ಗಣಪತಿ ಮೆರವಣಿಗೆ ವೇಳೆ ಡಿವೈಎಸ್‌ಪಿ ಜೀಪಿನ ಗಾಜು ಪೀಸ್‌ ಪೀಸ್‌, ಆಗಿದ್ದೇನು?

Shikaripura-Town-Police-Station

ಶಿಕಾರಿಪುರ: ಗಣಪತಿ ಮೆರವಣಿಗೆ ವೇಳೆ ಪಟಾಕಿ ಸಿಡಿದು ಡಿವೈಎಸ್‌ಪಿ ಜೀಪಿನ (Jeep) ಗಾಜು ಒಡೆದಿದೆ. ಈ ಸಂಬಂಧ ಆಯೋಜಕರ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕಾರಿಪುರದ ಮಾಸೂರು ಸರ್ಕಲ್‌ ಬಳಿ ಗಣಪತಿ ಮೆರವಣಿಗೆ ವೇಳೆ ಘಟನೆಯಾಗಿದೆ. ಡಿವೈಎಸ್‌ಪಿ ಅವರು ಇಲ್ಲಿನ ಮಸೀದಿ ಬಳಿ ಬಂದೋಬಸ್ತ್‌ಗೆ ತೆರಳಿದ್ದರು. ಜೀಪ್‌ ಚಾಲಕ ಹರೀಶ್‌, ಮಾಸೂರು ಸರ್ಕಲ್‌ನಲ್ಲಿ ಜೀಪ್‌ ನಿಲ್ಲಿಸಿದ್ದರು. ಗಣಪತಿ ಮೆರವಣಿಗೆ ವೇಳೆ ಯುವಕರ ಗುಂಪು ರಸ್ತೆ ಮಧ್ಯೆ ಅಂಟಿಸಿದ ಪಟಾಕಿ ಸಿಡಿದು ಜೀಪಿನ ಗ್ಲಾಸ್‌ಗೆ ತಗುಲಿ ಒಡೆದಿದೆ … Read more

ಆಯನೂರು ಸರ್ಕಲ್‌ನಲ್ಲಿ ಬೈಕ್‌ಗೆ ಜೀಪ್ ಡಿಕ್ಕಿ, ನವುಲೆ ಯುವಕ ಸಾವು

240920 Jeep Bike Accident at Ayanur Circle 1

ಶಿವಮೊಗ್ಗ ಲೈವ್.ಕಾಂ | AYANUR NEWS | 24 ಸೆಪ್ಟಂಬರ್ 2020 ಆಯನೂರು ಸರ್ಕಲ್‍ನಲ್ಲಿ ಡಿಯೋ ಬೈಕ್‍ಗೆ ಜೀಪ್‍ ಡಿಕ್ಕಿ ಹೊಡೆದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವುಲೆಯ ರವಿಕುಮಾರ್ (20) ಮೃತ ಯುವಕ. ಸ್ನೇಹಿತನೊಬ್ಬನ ಮನೆಗೆ ಹೋಗಿ ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಆಯನೂರು ಸರ್ಕಲ್‍ ಬಳಿ ಎದುರಿನಿಂದ ವೇಗವಾಗಿ ಬಂದ ಜೀಪ್‍ ರವಿಕುಮಾರ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತಲೆ ಮತ್ತು ಎದೆ ಭಾಗಕ್ಕೆ ಗಂಭಿರ … Read more