ಹುಣಸೋಡು ಕಲ್ಲು ಗಣಿಯಲ್ಲಿ ಸ್ಪೋಟ, ಪರಿಹಾರಕ್ಕಾಗಿ ಸತ್ಯಾಗ್ರಹ

230121 House Problems during blast 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 MARCH 2021 ಹಣಸೋಡು ಸ್ಪೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜನವರಿ 21ರಂದು ರಾತ್ರಿ ಕಲ್ಲು ಕ್ವಾರಿಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಸ್ಪೋಟಕಗಳು ಸ್ಪೋಟಗೊಂಡು ಶಿವಮೊಗ್ಗ ಸೇರಿದಂತೆ ಪಕ್ಕದ ಜಿಲ್ಲೆಯಲ್ಲೂ ಭೂಕಂಪನ ಅನುಭವವಾಗಿತ್ತು.  ಸ್ಪೋಟದಿಂದ ಹುಣಸೋಡು ಸೇರಿ ಹಲವೆಡೆ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ಕೆಲವು … Read more

SHIMOGA | ಸ್ಪೋಟದ ಬಳಿಕ ಕಾರ್ಮಿಕರು ನಾಪತ್ತೆ, ಎಲ್ಲಿ ಹೋದರು? ಗ್ರಾಮಸ್ಥರ ಅನುಮಾನವೇನು?

230121 worker shed in Kallaganguru 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021 ಕಲ್ಲಗಂಗೂರಿನ ಸ್ಪೋಟದಲ್ಲಿ ಮೃತರೆಷ್ಟು, ಗಾಯಗೊಂಡವರೆಷ್ಟು ಅನ್ನುವುದು ಜಿಲ್ಲಾಡಳಿತಕ್ಕೂ ಗೊಂದಲವಾಗಿದೆ. ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ. ಈ ನಡುವೆ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಬೇರೆಡೆಗೆ ಶಿಫ್ಟ್ ಮಾಡಿರುವ ಅನುಮಾನ ಮೂಡಿದೆ. ಸ್ಪೋಟದ ಸಂಭವಿಸಿದ ಕ್ವಾರಿಯಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರಿದ್ದರು ಎಂದು ಹೇಳಲಾಗುತ್ತಿದೆ. ಇವರೆಲ್ಲ ಹೊರ ರಾಜ್ಯದಿಂದ ಬಂದವರು ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಪೋಟವಾಗುತ್ತಿದ್ದಂತೆ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇಲ್ಲಿರುವ ಶೆಡ್‍ನಲ್ಲಿ ಬಟ್ಟೆ, ವಸ್ತುಗಳನ್ನೆಲ್ಲ ಬಿಟ್ಟು ಕಾರ್ಮಿಕರು … Read more

SHIMOGA | ಸ್ಪೋಟಕ್ಕೆ ಅಕ್ಕಪಕ್ಕದ ಊರು ಗಢಗಢ, ಕ್ವಾರಿ ಆವರಣದ ಶೆಡ್‌ ಮಾತ್ರ ಅಲ್ಲಾಡಿಲ್ಲ

230121 Shed Not damged at kallaganguru 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021 ಕಲ್ಲಗಂಗೂರು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟದಿಂದ ಸುತ್ತಮುತ್ತಲ ಗ್ರಾಮಗಳು ನಡುಗಿದೆ. ಆದರೆ ಕ್ವಾರಿಯ ಆವರಣದಲ್ಲಿ, ಕಾರ್ಮಿಕರು ಉಳಿದುಕೊಳ್ಳಲು ಮಾಡಿದ್ದ ಶೆಡ್‍ಗೆ ಯಾವುದೆ ಹಾನಿಯಾಗಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಈ ಶೆಡ್‍ಗೆ ಗಾಜಿನ ಕಿಟಕಿಗಳಿವೆ. ಅವುಗಳಿಗೆ ಸ್ವಲ್ಪವು ಹಾನಿಯಾಗಿಲ್ಲ. ಶೆಡ್‍ನ ಯಾವುದೆ ಭಾಗಕ್ಕೂ ಹಾನಿಯಾದಂತೆ ತೋರುತ್ತಿಲ್ಲ. ಇದು ಅಧಿಕಾರಿಗಳಿಗೂ ಅಚ್ಚರಿ ಮೂಡಿಸಿದೆ. ಕ್ವಾರಿಯ ಆವರಣದಲ್ಲಿರುವ ಶೆಡ್‍ನಲ್ಲಿ ಕಾರ್ಮಿರು ಉಳಿದುಕೊಂಡಿದ್ದರು. ಹಲವರು ಕಾರ್ಮಿಕರು ಇಲ್ಲಿ ತಂಗಿದ್ದರು ಅನ್ನುವುದಕ್ಕೆ ಅವರು … Read more

SHIMOGA | ಕಿಟಕಿ ಗಾಜು ಪೀಸ್ ಪೀಸ್, ಮುರಿದ ಬಾಗಿಲುಗಳು, ಹಲವರಿಗೆ ಶಾಕ್, ಆಸ್ಪತ್ರೆಗೆ ದಾಖಲು

230121 House Problems during blast 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021 ಕಲ್ಲಂಗೂರಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ ಅಕ್ಕಪಕ್ಕದ ಹಳ್ಳಿಗಳಲ್ಲಿ ಮನೆಗಗಳಿಗೆ ಹಾನಿಯಾಗಿದೆ. ಕೆಲವರು ಗಾಯಗೊಂಡು, ಶಾಕ್‍ಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ. ಗುರುವಾರ ರಾತ್ರಿ ಕಲ್ಲಗಂಗೂರಿನ ಕಲ್ಲು ಗಣಿಯಲ್ಲಿ ಭಾರಿ ಸ್ಪೋಟಕ ಸ್ಫೋಟಿಸಿದ ಪರಿಣಾಮ ನೆರೆಹೊರೆಯ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಿಟಕಿ ಗಾಜು ಪುಡಿ ಪುಡಿಯಾಗಿವೆ. ಬಾಗಿಲುಗಳು ಮುರಿದು ಬಿದ್ದಿವೆ. ಸ್ಪೋಟ ಸಂಭವಿಸಿದ ಗಣಿಗೆ ಅತಿ ಸಮೀಪದ ಮನೆ ಈಶ್ವರ್ ನಾಯ್ಕ್ ಅವರದ್ದು. ಸ್ಫೋಟದ ಸ್ಥಳದಿಂದ ಸುಮಾರು … Read more

SHIMOGA | ಜೆಲ್ಲಿ ಲಾರಿಗಳು ಯದ್ವತದ್ವ ಓಡಾಡುತ್ತಿದ್ದ ರಸ್ತೆಯಲ್ಲಿ ಇವತ್ತು ಸಚಿವರು, ಅಧಿಕಾರಿಗಳ ಕಾರುಗಳದ್ದೇ ಕಾರುಬಾರು

220121 Cars at Illegal Mining in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021 ಕಲ್ಲು ತುಂಬಿಕೊಂಡು ಯದ್ವತದ್ವ ಲಾರಿಗಳು ಓಡಾಡುತ್ತಿದ್ದ ರಸ್ತೆಯಲ್ಲಿ ಇವತ್ತು ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರ ವಾಹನಗಳದ್ದೆ ದರ್ಬಾರು. ಅಬ್ಬಲಗೆರೆಯಿಂದ ಕಲ್ಲಗಂಗೂರು ರಸ್ತೆಯಲ್ಲಿ ಇವತ್ತು ಕಾರು, ಜೀಪುಗಳದ್ದೆ ಕಾರುಬಾರು. ಕರೆದು, ಗೋಗರೆದರು ಬರುತ್ತಿರಲಿಲ್ಲ ಅಕ್ರಮ ಕಲ್ಲುಗಣಿಗಾರಿಕೆ, ಡೈನಮೇಟ್ ಸ್ಫೋಟ, ಲಾರಿಗಳ ಓವರ್ ಸ್ಪೀಡ್‍ನಿಂದಾಗಿ ಕಲ್ಲಗಂಗೂರು, ಹುಣಸೋಡು, ಅಬ್ಬಲಗೆರೆ ಭಾಗದ ಜನರು ರೋಸಿ ಹೋಗಿದ್ದರು.  ಒಂದೆಡೆ ಲಾರಿಗಳಿಂದಾಗಿ ಅಪಘಾತ ಸಂಭವಿಸುತ್ತಿದ್ದರೆ, ಮತ್ತೊಂದೆಡೆ ಸ್ಪೋಟ, ಧೂಳಿನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. … Read more

ಛಿದ್ರ ಛಿದ್ರವಾಗಿದ್ದ ಎರಡು ಮೃತದೇಹಗಳು ಮೆಗ್ಗಾನ್ ಆಸ್ಪತ್ರೆಗೆ ರವಾನೆ

220121 Kallagangur Bodies Shifted to Mc Gann 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021 ಗಣಿಯಲ್ಲಿ ಸಂಭವಿಸಿದ ತೀವ್ರ ಸ್ಫೋಟದಲ್ಲಿ ಮೃತಪಟ್ಟ ಇಬ್ಬರ ಮೃತದೇಹಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ರಾತ್ರಿಯೆ ಇಬ್ಬರ ಮೃತದೇಹಗಳು ಪತ್ತೆಯಾಗಿತ್ತು. ಮೃತದೇಹಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದವು.  ಕೈ, ಕಾಲು, ತಲೆ ಬೇರೆ ಬೇರೆಯಾದ ಸ್ಥಿತಿಯಲ್ಲಿದ್ದವು. ಅವುಗಳನ್ನು ಪರಿಶೀಲಿಸಿ ಆಂಬುಲೆನ್ಸ್ ಮೂಲಕ ದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಮೂವರ ಮೃತದೇಹಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಬಾಂಬ್ ನಿಷ್ಕ್ರಿಯ ದಳದ ಪರಿಶೀಲನೆ ಮುಗಿದ ಬಳಿಕ ಮರಣೋತ್ತರ … Read more

ಸ್ಫೋಟದ ಸ್ಥಳದಲ್ಲಿ ಬೆಳಗ್ಗೆಯಿಂದ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

220121 Bomb Squad at Kallagangur 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JANUARY 2021 ಹುಣಸೋಡು ಗ್ರಾಮದ ಕಲ್ಲು ಗಣಿಯಲ್ಲಿ ಸ್ಫೋಟ ಸಂಭವಿಸದ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗಣಿ ಭಾಗದ ಇಂಚಿಂಚು ಜಾಗದಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಬೆಂಗಳೂರು ಮತ್ತು ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳು ಹುಣಸೋಡು ಗ್ರಾಮಕ್ಕೆ ಆಗಮಿಸಿದ್ದಾರೆ. ಬೆಳಗ್ಗೆಯಿಂದ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಗಣಿಯಲ್ಲಿ ಮತ್ತಷ್ಟು ಸಜೀವ ಸ್ಫೋಟಕಗಳು ಇವೆಯೆ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳ … Read more

ಶಿವಮೊಗ್ಗದಲ್ಲಿ ಟಿಪ್ಪರ್ ಲಾರಿ ಎಂಜಿನ್ನಲ್ಲಿ ಸೇರಿಕೊಂಡ ಹೆಬ್ಬಾವು ರಕ್ಷಣೆ

200820 Snake Kiran Catches Hebbavu 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಆಗಸ್ಟ್ 2020 ಟಿಪ್ಪರ್ ಎಂಜಿನ್‍ನಲ್ಲಿ ಸೇರಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ  ಮಾಡಲಾಗಿದೆ. ತಾಲೂಕಿನ ಕಲ್ಲಗಂಗೂರಿನ ಮಂಜುನಾಥ್ ಎಂಬುವರ ಟಿಪ್ಪರ್ ಎಂಜಿನ್‌ನಲ್ಲಿ ಹೆಬ್ಬಾವು ಸೇರಿಕೊಂಡಿತ್ತು. ಹಾವನ್ನು ಓಡಿಸಲು ಮಂಜುನಾಥ್ ಪ್ರಯತ್ನಿಸಿದ್ದಾರೆ. ಕೊನೆಗೆ ಸ್ನೇಕ್ ಕಿರಣ್ ಅವರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ 3 ಅಡಿ ಉದ್ದದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕಾಡಿಗೆ ಬಿಟ್ಟಿದ್ದಾರೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ … Read more