ಜೈಲಿಂದ ಹೊರ ಬಂದು ತಿಂಗಳೊಳಗೆ ಸಚಿನ್ ಕಾಲಿಗೆ ಗುಂಡು, ಮತ್ತೆ ಅರೆಸ್ಟ್ ಆದ ಶ್ಯಾಡೋ, ಏನಿದು ಕೇಸ್?
ಸಾಗರ: ದರೋಡೆ ಪ್ರಕರಣದ ಆರೋಪಿ ಶ್ಯಾಡೊ ಸಚಿನ್ (Shadow Sachin) ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆಯೇ ಶ್ಯಾಡೋ ಸಚಿನ್ ಹಲ್ಲೆ ನಡೆಸಿದ್ದಾನೆ. ಆತ್ಮರಕ್ಷಣೆಗೆ ಪಿಎಸ್ಐ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿದೆ. ಆನಂದಪುರ ಠಾಣೆ ಪೊಲೀಸರು ಶ್ಯಾಡೋ ಸಚಿನ್ನ ಬಂಧನಕ್ಕೆ ಮೆಣಸಿನಸರ ಸಮೀಪ ತೆರಳಿದ್ದಾಗ ಘಟನೆ ಸಂಭವಿಸಿದೆ. ಹೆಡ್ ಕಾನ್ಸ್ಟೇಬಲ್ ಅಶೋಕ್ ಮೇಲೆ ಶ್ಯಾಡೋ ಸಚಿನ್ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಈ ಸಂದರ್ಭ ಪಿಎಸ್ಐ ಯುವರಾಜ್ … Read more