ಅಡಿಕೆ ಧಾರಣೆ | 20 ಡಿಸೆಂಬರ್‌ 2024 | ಇವತ್ತು ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 20 DECEMBER 2024 ಮಾರುಕಟ್ಟೆ ಸುದ್ದಿ : ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಬೆಟ್ಟೆ 45600 58040 ಗೊರಬಲು 17200 30569 ನ್ಯೂ ವೆರೈಟಿ 31366 49911 ರಾಶಿ 28009 50411 ಸರಕು 57100 93520 ಚನ್ನಗಿರಿ ಮಾರುಕಟ್ಟೆ ರಾಶಿ 36000 50991 ಇದನ್ನೂ ಓದಿ » ಅಡಿಕೆ ಧಾರಣೆ | 19 ಡಿಸೆಂಬರ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ … Read more

ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್‌, ತಪ್ಪಿದ ದೊಡ್ಡ ಅನಾಹುತ

Private-bus-incident-near-Sakrebyle-Elephat-camp-tourist

SHIVAMOGGA LIVE NEWS | 20 DECEMBER 2024 ಶಿವಮೊಗ್ಗ : ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ (Bus) ದಿಢೀರ್‌ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಚಾಲಕ ಮತ್ತು ಬಸ್‌ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಬಳಿ ಘಟನೆ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕೂಡಲೆ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ … Read more

ಭದ್ರಾವತಿ ಸ್ಪೋಟ ಕೇಸ್‌, ಒಬ್ಬ ಸಾವು, ಅವಶೇಷಗಳಡಿ ಮೃತದೇಹ ಪತ್ತೆ

Bhadravathi-rice-mill-incident-raghu-body-found

SHIVAMOGGA LIVE NEWS | 20 DECEMBER 2024 ಭದ್ರಾವತಿ : ಗಣೇಶ್‌ ರೈಸ್‌ ಮಿಲ್‌ನಲ್ಲಿ (Rice Mill) ಬಾಯ್ಲರ್‌ ಸ್ಪೋಟದ ಬಳಿಕ ನಾಪತ್ತೆಯಾಗಿದ್ದ ರಘು ಅವರ ಮೃತದೇಹ ತಡರಾತ್ರಿ ಪತ್ತೆಯಾಗಿದೆ. ಅವಶೇಷಗಳ ಅಡಿಯಲ್ಲಿ ರಘು ಅವರ ಮೃತದೇಹ ಸಿಕ್ಕಿದೆ. ಇದನ್ನೂ ಓದಿ » ಭದ್ರಾವತಿ ಬಾಯ್ಲರ್‌ ಸ್ಫೋಟ, ಈವರೆಗಿನ 5 ಪ್ರಮುಖ ಪಾಯಿಂಟ್‌ ಇಲ್ಲಿದೆ ಬಾಯ್ಲರ್‌ ಸ್ಪೋಟಗೊಂಡ ಸ್ಥಳದಲ್ಲಿದ್ದ ರಘು ನಾಪತ್ತೆಯಾಗಿದ್ದರು. ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯ ನಡೆಸಲಾಗುತ್ತಿತ್ತು. ತಡರಾತ್ರಿ ಮೃತದೇಹ ಪತ್ತೆಯಾಗಿದೆ. ರಘವಿನ … Read more

ದಿನ ಭವಿಷ್ಯ | 20 ಡಿಸೆಂಬರ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

DINA-BHAVISHYA

DINA BHAVISHYA, 20 DECEMBER 2024 ಮೇಷ ಲೋಹ, ಚಿನ್ನಾಭರಣ ವ್ಯಾಪಾರಿಗಳಿಗೆ ಅಧಿಕ ಲಾಭ. ಹಳೆಯ ಬಾಕಿ ಮೊತ್ತ ಹಿಂತಿರುಗಲಿದೆ. ವರ್ಗಾವಣೆಯ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ವೃಷಭ ಹೊಸ ಯೋಜನೆ ಆರಂಭಕ್ಕು ಮೊದಲು ದೀರ್ಘ ಆಲೋಚನೆ, ಸಲಹೆ ಪಡೆದುಕೊಳ್ಳಿ. ಪದವೀದರರಿಗೆ ಗೌರವ. ಸತ್ಕಾರ್ಯಗಳಿಂದ ಪುಣ್ಯ ಸಂಪಾದನೆ. ಮಿಥುನ ಹೆಚ್ಚು ತಿರುಗಾಟದಿಂದ ಆಯಾಸ. ಆದರೂ ಆದಾಯಕ್ಕೆ ತೊಂದರೆ ಆಗುವುದಿಲ್ಲ. ಕೆಲಸ ಖಾಯಂ ಆಗುವ ಸಾಧ್ಯತೆ. ಕರ್ಕಾಟಕ ಆಲಸ್ಯ, ವಾದ, ವಿವಾದದಿಂದ ಕೆಲವರ ಜೊತೆ ವೈಷಮ್ಯ. ಅಭಿಪ್ರಾಯ ಭೇದದಿಂದ ಕುಟುಂಬದಲ್ಲಿ … Read more

ನವುಲೆ ಬಳಿ ಬೀದಿ ದೀಪಗಳ ಡಿಸ್ಕೋ ಡಾನ್ಸ್‌, ಏನಾಗಿದೆ ಸಮಸ್ಯೆ?

Street-light-problem-at-savalanga-road-in-Shimoga-city

SHIVAMOGGA LIVE NEWS, 19 DECEMBER 2024 ಶಿವಮೊಗ್ಗ : ಹೆದ್ದಾರಿಯ ಡಿವೈಡರ್‌ ಮೇಲಿರುವ ವಿದ್ಯುತ್‌ ದೀಪಗಳು (Street Light) ಸೀರಿಯಲ್‌ ಸೆಟ್‌ ಲೈಟ್‌ ರೀತಿ ಬೆಳಗುತ್ತಿವೆ. ಇದರಿಂದ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಕಾಣಿಸದೆ ತೊಂದರೆಯಾಗಿದೆ. ಶಿವಮೊಗ್ಗ ನಗರದ ಸವಳಂಗ ರಸ್ತೆಯ ಡಿವೈಡರ್‌ ಮೇಲಿರುವ ವಿದ್ಯುತ್‌ ದೀಪಗಳಲ್ಲಿ ಸಂಪರ್ಕದಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ರೈಲ್ವೆ ಮೇಲ್ಸೇತುವೆಯಿಂದ ಕೆಳಗಿಳಿಯುತ್ತಿದ್ದಂತೆ ಲೈಟುಗಳು ಸೀರಿಯಲ್‌ ಸೆಟ್‌ ರೀತಿ ಬೆಳಗುತ್ತಿವೆ. ಒಂದ ಲೈಟ್‌ ಬೆಳಗಿದರೆ ಮತ್ತೊಂದು ಆಫ್‌ ಆಗುತ್ತದೆ. ಆ ಬಳಿಕ … Read more

ಭದ್ರಾವತಿ ಬಾಯ್ಲರ್‌ ಸ್ಫೋಟ, ಈವರೆಗಿನ 5 ಪ್ರಮುಖ ಪಾಯಿಂಟ್‌ ಇಲ್ಲಿದೆ

Incident-at-Bhadravathi-Rice-Mill

SHIVAMOGGA LIVE NEWS, 19 DECEMBER 2024 ಭದ್ರಾವತಿ : ಗಣೇಶ್‌ ರೈಸ್‌ ಮಿಲ್‌ನಲ್ಲಿ (Rice Mill) ಸಂಭವಿಸಿದ ಭಾರಿ ಸ್ಫೋಟ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಘಟನೆ ಸಂಬಂಧ ಈವರೆಗೂ ಏನೇನಾಗಿದೆ. ಇಲ್ಲಿದೆ ಐದು ಪ್ರಮುಖ ಪಾಯಿಂಟ್‌ ಶಿವಮೊಗ್ಗದಲ್ಲಿ ಅತಿದೊಡ್ಡ ಕಾರ್‌ ಎಕ್ಸ್‌ಚೇಂಜ್‌ ಮೇಳ

ಭದ್ರಾವತಿ ಬಾಯ್ಲರ್‌ ಸ್ಪೋಟ, ಜಿಲ್ಲಾ ರಕ್ಷಣಾಧಿಕಾರಿ ಮೊದಲ ಪ್ರತಿಕ್ರಿಯೆ, ಏನೆಲ್ಲ ತಿಳಿಸಿದರು?

SP-Mithun-Kumar-IPS-first-reaction-about-bhadravathi-rice-mill-boiler-incident

SHIVAMOGGA LIVE NEWS, 19 DECEMBER 2024 ಭದ್ರಾವತಿ : ರೈಸ್‌ ಮಿಲ್‌ನಲ್ಲಿ ಬಾಯ್ಲರ್‌ ಸ್ಪೋಟ ಪ್ರಕರಣ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಮೊದಲ ಪ್ರತಿಕ್ರಿಯೆ (First Reaction) ನೀಡಿದ್ದಾರೆ. ರಕ್ಷಣಾಧಿಕಾರಿ ಹೇಳಿದ್ದೇನು? ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಭದ್ರಾವತಿ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಾಯ್ಲರ್‌ ಸ್ಫೋಟ ಸಂಭವಿಸಿದೆ. 7 ಮಂದಿ ಗಾಯಗೊಂಡಿದ್ದು, ಎಲ್ಲರು ಅಪಾಯದಿಂದ ಪಾರಾಗಿದ್ದಾರೆ. ಎಲ್ಲರಿಗು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಘು ಎಂಬಾತ ನಾಪತ್ತೆಯಾಗಿದ್ದು, … Read more

ಗೋಪಿ ಸರ್ಕಲ್‌ನಲ್ಲಿ ಅಮಿತ್‌ ಷಾ ಫೋಟೊಗೆ ಪೊರಕೆ ಏಟು, ಬೆಂಕಿ ಹಚ್ಚಿ ಆಕ್ರೋಶ

Congress-Protest-against-Amith-Shah-in-Shimoga.

SHIVAMOGGA LIVE NEWS, 19 DECEMBER 2024 ಶಿವಮೊಗ್ಗ : ಡಾ. ಬಿ.ಆರ್‌.ಅಂಬೇಡ್ಕರ್‌ ಅವರನ್ನು ಅಪಮಾನ ಮಾಡಿರುವ ಗೃಹ ಸಚಿವ ಅಮಿತ್‌ ಷಾ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಿ.ಟಿ.ರವಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಪಂಜಿನ ಮೆರವಣಿಗೆ (Protest) ನಡೆಸಲಾಯಿತು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಗೋಪಿ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಯಿತು. ಅಮಿತ್‌ ಷಾ … Read more

BREAKING NEWS – ಭದ್ರಾವತಿಯ ರೈಸ್‌ ಮಿಲ್‌ನಲ್ಲಿ ಭಾರಿ ಸ್ಫೋಟ

Incident-at-Bhadravathi-Rice-Mill.

SHIVAMOGGA LIVE NEWS, 19 DECEMBER 2024 ಭದ್ರಾವತಿ : ರೈಸ್‌ ಮಿಲ್‌ (Rice Mill) ಒಂದರಲ್ಲಿ ಬಾಯ್ಲೆರ್‌ ಸ್ಪೋಟಗೊಂಡಿದೆ. ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ. ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿರುವ ರೈಸ್‌ ಮಿಲ್‌ನಲ್ಲಿ ಘಟನೆ ಸಂಭವಿಸಿದೆ. ಸ್ಪೋಟದ ರಭಸಕ್ಕೆ ರೈಸ್‌ ಮಿಲ್‌ ಸಂಪೂರ್ಣ ಹಾನಿಯಾಗಿದೆ. ಮಿಲ್‌ ಒಳಗಿದ್ದ ವಸ್ತುಗಳು ಬಹು ದೂರದವರೆಗೆ ಹಾರಿ ಹೋಗಿ ಬಿದ್ದಿವೆ. ಸ್ಪೋಟದ ಸಂದರ್ಭ ರೈಸ್‌ ಮಿಲ್‌ನಲ್ಲಿ ಕಾರ್ಮಿಕರು ಮತ್ತು ಜನರು ಇದ್ದರು ಎಂದು ಹೇಳಲಾಗುತ್ತಿದೆ. ಘಟನೆಯಾದ ತಕ್ಷಣ ಪೊಲೀಸರು, … Read more

ಎರಡು ದಿನ ಶಿವಮೊಗ್ಗ ಜಿಲ್ಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಎಲ್ಲೆಲ್ಲಿಗೆಲ್ಲ ತೆರಳಲಿದ್ದಾರೆ?

60823-Minister-Madhu-Bangarappa.jpg

SHIVAMOGGA LIVE NEWS, 19 DECEMBER 2024 ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಡಿಸೆಂಬರ್ 20 ಮತ್ತು 21 ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ (Tour) ಮಾಡಲಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ. ಇದನ್ನೂ ಓದಿ » ಕರ್ನಾಟಕದ 116 ರೈಲುಗಳ ಸಂಖ್ಯೆ ಬದಲು, ಯಾವ್ಯಾವ ರೈಲು? ಇಲ್ಲಿದೆ ಲಿಸ್ಟ್