ಸಭೆ ವೇಳೆ ಕಿರಿಕ್, ಯುವಕನ ಎದೆಗೆ ಚಾಕು ಇರಿದು ಮರ್ಡರ್
SHIVAMOGGA LIVE NEWS | 21 AUGUST 2023 SHIKARIPURA : ಈದ್ ಮಿಲಾದ್ (EID MILAD) ಹಬ್ಬ ಆಚರಣೆ ಕಮಿಟಿ ರಚನೆ ಸಂಬಂಧ ನಡೆಯುತ್ತಿದ್ದ ಸಭೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ (ALTERCATION). ಈ ಸಂದರ್ಭ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಜಾಫರ್ (32) ಎಂಬಾತನ ಹತ್ಯೆಯಾಗಿದೆ. ಶಿಕಾರಿಪುರದ ಕೆಹೆಚ್ಪಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ಕಮಿಟಿ ವಿಚಾರವಾಗಿ ಮುಸ್ಲಿಂ ಸಮುದಾಯದ ಸಭೆ ನಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಕ್ಷುಲಕ ವಿಚಾರಕ್ಕೆ ಗಲಾಟೆಯಾಗಿದ್ದು ಜಾಫರ್ ಎದೆಗೆ … Read more