ಶಿವಮೊಗ್ಗ, ಭದ್ರಾವತಿಯಲ್ಲಿ ಅಬ್ಬರಿಸಿದ ಮಳೆ, ಮನೆ, ಮಳಿಗೆಗಳಿಗೆ ನುಗ್ಗಿದ ನೀರು

Shimoga-gets-heavy-rain

SHIVAMOGGA LIVE NEWS | SHIMOGA | 27 ಜುಲೈ 2022 ಕಳೆದ ಕೆಲವು ದಿನದಿಂದ ಬಿಡುವು ನೀಡಿದ್ದ ವರುಣ ಪುನಃ ಅಬ್ಬರಿಸಿದ್ದಾನೆ. ಶಿವಮೊಗ್ಗ, ಭದ್ರಾವತಿಯಲ್ಲಿ ರಾತ್ರಿ ಜೋರು ಮಳೆಯಾಗಿದೆ. ದಿಢೀರ್ ಮಳೆಯಿಂದಾಗಿ (RAIN) ಜನ ಜೀವನ ಅಸ್ತವ್ಯಸ್ತವಾಯಿತು. ರಾತ್ರಿ 8 ಗಂಟೆ ಹೊತ್ತಿಗೆ ಆರಂಭವಾದ ಮಳೆ, ನಿರಂತರವಾಗಿ ಅಬ್ಬರಿಸಿದೆ. ಮಿಂಚು, ಗುಡುಗು ಸಹಿತ ಮಳೆ ಸುರಿಯುತ್ತಿದೆ. ದಿಢೀರ್ ಆರಂಭವಾದ ಮಳೆ ಕಳೆದ ವಾರ ಜೋರಾಗಿ ಅಬ್ಬರಿಸಿದ್ದ ಬಳಿಕ ವರುಣ ತಣ್ಣಗಾಗಿದ್ದ. ಬಿಸಿಲು ಕಾಣಿಸಿಕೊಂಡು, ಮಳೆ ಸಂಪೂರ್ಣ … Read more

ಭದ್ರಾವತಿ ಹೊಸ ಸೇತುವೆ ಮೇಲೆ ವಾಹನ, ಜನ ಸಂಚಾರ ನಿಷೇಧ, ಕಾರಣವೇನು?

210722 Bhadravathi Bridge after Bhadra river Flood

SHIVAMOGGA LIVE NEWS | BHADRAVATHI | 21 ಜುಲೈ 2022 ಭದ್ರಾವತಿಯ ಹೊಸ ಸೇತುವೆಯ (NEW BRIDGE) ತಡೆಗೋಡೆಗಳು ಮುರಿದು ಹೋಗಿವೆ. ದುರಸ್ಥಿ ಕಾರ್ಯ ಮುಗಿಯುವವರೆಗೆ ಸೇತುವೆ ಮೇಲೆ ವಾಹನ ಮತ್ತು ಪಾದಚಾರಿಗಳ ಸಂಚಾರ ನಿಷೇಧಿಸಲಾಗಿದೆ. ಭದ್ರಾ ಜಲಾಶಯದಿಂದ (BHADRA DAM) ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗಿತ್ತು. ಅದ್ದರಿಂದ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಹೊಸ ಸೇತುವೆ ನೀರಿನಲ್ಲಿ ಮುಳುಗಿತ್ತು. ಈಗ ಜಲಾಶಯದಿಂದ ನೀರಿನ ಪ್ರಮಾಣ ತಗ್ಗಿದೆ. ಸೇತುವೆ ಪರಿಶೀಲಿಸಿದ ಅಧಿಕಾರಿಗಳು ಭದ್ರಾವತಿ ಹೊಸ … Read more

ಭದ್ರಾ ಜಲಾಶಯದ ಒಳ ಹರಿವು ಇಳಿಕೆ, ಇವತ್ತೆಷ್ಟು ನೀರನ್ನು ಹೊಳೆಗೆ ಹರಿಸಲಾಗುತ್ತಿದೆ?

Bhadra-Dam-Water-Out-Flow

SHIVAMOGGA LIVE NEWS | BHADRAVATHI | 20 ಜುಲೈ 2022 ಚಿಕ್ಕಮಗಳೂರು (CHIKKAMAGALUR) ಸೇರಿದಂತೆ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಭದ್ರಾ ಜಲಾಶಯದ (BHADRA DAM) ಒಳ ಹರಿವು ಇಳಿಕೆಯಾಗಿದೆ. ಭದ್ರಾ ಜಲಾಶಯಕ್ಕೆ ಇವತ್ತು 15,112 ಕ್ಯೂಸೆಕ್ ಒಳ ಹರಿವು (IN FLOW) ದಾಖಲಾಗಿದೆ. ಆದ್ದರಿಂದ 10,413 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 182.7 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 165.7 ಅಡಿಯಷ್ಟು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾದ ಮಳೆ, ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Rain-in-Shimoga-Students

SHIVAMOGGA LIVE NEWS | SHIMOGA | 19 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (RAIN) ಪ್ರಮಾಣ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 37.20 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 2.50 ಮಿಮಿ., ಭದ್ರಾವತಿ ತಾಲೂಕಿನಲ್ಲಿ 3.30 ಮಿ.ಮಿ., ತೀರ್ಥಹಳ್ಳಿ ತಾಲೂಕಿನಲ್ಲಿ 9.90 ಮಿಮಿ., ಸಾಗರದಲ್ಲಿ 8.20 ಮಿಮಿ., ಶಿಕಾರಿಪುರದಲ್ಲಿ 2.80 ಮಿಮಿ., ಸೊರಬದಲ್ಲಿ 5.10 ಮಿಮಿ. ಹಾಗೂ ಹೊಸನಗರ ತಾಲೂಕಿನಲ್ಲಿ 5.40 ಮಿಮಿ. ಮಳೆಯಾಗಿದೆ. ಇದನ್ನೂ ಓದಿ – ವೈರಲ್ ವಿಡಿಯೋ, ಹುಲಿ ಬಂತು … Read more

ಭದ್ರಾ ಜಲಾಶಯದಿಂದ ಇವತ್ತೆಷ್ಟಿದೆ ಒಳ, ಹೊರ ಹರಿವು? | 18 JULY 2022

Bhadra-Dam-Water-Out-Flow

SHIVAMOGGA LIVE NEWS | BHADRAVATHI | 18 ಜುಲೈ 2022 ಮಳೆ ಪ್ರಮಾಣ ಸ್ವಲ್ಪ ತಗ್ಗಿದ್ದು, ಭದ್ರಾ ಜಲಾಶಯದ (BHADRA DAM) ಒಳ ಹರಿವು ಇಳಿಕೆಯಾಗಿದೆ. ಹಾಗಾಗಿ ಹೊರ ಹರಿವು ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಭದ್ರಾ ಜಲಾಶಯಕ್ಕೆ ಇವತ್ತು 33,891 ಕ್ಯೂಸೆಕ್ ಒಳ ಹರಿವು ಇದೆ. 33,301 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 182.3 ಅಡಿಯಷ್ಟು ಇದೆ. ಕಳೆದ ವರ್ಷ ಈ ಹೊತ್ತಿಗೆ 163 ಅಡಿಯಷ್ಟು ನೀರಿನ ಸಂಗ್ರಹವಿದೆ. ಇದನ್ನೂ … Read more

ಹೊಸನಗರದ ಹಲವು ಕಡೆ 100 ಮಿ.ಮೀ.ಗೂ ಹೆಚ್ಚು ಮಳೆ, ಎಲ್ಲೆಲ್ಲಿ ಎಷ್ಟಾಗಿದೆ?

Rain-at-Shimoga

SHIVAMOGGA LIVE NEWS | HOSANAGARA | 18 ಜುಲೈ 2022 ಹೊಸನಗರ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿದೆ (HEAVY DOWNPOUR). ಹುಲಿಕಲ್, ಸಾವೇಹಕ್ಲು, ಮಾಣಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 100 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 71 ಮಿ.ಮೀ, ಹುಲಿಕಲ್’ನಲ್ಲಿ 104 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 96 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 62 ಮಿ.ಮೀ, ಸಾವೇಹಕ್ಲು ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಇದನ್ನೂ ಓದಿ – ಹೊಸನಗರದ ಮಾಣಿ, ಚಕ್ರಾ, … Read more

ಶಿವಮೊಗ್ಗ ನಗರದಲ್ಲಿ ಎಡೆಬಿಡದೆ ಸುರಿಯುತ್ತಿದೆ ಮಳೆ

Rain-At-Shimoga-City

SHIVAMOGGA LIVE NEWS | SHIMOGA | 18 ಜುಲೈ 2022 ಶಿವಮೊಗ್ಗದ ತಾಲೂಕಿನಲ್ಲಿ ಬೆಳಗ್ಗೆಯಿಂದ ಎಡೆಬಿಡದೆ ಮಳೆ (RAIN) ಸುರಿಯುತ್ತಿದೆ. ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಮಳೆ ಅಬ್ಬರಿಸಿದೆ. ಭಾನುವಾರ ಕೊಂಚು ಬಿಡುವು ನೀಡಿದ್ದ ಮಳೆ, ಸೋಮವಾರ ಬೆಳಗಿನ ಜಾವದಿಂದಲೇ ಅಬ್ಬರಿಸುತ್ತಿದೆ. ಭಾರಿ ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂಜರಿಯುವಂತಾಗಿದೆ. ಇದನ್ನೂ ಓದಿ – COOL FEEL OF JOG FALLS DURING RAIN AND MIST ಇದನ್ನೂ ಓದಿ – ಮನೆ ಗೋಡೆ ಕುಸಿದು ಅವಶೇಷಗಳಡಿ … Read more

ಮನೆ ಗೋಡೆ ಕುಸಿದು ಅವಶೇಷಗಳಡಿ ಸಿಲುಕಿದ ತಾಯಿ, ಮಗಳು

Mother-Daughter-Injured-in-Ragigudda-due-to-wall-collapse

SHIVAMOGGA LIVE NEWS | SHIMOGA | 16 ಜುಲೈ 2022 ರಾಗಿಗುಡ್ಡ ಬಡಾವಣೆಯಲ್ಲಿ (RAGIGUDDA LAYOUT) ಮನೆಯೊಂದರ ಗೋಡೆ ಕುಸಿದು ತಾಯಿ ಹಾಗೂ ಮಗಳು ಗಾಯಗೊಂಡಿದ್ದಾರೆ. ಭವಾನಿ ರಾವ್ ಎಂಬುವವರ ಪತ್ನಿ ಉಮಾ ಹಾಗೂ ಪುತ್ರಿ ಕಾವ್ಯಾ ತೀವ್ರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ (Mc GANN HOSPITAL) ದಾಖಲು ಮಾಡಲಾಗಿದೆ. ಭಾರೀ ಮಳೆಯಿಂದಾಗಿ (HEAVY RAIN) ತೇವಗೊಂಡಿದ್ದ ಮನೆ ಗೋಡೆ ಬೆಳಗಿನ ಜಾವ 3 ಗಂಟೆ ವೇಳೆಗೆ ಕುಸಿದು ಅವಘಡ ಸಂಭವಿಸಿದೆ. ಮನೆಯ ಹಾಲ್ ನಲ್ಲಿ … Read more

ಶಿವಮೊಗ್ಗದಲ್ಲಿ ಮಳೆ ಹಾನಿ, ಸಚಿವರ ಜೊತೆ ಅಧಿಕಾರಿಗಳ ಮಹತ್ವದ ಮೀಟಿಂಗ್

Minister-Narayana-Gowda-meeting-with-officers

SHIVAMOGGA LIVE NEWS | SHIMOGA | 14 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಗೆ (RAIN EFFECT) ಆಸ್ತಿಪಾಸ್ತಿ ನಷ್ಟವಾಗಿದೆ. ಜಿಲ್ಲಾ ಉಸ್ತುವಾರಿ (MINISTER) ಸಚಿವ ಕೆ.ಸಿ.ನಾರಾಯಣ ಗೌಡ ಅವರು ಇವತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಮಳೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಸಭೆ ನಡೆಸಿ, ಮಳೆ … Read more

ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿಪಾಸ್ತಿ ಹಾನಿ, ಯಾವ್ಯಾವ ತಾಲೂಕಿನಲ್ಲಿ ಏನೇನು ಹಾನಿ ಉಂಟಾಗಿದೆ?

House-Collapse-in-Sagara-Village-Due-to-Rain

SHIVAMOGGA LIVE NEWS | SHIMOGA | 12 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಒಬ್ಬರು ಸಾವನ್ನಪ್ಪಿದ್ದಾರೆ. ಹಲವು ಕಡೆ ಮನೆ, ಕೊಟ್ಟಿಗೆ, ಬೆಳೆ ಹಾನಿ (RAIN DAMAGE) ಸಂಭವಿಸಿದೆ. ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಜಿಲ್ಲೆಯಾದ್ಯಂತ ಜುಲೈ 1 ರಿಂದ ಈವರೆಗೂ 168 ಮನೆಗಳು ಹಾನಿಯಾಗಿದೆ. ಈ ಪೈಕಿ ಕಳೆದ 24 ಗಂಟೆ ಅವಧಿಯಲ್ಲಿ 31 ಮನೆಗಳಿಗೆ ಹಾನಿ ಉಂಟಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 2, ಭದ್ರಾವತಿಯಲ್ಲಿ 37, ತೀರ್ಥಹಳ್ಳಿಯಲ್ಲಿ 13, … Read more