ಅಳಿಯನ ಆತ್ಮಹತ್ಯೆಗೆ ಶಿವಮೊಗ್ಗದಲ್ಲಿ ಕಾರಣ ತಿಳಿಸಿದ ಮಾಜಿ ಸಚಿವ ಬಿ.ಸಿ.ಪಾಟೀಲ್‌, ಏನಂದ್ರು?

BC-Patil-about-son-in-law-Pratap

SHIVAMOGGA LIVE NEWS | 8 JULY 2024 SHIMOGA : ಅಳಿಯ (Son In Law) ಪ್ರತಾಪ್‌ ಕುಮಾರ್‌ (41) ಆತ್ಮಹತ್ಯೆ ವಿಚಾರ ತಿಳಿದು ಮಾಜಿ ಸಚಿವ ಬಿ.ಸಿ.ಪಾಟೀಲ್‌ ದಿಗ್ಭ್ರಾಂತರಾಗಿದ್ದರು. ಮೆಗ್ಗಾನ್‌ ಆಸ್ಪತ್ರೆಯ ಶವಾಗಾರದ ಬಳಿ ಬಂದಿದ್ದ ಅವರು ಕಾರಿನಿಂದ ಕೆಳಗಿಳಿಯದೆ, ಯಾರೊಂದಿಗು ಮಾತನಾಡದೆ ಕೆಲ ಹೊತ್ತು ಕುಳಿತಿದ್ದರು. ಸಂಸದ ಬಿ.ವೈ.ರಾಘವೇಂದ್ರ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಥಳಕ್ಕೆ ಬಂದಾಗ ಬಿ.ಸಿ.ಪಾಟೀಲ್‌ ಕಾರಿನಿಂದ ಕೆಳಗಿಳಿದರು. ‘ಬೆಳಗ್ಗೆ ಜೊತೆಗೆ ತಿಂಡಿ ತಿಂದಿದ್ದರು’ ಇದೆ ವೇಳೆ … Read more

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಆತ್ಮಹತ್ಯೆ, ಶಿವಮೊಗ್ಗದಲ್ಲಿ ಮರಣೋತ್ತರ ಪರೀಕ್ಷೆ

bc-patil-son-in-law-issue-shimoga

SHIVAMOGGA LIVE NEWS | 8 JULY 2024 SHIMOGA : ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ (Son In Law) ಪ್ರತಾಪ್‌ ಕುಮಾರ್‌ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿಯಲ್ಲಿ ಘಟನೆ ಸಂಭವಿಸಿದ್ದು ತುರ್ತು ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆತರುವಾಗ ಮಾರ್ಗ ಮಧ್ಯದಲ್ಲೆ ಪ್ರತಾಪ್‌ ಕೊನೆಯುಸಿರೆಳೆದಿದ್ದಾರೆ. ಜೋಳಕ್ಕೆ ಸಿಂಪಡಿಸುವ ಔಷಧ ಸೇವನೆ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರ ಮೊದಲ ಪತ್ರಿಯ ಪತಿ ಪ್ರತಾಪ್‌ ಕುಮಾರ್‌ (41) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವತ್ತು ಹೊನ್ನಾಳಿ ತಾಲೂಕು ಮಲೆಬೆನ್ನೂರು ರಸ್ತೆಯ ಅರಣ್ಯ … Read more