ಎಂಪಿಎಂ ನಿವೃತ್ತ ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

MPM-former-employee-anjaneya-no-more

ಭದ್ರಾವತಿ: ಎಂಪಿಎಂ ನಿವೃತ್ತ ಕಾರ್ಮಿಕ, ಬೊಮ್ಮನಕಟ್ಟೆಯ ವಾಸಿ ಎಸ್.ಆಂಜನೇಯ (67) ಜೀವನದಲ್ಲಿ ಜುಗುಪ್ಪೆಗೊಂಡು ಮನೆ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. (actor) ಇದನ್ನೂ ಓದಿ – ಭದ್ರಾ ಡ್ಯಾಮ್‌: ಜನವರಿ 31ರವರೆಗೆ ನದಿಗೆ ನೀರು, ಕಾರಣವೇನು? ಎಷ್ಟು ಹರಿಸಲಾಗುತ್ತದೆ? ಮೃತರಿಗೆ ಪತ್ನಿ ಶಾರದಮ್ಮ, ಪುತ್ರ, ಪುತ್ರಿ ಇದ್ದಾರೆ. ಕಾಗದ ನಗರದಲ್ಲಿಗುರು ಜ್ಯೋತಿ ಕಲಾ ಸಂಘದ ರಚನೆ ಮಾಡಿಕೊಂಡು ಅನೇಕ ನಾಟಕಗಳನ್ನು ಪ್ರದರ್ಶನ ಮಾಡಿದ್ದ ಆಂಜನೇಯ ಅವರು ರಂಗಭೂಮಿ ಕಲಾವಿದರಾಗಿ, ಕಿರುತೆರೆ, ಚಲನಚಿತ್ರ ನಟರಾಗಿ ಗುರುತಿಸಿಕೊಂಡಿದ್ದರು. ಕಳೆದ ಆರೇಳು … Read more