ಶುಭೋದಯ ಶಿವಮೊಗ್ಗ | 3 ಸೆಪ್ಟೆಂಬರ್ 2025 | ಸಾಮ್ರಾಟ್‌ ಅಶೋಕನ ಉದಾಹರಣೆ ಜೊತೆ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) ಸಾಮ್ರಾಜ್ಯ ವಿಸ್ತರಣೆಗಾಗಿ ಸಾಮ್ರಾಟ ಆಶೋಕ ಯುದ್ದಗಳನ್ನು ಮಾಡಿದ. ಕಳಿಂಗ ಯುದ್ದದ ಬಳಿಕ ರಕ್ತಪಾತ, ಸಾವು, ನೋವುಗಳನ್ನು ಕಂಡು ಆತ ವಿಚಲಿತನಾದ. ದ್ವೇಷ ಮತ್ತು ಹಿಂಸೆಯಿಂದ ಶಾಂತಿ, ಸಂತೋಷ ಗಳಿಸಲು ಸಾಧ್ಯವಿಲ್ಲ ಎಂದು ಅರಿವಾಯಿತು. ಬೌದ್ಧ ಧರ್ಮ ಸ್ವೀಕರಿಸಿದ. ಯುದ್ದಕ್ಕೆ ಇತಿಶ್ರೀ ಹಾಡಿದ. ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿ ರಾಜ್ಯದ ಜನರ ಪ್ರೀತಿ ಸಂಪಾದಿಸಿದ. ಇದನ್ನೂ ಓದಿ » ದಿನ ಪಂಚಾಂಗ | 2 ಸೆಪ್ಟೆಂಬರ್ 2025 … Read more

ಶುಭೋದಯ ಶಿವಮೊಗ್ಗ ಸುಭಾಷಿತ | 17 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇಂದಿನ ಸುಭಾಷಿತ: ವಿಫಲತೆಯು ಅಂತಿಮವಲ್ಲ, ಅದು ಹೊಸ ಆರಂಭಕ್ಕೆ ಒಂದು ಮೆಟ್ಟಿಲು. ಕಲ್ಪನೆಗಳ ಕೊರತೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬನನ್ನು ಕಂಪನಿಯೊಂದು ಕೆಲಸದಿಂದ ವಜಾಗೊಳಿಸಿತು. ಆದರೆ ಆ ವ್ಯಕ್ತಿ ವಿಚಲಿತನಾಗಲಿಲ್ಲ. ವಿಫಲತೆಯ ಕಾರಣಕ್ಕೆ ಸುಮ್ಮನಾಗಲಿಲ್ಲ. ದೊಡ್ಡ ಸಾಮ್ರಾಜ್ಯವನ್ನೆ ಸ್ಥಾಪಿಸಿದರು. ಅದರ ಹೆಸರು ‘ಡಿಸ್ನಿ ಲ್ಯಾಂಡ್‌’. ಅದು ವಿಶ್ವ ಪ್ರಸಿದ್ಧವಾಯಿತು. ವಿಫಲತೆ ಅಂತಿಮವಲ್ಲ, ಅದು ಹೊಸ ಆರಂಭದ ಮೆಟ್ಟಿಲು ಎಂಬುದನ್ನು ಆ ವ್ಯಕ್ತಿ ಸಾಧಿಸಿ ತೋರಿಸಿದರು. ಆತನ ಹೆಸರು … Read more

ಶುಭೋದಯ ಶಿವಮೊಗ್ಗ ಸುಭಾಷಿತ | 9 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇಂದಿನ ಸುಭಾಷಿತ: ಸಣ್ಣ ಹನಿಗಳೇ ಸೇರಿ ಮಹಾಸಾಗರವಾಗುತ್ತವೆ. ಪ್ರತಿ ಸಣ್ಣ ಪ್ರಯತ್ನವೂ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ. ರಾಮಾಯಣದಲ್ಲಿ, ಅಳಿಲು ಮಾಡಿದ ಸಹಾಯ ಅತ್ಯಂತ ಮಹತ್ವದ್ದು. ರಾಮ ಸೇತುವೆಯನ್ನು ನಿರ್ಮಿಸುವಾಗ, ದೊಡ್ಡ ದೊಡ್ಡ ಕಲ್ಲುಗಳನ್ನು ಹೊತ್ತೊಯ್ಯಲು ವಾನರರು ಸಹಾಯ ಮಾಡುತ್ತಿದ್ದರು. ಆಗ ಒಂದು ಅಳಿಲು ತನ್ನ ಪುಟ್ಟ ಮೈಯಿಂದ ಮರಳನ್ನು ತಂದು ಸೇತುವೆ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ಅಳಿಲಿನ ಈ ಸಣ್ಣ ಪ್ರಯತ್ನವನ್ನು ರಾಮನು ಮೆಚ್ಚಿ, ಅದರ ಬೆನ್ನನ್ನು … Read more

ಸಾಗರ, ಸೊರಬ, ಶಿಕಾರಿಪುರದಲ್ಲಿ ಎಲ್ಲೆಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿ

SHUBHODAYA-SHIVAMOGGA-FATAFAT-SAGARA-SORABA-SHIKARIPURA

ಶುಭೋದಯ ಶಿವಮೊಗ್ಗ NEWS : ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಏನೇನಾಯ್ತು? ಇಡೀ ದಿನದ ಸುದ್ದಿಯನ್ನು ಫಟಾಫಟ್‌ ಓದಲು ಶುಭೋದಯ ಶಿವಮೊಗ್ಗ NEWS. ಇದನ್ನೂ ಓದಿ » ಶಿವಮೊಗ್ಗದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌, ಮನದ ಕಡಲು ಟೀಮ್‌ ಜೊತೆಗೆ ಪ್ರೆಸ್‌ ಮೀಟ್‌