ಸಾಲ ಕೊಡುವುದಿಲ್ಲ ಅಂದಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ

crime name image

BHADRAVATHI | ಸಾಲ ಕೊಡುವುದಿಲ್ಲ ಅಂತಾ ಹೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ (KNIEF ATTACK) ನಡೆಸಲು ಮುಂದಾಗಿದ್ದಾನೆ. ವ್ಯಕ್ತಿ ಚಾಕು ಬೀಸಿದಾಗ ಅಂಗಡಿ ಮಾಲೀಕ ತಪ್ಪಿಸಿಕೊಂಡಿದ್ದಾನೆ. ಆದರೂ ಕುತ್ತಿಗೆ ಬಳಿ ಚಾಕು ತಾಗಿ ಗಾಯವಾಗಿದೆ. ಭದ್ರಾವತಿ ತಾಲೂಕು ಕೋಮಾರನಹಳ್ಳಿಯಲ್ಲಿ ವಿಷ್ಣು ನಾಯ್ಕ್ ಎಂಬವವರು ಅಂಗಡಿ ನಡೆಸುತ್ತಿದ್ದಾರೆ. ಅ.7ರಂದು ಸಂಜೆ ಚೇತನ್ ಎಂಬಾತ ಅಂಗಡಿ ಬಳಿ ಬಂದು ಸಿಗರೇಟ್ ಸಾಲವಾಗಿ ಕೊಡುವಂತೆ ಕೇಳಿದ್ದಾನೆ. ವಿಷ್ಣು ನಾಯ್ಕ್ ಸಾಲ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಆಗ ಚೇತನ್ ತನ್ನ … Read more