ಲಿ ವಿಷ ಸೇವಿಸಿದ ವ್ಯಾಪಾರಿ, ಮಧು ಬಂಗಾರಪ್ಪ ಎಂಟ್ರಿ ಬಳಿಕ ಕಾರ್ಯಾಚರಣೆ ಸ್ಥಗಿತ

Anavatti-Shop-keeper-consumes-poison

SHIVAMOGGA LIVE NEWS | SORABA | 14 ಜುಲೈ 2022 ಬೀದಿ ಬದಿ ಅಂಗಡಿ (ROAD SIDE VENDOR) ತೆರವು ಕಾರ್ಯಾಚರಣೆ ವೇಳೆ ವ್ಯಾಪಾರಿಯೊಬ್ಬರು ವಿಷ (POISON) ಸೇವಿಸಿದ್ದಾರೆ. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸೊರಬ ತಾಲೂಕಿನ ಆನವಟ್ಟಿಯ (ANAVATTI) ಹಾನಗಲ್ – ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿರುವ ಬೀದಿಬದಿ ವ್ಯಾಪಾರಿಗಳ ಅಂಡಿಗಳನ್ನು ಪಟ್ಟಣ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು. ಸಾರ್ವಜನಿಕ ಸಮುದಾಯ ಆಸ್ಪತ್ರೆ, ನಾಡಕಚೇರಿ ಹಾಗೂ ಪಟ್ಟಣ … Read more