ಮೈಸೂರು ಮೂಲದ ಲಾರಿಯೊಳಗೆ ಶಿವಮೊಗ್ಗದಲ್ಲಿ ದಿಢೀರ್‌ ಪ್ರತ್ಯಕ್ಷವಾದ ದುಷ್ಕರ್ಮಿಗಳು, ದರೋಡೆ

crime name image

ಶಿವಮೊಗ್ಗ: ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಡ್ರೈವರ್‌, ಕ್ಲೀನರ್‌ಗೆ ಇಬ್ಬರು ದುಷ್ಕರ್ಮಿಗಳು ಲಾಂಗ್‌ ತೋರಿಸಿ, ಮೊಬೈಲ್‌ ಮತ್ತು ನಗದು ದರೋಡೆ (robbed) ಮಾಡಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಚಾಲಕನ ಎರಡು ಕಾಲಿಗು ಲಾಂಗ್‌ ಉಲ್ಟಾ ಮಾಡಿಕೊಂಡು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಹೊಸ ವರ್ಷದ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿದ ಯುವಕರು, ಚೇರ್‌ಗಳಿಂದಲೇ ಬಡಿದಾಟ ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್‌ ಹಿತೇಶ್‌ ನಾಯಕ ಎಂಬುವವರನ್ನು ಬೆದರಿಸಲಾಗಿದೆ. ಇಬ್ಬರೂ ಬಾಡಿಗೆಗಾಗಿ ಕಾಯುತ್ತ ಶಿವಮೊಗ್ಗದ … Read more

ಮಣಿಪಾಲದಿಂದ ಶಿವಮೊಗ್ಗದ ಮನೆಗೆ ಹಿಂತಿರುಗಿದಾಗ ಹೆಂಚು ತೆಗೆದಿತ್ತು, ಸಿಲಿಂಡರ್‌ ಕಾಣೆಯಾಗಿತ್ತು

Crime-News-General-Image

ಶಿವಮೊಗ್ಗ: ಮನೆಯೊಂದರ ಹೆಂಚು ತೆಗೆದು ಗ್ಯಾಸ್‌ ಸಿಲಿಂಡರ್‌, ಮೊಬೈಲ್‌ ಫೋನ್‌ ಮತ್ತು ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಬನ್ನಿಕೆರೆ ಗ್ರಾಮದ ಮುಜಾಹಿದಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (looted). ಮುಜಾಹಿದಾ ಅವರ ಪತಿಗೆ ಆರೋಗ್ಯ ಸಮಸ್ಯೆಯಾಗಿತ್ತು. ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಅಲ್ಲಿಂದ ವಾಪಸ್‌ ಬಂದಾಗ ಮನೆಯ ಹೆಂಚು ತೆಗೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ಭಾರತ್‌ ಗ್ಯಾಸ್‌ ಕಂಪನಿಯ ಸಿಲಿಂಡರ್‌, ಬೀರುವಿನಲ್ಲಿಟ್ಟಿದ್ದ ₹10,000 ನಗದು, ರೆಡ್‌ ಮೀ ಮೊಬೈಲ್‌ ಫೋನ್ ಕಳ್ಳತನವಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ … Read more