ಬ್ಯಾಂಕ್ ನೊಟೀಸ್, ವಿಷ ಸೇವಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು
SHIVAMOGGA LIVE NEWS | SORABA | 5 ಜುಲೈ 2022 ಸಾಲ ಕಟ್ಟುವಂತೆ ಬ್ಯಾಂಕ್’ನಿಂದ ನೊಟೀಸ್ ಬಂದ ಹಿನ್ನೆಲೆ ಮನನೊಂದು ರೈತರೊಬ್ಬರು (FARMER) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊರಬ ತಾಲೂಕು ಗುಡ್ಡೆಕೊಪ್ಪದ ರೈತರ ಗಜೇಂದ್ರ (27) ಮೃತ ದುರ್ದೈವಿ. ಜೂನ್ 26ರಂದು ಗಜೇಂದ್ರ, ತಮ್ಮ ಮನೆಯಲ್ಲಿಯೆ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತರಾಗಿದ್ದಾರೆ. ಗಜೇಂದ್ರ ಅವರು ಕೃಷಿ ಚಟುವಟಿಕೆಗಾಗಿ ಆರು ವರ್ಷದ ಹಿಂದೆ ಬ್ಯಾಂಕ್ … Read more