ಮರದ ಎಲೆ ವಿಚಾರಕ್ಕೆ ಕೈ ಕೈ ಮಿಲಾಯಿಸಿದ ಅಕ್ಕಪಕ್ಕದ ಮನೆಯವರು, ಏನಿದು ಘಟನೆ?

New-Town-Police-Station-Bhadravathi

ಭದ್ರಾವತಿ: ಮರದ ಎಲೆ ವಿಚಾರಕ್ಕೆ ನೆರಹೊರೆ (neighbour) ಮನೆಯವರು ಕೈ ಕೈ ಮಿಲಾಯಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಿಸಿದ್ದಾರೆ. ಎಲೆ ವಿಚಾರಕ್ಕೇಕೆ ಕಿತ್ತಾಟ? ಭದ್ರಾವತಿ ಬಿ.ಹೆಚ್‌.ರಸ್ತೆಯ ಮೀನುಗಾರರ ಬೀದಿಯಲ್ಲಿ ಘಟನೆ ಸಂಭವಿಸಿದೆ. ಮನೆಯೊಂದರ ಮುಂದೆ ಇದ್ದ ಮರದ ಎಲೆ ಪಕ್ಕದ ಮನೆ ಮುಂದೆ ಬಿದ್ದು ಕಸವಾಗುತ್ತಿದೆ ಎಂದು ಆರೋಪಿಸಿ ಎರಡೂ ಮನೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್‌ ಅಂತಿದ್ದಾರೆ … Read more

ಶಿವಮೊಗ್ಗದಲ್ಲಿ ಎಟಿಎಂ ಮೆಷಿನ್‌ನಿಂದ ಹಣ ಕಳವು, ಹೇಗಾಯ್ತು ಕೃತ್ಯ?

Crime-News-General-Image

SHIMOGA NEWS, 2 OCTOBER 2024 : ATM ಕೇಂದ್ರದಲ್ಲಿ ಕ್ಯಾಶ್‌ ರಿಜೆಕ್ಟ್‌ ಆಗಿದ್ದ 5 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಮಲವಗೊಪ್ಪ ಮುಖ್ಯರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಘಟನೆ ಸಂಭವಿಸಿದೆ. ಹಣ ಭರ್ತಿ ಮಾಡಲು ಏಜೆನ್ಸಿಯವರು ಎಟಿಎಂಗೆ ತೆರಳಿದ್ದಾಗ ಎರರ್‌ ಎಂದು ತೋರಿಸುತ್ತಿತ್ತು. ಹಾಗಾಗಿ ಬ್ಯಾಂಕ್‌ ಮ್ಯಾನೇಜರ್‌ಗೆ ವಿಷಯ ತಿಳಿಸಿದ್ದರು. ಪರಿಶೀಲಿಸಿದಾಗ ಎಟಿಎಂನಲ್ಲಿ ಕ್ಯಾಶ್‌ ರಿಜೆಕ್ಟ್‌ ಆಗಿದ್ದ ಹಣ ಕಾಣೆಯಾಗಿತ್ತು. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more