ಶಿವಮೊಗ್ಗದ ಬೈಕ್ ಮಾಲೀಕರೆ ಎಚ್ಚರ, ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ
ಶಿವಮೊಗ್ಗ: ನಗರದ ಎನ್.ಟಿ ರಸ್ತೆಯಲ್ಲಿರುವ ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ಹೀರೊ ಸ್ಪ್ಲೆಂಡರ್ ಬೈಕ್ (Splendor bike) ಕಳ್ಳತನವಾಗಿದೆ. ಆನಂದರಾವ್ ಬಡಾವಣೆಯ ಇಮ್ರಾನ್ ಬೇಗ್ ಎಂಬುವವರಿಗೆ ಸೇರಿದ ಬೈಕ್ ಕಳುವಾಗಿದೆ. ಇದನ್ನೂ ಓದಿ » ₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ? ಕೆಲಸದ ನಿಮಿತ್ತ ತಮ್ಮ ಬೈಕನ್ನು ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯ ಮುಂದೆ ನಿಲ್ಲಿಸಿದ್ದರು. ಸ್ನೇಹಿತನ ಬೈಕ್ನಲ್ಲಿ ಮಾಚೇನಹಳ್ಳಿಗೆ ಹೋಗಿದ್ದರು. ನಂತರ ರಾತ್ರಿ ವಾಪಸ್ ಬಂದು … Read more