ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿದ ವ್ಯಕ್ತಿ

Man-falls-in-front-of-running-train-in-sagara

ಸಾಗರ: ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿಗೆ (train) ವೃದ್ಧನೋರ್ವ ಸಿಲುಕಿ ತಲೆಗೆ ಗಂಭೀರ ಗಾಯವಾಗಿದೆ. ಹೊಸನಗರ ತಾಲೂಕಿನ ಮುಗುಡ್ತಿ ಗ್ರಾಮದ ನರೇಂದ್ರ ಕುಮಾ‌ರ್ (61) ಗಾಯಗೊಂಡವರು. ನರೇಂದ್ರ ಕುಮಾರ್‌ ಅವರನ್ನು ಸ್ಥಳೀಯರು ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ » ವಿಷ ಸೇವಿಸಿದ್ದ ಭದ್ರಾವತಿಯ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವು

ಲಿಂಗನಮಕ್ಕಿ ಚಲೋ, ಸಾಗರದಿಂದ ಆರಂಭವಾದ ಪಾದಯಾತ್ರೆ

Farmers-padayatre-to-lingnamakki-dam

SAGARA NEWS, 24 OCTOBER 2024 : ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಮುಷ್ಕರ ಇವತ್ತು ಮಹತ್ವದ ಘಟ್ಟಕ್ಕೆ ತಲುಪಿದೆ. ದೊಡ್ಡ ಸಂಖ್ಯೆಯ ರೈತರು (Farmers) ಲಿಂಗನಮಕ್ಕಿ ಚಲೋ ಪಾದಯಾತ್ರೆ ನಡೆಸಿದರು. ಕೆಳೆದ ಮೂರು ದಿನದಿಂದ ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ರೈತರು ಅಹೋರಾತ್ರಿ ಹೋರಾಟ ನಡೆಸುತ್ತಿದ್ದರು. ಆದರೆ ಸರ್ಕಾರ ಸೂಕ್ತ ಸ್ಪಂದನೆ ನೀಡದ ಹಿನ್ನೆಲೆ ರೈತರು ಈ ಹಿಂದೆ ಘೋಷಿಸಿದಂತೆ ಲಿಂಗನಮಕ್ಕಿ ಜಲಾಶಯದತ್ತ ಪಾದಯಾತ್ರೆ ಆರಂಭಿಸಿದರು. ಇವತ್ತು ತಾಳಗುಪ್ಪದವರೆಗೆ ಪಾದಯಾತ್ರೆ ಸಾಗಿತು. ರೈತರ ಬೇಡಿಕೆಗಳು … Read more

ಬಸ್‌, ಕಾರು ಮುಖಾಮುಖಿ ಡಿಕ್ಕಿ | ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ – 3 ಫಟಾಫಟ್‌ ಸುದ್ದಿ

Bus-and-Car-at-anandapura-in-sagara.

FATAFAT NEWS, 2 OCTOBER 2024 ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ ದಾಳಿ, ಸ್ಯಾಂಪಲ್‌ ಸಂಗ್ರಹ

ಮುಪ್ಪಾನೆ ಲಾಂಚ್‌ ಸೇವೆ ತಾತ್ಕಾಲಿಕ ಸ್ಥಗಿತ, ಆಗಿದ್ದೇನು?

Halke-Muppane-Launch-in-Sagara-taluk

SAGARA NEWS, 9 SEPTEMBER 2024 : ತಾಂತ್ರಿಕ ದೋಷದಿಂದ ಹಲ್ಕೆ – ಮುಪ್ಪಾನೆ ಲಾಂಚ್‌ (Launch) ಸೇವೆ ಸ್ಥಗಿತಗೊಂಡಿದೆ. ರಿಪೇರಿ ಕಾರ್ಯದ ಬಳಿಕ ಲಾಂಚ್‌ ಸೇವೆ ಪುನಾರಂಭವಾಗಲಿದೆ. ಇದರಿಂದ ಈ ಭಾಗದ ಜನರಲ್ಲಿ ಸಂಷಕ್ಟಕ್ಕೀಡಾಗಿದ್ದಾರೆ. ಲಾಂಚ್‌ಗೆ ಆಗಿದ್ದೇನು? ನಿರಂತರ ಮಳೆಯಿಂದಾಗಿ ಲಾಂಚ್‌ ನಿಲುಗಡೆಗೆ ಪ್ಲಾಟ್‌ಫಾರಂ ಸಿಗುತ್ತಿಲ್ಲ. ಮಣ್ಣಿನ ಮೇಲೆಯೇ ನಿಲ್ಲಿಸಬೇಕಾಗುತ್ತದೆ. ಈ ವೇಳೆ ಲಾಂಚ್‌ನ ಫ್ಯಾನ್‌ಗೆ ಮರದ ದಿಮ್ಮಿಗಳು ಸಿಲುಕಿ ತಾಂತ್ರಿಕ ದೋಷ ಉಂಟಾಗಿದೆ. ಲಾಂಚ್‌ನ ಬಿಡಿಗ ಭಾಗಗಳನ್ನು ರಿಪೇರಿಗೆ ಕಳುಹಿಸಲಾಗಿದೆ. ಸಾಗರದಲ್ಲಿ ಬಿಡಿ ಭಾಗಗಳ … Read more

ಸರ್ಕಾರಿ ಕಚೇರಿ ಮುಂದೆ ಅಡಿಕೆ ಸುರಿದು ಹೋರಾಟಕ್ಕೆ ನಿರ್ಧಾರ, ದಿನಾಂಕ ಪ್ರಕಟ, ಕಾರಣವೇನು?

Areca-in-gunny-bag-APMC-Shimoga

SAGARA NEWS, 27 AUGUST 2024 : ಕೊಳೆ ರೋಗದಿಂದ ಅಡಿಕೆ (Adike) ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಕೂಡಲೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಅಡಿಕೆ ಸುರಿದು ಪ್ರತಿಭಟನೆ ನಡೆಸಲು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ಟ, ಸೆ.29ರಂದು ಬೆಳಗ್ಗೆ ಅಡಿಕೆ ಸುರಿದು ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು. ಅಧ್ಯಕ್ಷರು ಹೇಳಿದ್ದೇನು? ಇಲ್ಲಿದೆ 3 ಪಾಯಿಂಟ್‌ ಎಪಿಎಂಸಿ ಮಾಜಿ … Read more