ಶುಭೋದಯ ಶಿವಮೊಗ್ಗ | 2 ಸೆಪ್ಟೆಂಬರ್ 2025 | ಉದಾಹರಣೆ ಸಹಿತ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಪ್ರಸಿದ್ಧ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್ಸ್‌. ದೈಹಿಕವಾಗಿ ಕಾಯಿಲೆಗೊಳಗಾಗಿದ್ದರು. ಆದರೆ ಮನಸ್ಸನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡರು. ಇದರ ಪರಿಣಾಮ ಸಂಶೋಧನೆಗಳ ಮೂಲಕ ಶ್ರೇಷ್ಠ ಭೌತಶಾಸ್ತ್ರಜ್ಞರಾದರು. ಇದನ್ನೂ ಓದಿ » ಬೆಳ್ಳಂಬೆಳಗ್ಗೆ ಮನೆಯಿಂದ ಹೊರ ಬಂದ ಯುವಕನಿಗೆ ಕಾದಿತ್ತು ಶಾಕ್

ಶುಭೋದಯ ಶಿವಮೊಗ್ಗ | 29 ಆಗಸ್ಟ್‌ 2025 | ಉದಾಹರಣೆ ಸಹಿತ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಆದಿಲ್‌ ಶಾಹಿ ಮತ್ತು ಮೊಘಲ್‌ ಸಾಮ್ರಾಜ್ಯದ ವಿರುದ್ಧದ ನಿರಂತರ ಹೋರಾಟದಿಂದ ಮಾರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯ ಸೈನ್ಯದ ಸಂಖ್ಯೆ ಕುಸಿತವಾಗಿತ್ತು. ಶಿವಾಜಿಯ ಸೇನೆ ಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂದರ್ಭ ಶಕ್ತಿಯ ಜೊತೆಗೆ ಯುಕ್ತಿಯ ಬಳಕೆಯಾಯಿತು. ಗೆರಿಲ್ಲಾ ಯುದ್ಧ ತಂತ್ರಗಳನ್ನು ಶಿವಾಜಿಯ ಸೇನೆ ಆರಂಭಿಸಿತು. ತಮ್ಮ ಬುದ್ಧಿಶಕ್ತಿಯಿಂದ ಶತ್ರುಗಳನ್ನು ಸೋಲಿಸಿದರು. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ 5 ತಾಲೂಕುಗಳಲ್ಲಿ ಇಂದು ರಜೆ, ಕಾಲೇಜಿಗೆ ಎಲ್ಲೆಲ್ಲಿ ರಜೆ ಇದೆ? ಇಲ್ಲಿದೆ … Read more

ಶುಭೋದಯ ಶಿವಮೊಗ್ಗ | 22 ಆಗಸ್ಟ್‌ 2025 | ಉದಾಹರಣೆ ಸಹಿತ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಭೀಷ್ಮಾ ಕಠಿಣ ಬ್ರಹ್ಮಚರ್ಯ ಪಾಲನೆ ಮಾಡಿ ಮನಸನ್ನು ಹತೋಟಿಯಲ್ಲಿ ಇರಿಸಿಕೊಂಡ. ಇದು ಆತನನ್ನು ಮಹಾನ್‌ ಯೋಧನನ್ನಾಗಿ ಬದಲಾಯಿಸಿತು. ಇನ್ನೊಂದಡೆ ಜಗತ್ತಿನ ಶ್ರೇಷ್ಠ ವಿಜ್ಞಾನ ಸ್ಟೀಫನ್‌ ಹಾಕಿಂಗ್‌ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅವರ ಮನಸು ಅವರನ್ನು ಜಗತ್ತಿನ ಶ್ರೇಷ್ಠ ಭೌತಶಾಸ್ತ್ರಜ್ಞರನ್ನಾಗಿ ಬದಲಿಸಿತು. ಮನಸನ್ನು ಹತೋಟಿಯಲ್ಲಿ ಇರಿಸಿಕೊಂಡರೆ ಸಾಧನೆ ಸುಲಭ. ಇದನ್ನೂ ಓದಿ » ಸಿಗಂದೂರು ಸೇತುವೆ ಮೇಲೆ ಡೇಂಜರಸ್‌ ಬೈಕ್‌ ಸ್ಟಂಟ್‌, ಯುವಕನಿಗೆ ಪೊಲೀಸರಿಂದ ಶಾಕ್ Today Subhashita

ಶುಭೋದಯ ಶಿವಮೊಗ್ಗ | 21 ಆಗಸ್ಟ್‌ 2025 | ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಮಹಾಭಾರತ ಯುದ್ದದ ವೇಳೆ ಅರ್ಜುನನು ಕೌರವರ ವಿರುದ್ಧ ಹೋರಾಡಲು ಹಿಂದೇಟು ಹಾಕುತ್ತಾನೆ. ಆಗ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ದದ ಮಹತ್ವ ತಿಳಿಸಿದ. ಆ ಬಳಿಕ ಅರ್ಜುನ ಯುದ್ದಕ್ಕೆ ಸಜ್ಜಾಗಿ ನಿಂತ. ಕೌರವರನ್ನು ನಿರ್ನಾಮ ಮಾಡಿ, ಧರ್ಮ ಸ್ಥಾಪನೆ ಮಾಡಿದ. ಅರ್ಜುನನ ಗುರಿಯ ಕುರಿತು ಶ್ರೀಕೃಷ್ಣನು ಸ್ಪಷ್ಟತೆ ನೀಡಿದ. ಇದರ ಆಧಾರದಲ್ಲಿಯೇ ಎದ್ದು ನಿಂತ ಅರ್ಜನ ಗುರಿ ತಲುಪಿದ. ಇದನ್ನೂ ಓದಿ » ಬಾವಿಗೆ ಬಿದ್ದ ಹಸು ರಕ್ಷಣೆ, ಹೇಗಾಯ್ತು … Read more

ಶುಭೋದಯ ಶಿವಮೊಗ್ಗ ಸುಭಾಷಿತ | 30 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಮಹಾಭಾರತ ಯುದ್ಧಕ್ಕೆ ದುರ್ಯೋಧನ ಪ್ರಮುಖ ಕಾರಣಕರ್ತ. ಅವನ ಅತಿ ಕೋಪ, ಅಸೂಯೆ ಮತ್ತು ಅಹಂಕಾರವೇ ಯುದ್ಧಕ್ಕೆ ಕಾರಣವಾಯಿತು. ಪಾಂಡವರಿಗೆ ಸೂಜಿ ಮೊನೆಯಷ್ಟು ಭೂಮಿ ಬಿಟ್ಟುಕೊಡಲು ನಿರಾಕರಿಸಿದ, ದ್ರೌಪದಿ ವಸ್ತ್ರಾಪಹರಣ ಮಾಡಿದ, ಹಿರಿಯರ ಮಾತನ್ನು ಕೇಳುತ್ತಿರಲಿಲ್ಲ. ಆತನ ಕೋಪ ಮತ್ತು ದುರಹಂಕಾರ ಕೌರವರ ಇಡೀ ವಂಶವನ್ನೇ ನಾಶ ಮಾಡಿತು. ಕೋಪವೇ ದುರ್ಯೋಧನನ ಪರಮ ಶತ್ರುವಾಯಿತು. ಇದನ್ನೂ ಓದಿ » ಭದ್ರಾವತಿಯಲ್ಲಿ ನೀರು ನಾಯಿಗಳ ಹಿಂಡು ಪ್ರತ್ಯಕ್ಷ, ಚಿನ್ನಾಟಕ್ಕೆ ಜನ ಫಿದಾ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 27 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಛತ್ರಪತಿ ಶಿವಾಜಿ ಮಹಾರಾಜ ಯಾವುದೇ ದೊಡ್ಡ ರಾಜ್ಯದ ಬೆಂಬಲವಿಲ್ಲದೆ, ಸಣ್ಣದೊಂದು ಪ್ರದೇಶದಿಂದ ತಮ್ಮ ಪ್ರಯಾಣ ಆರಂಭಿಸಿದರು. ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಶಿವಾಜಿ ಮಹಾರಾಜ ಅಚಲ ಧೈರ್ಯ, ಅಸಾಧಾರಣ ಪರಿಶ್ರಮ ಮತ್ತು ದೂರದೃಷ್ಟಿಯಿಂದ ಮರಾಠಾ ಸಾಮ್ರಾಜ್ಯ ಸ್ಥಾಪಿಸಿದರು. ತಮ್ಮ ಸೈನ್ಯ ಸಂಘಟಿಸಿ, ಯುದ್ಧ ತಂತ್ರ ರೂಪಿಸಿ, ಪ್ರತಿ ವಿಜಯಕ್ಕೂ ಶ್ರಮಿಸಿದರು. ಸತತ ಪ್ರಯತ್ನ ಮತ್ತು ನಾಯಕತ್ವ ಗುಣದಿಂದಲೇ ಮೊಘಲರಂತಹ ಬಲಿಷ್ಠ ಶಕ್ತಿಯನ್ನು ಎದುರಿಸಿ, ಹಿಂದವಿ ಸ್ವರಾಜ್ಯ ಸ್ಥಾಪಿಸಿದರು. ಶ್ರಮವೇ ಅವರಿಗೆ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 26 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಏಕಲವ್ಯ ರಾಜಮನೆತನಕ್ಕೆ ಸೇರಿದವನಲ್ಲ. ಇದೇ ಕಾರಣಕ್ಕೆ ಗುರುಗಳಾದ ದ್ರೋಣಾಚಾರ್ಯರು ಅತನಿಗೆ ಶಿಕ್ಷಣ ನೀಡಲು ನಿರಾಕರಿಸಿದ್ದರು. ಆದರು ಏಕಲವ್ಯ ದ್ರೋಣಾಚಾರ್ಯರನ್ನು ತನ್ನ ಗುರುಗಳೆಂದು ಭಾವಿಸಿ, ಅವರ ಮಣ್ಣಿನ ಪ್ರತಿಮೆ ಮಾಡಿ, ಶ್ರದ್ಧೆ ಮತ್ತು ಏಕಾಗ್ರತೆಯಿಂದ ಸ್ವತಃ ಧನುರ್ವಿದ್ಯೆ ಅಭ್ಯಾಸ ಮಾಡಿದ. ಏಕಲವ್ಯನ ಶ್ರದ್ಧೆ ಎಷ್ಟಿತ್ತು ಅಂದರೆ ದ್ರೋಣಾಚಾರ್ಯರ ಪ್ರಮುಖ ಶಿಷ್ಯನಾದ ಅರ್ಜುನನಿಗಿಂತಲೂ ಶ್ರೇಷ್ಠ ಧನುರ್ಧಾರಿಯಾದ. ಇದನ್ನೂ ಓದಿ » ಶಿವಮೊಗ್ಗದಲ್ಲಿ ರಾತ್ರಿ ಕಾರಲ್ಲಿ ತೆರಳುತ್ತಿದ್ದವರನ್ನು ಹೋಯ್‌ ಎಂದು ಕೂಗಿದರು, ನಿಲ್ಲಿಸಿದಾಗ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 25 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಪ್ರಾಚೀನ ಭಾರತದಲ್ಲಿ ಚಾಣಕ್ಯ ಎಂಬ ಮಹಾನ್ ವಿದ್ವಾಂಸ ಮತ್ತು ರಾಜನೀತಿಜ್ಞನಿದ್ದನು. ಅವನ ಬಳಿ ರಾಜ್ಯಭಾರದ ಅಧಿಕಾರವಾಗಲಿ, ಸಂಪತ್ತಾಗಲಿ ಇರಲಿಲ್ಲ. ಆದರೆ ಆತನಿಗೆ ಅಪಾರ ಜ್ಞಾನ, ತೀಕ್ಷ್ಣ ಬುದ್ಧಿ ಮತ್ತು ರಾಜಕೀಯ ಕೌಶಲ್ಯವಿತ್ತು. ಸಾಮಾನ್ಯ ಯುವಕನಾದ ಚಂದ್ರಗುಪ್ತ ಮೌರ್ಯನಿಗೆ ತರಬೇತಿ ನೀಡಿ, ಅವನನ್ನು ಚಕ್ರವರ್ತಿಯನ್ನಾಗಿ ಮಾಡಿದನು. ಚಾಣಕ್ಯನ ವಿದ್ಯೆಯು ಕೇವಲ ಅವನಿಗೆ ಮಾತ್ರವಲ್ಲದೆ, ಇಡೀ ಸಾಮ್ರಾಜ್ಯಕ್ಕೆ ದಾರಿದೀಪವಾಯಿತು. ಅವನ ಜ್ಞಾನವೇ ಅತಿದೊಡ್ಡ ಸಂಪತ್ತಾಗಿ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಿತು. ಇದನ್ನೂ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 24 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಪ್ರಸಿದ್ಧ ವಿಜ್ಞಾನಿ ಥಾಮಸ್ ಎಡಿಸನ್ ಬೆಳಕಿನ ಬಲ್ಬ್ ಅನ್ನು ಕಂಡುಹಿಡಿಯುವ ಮೊದಲು ಸಾವಿರಾರು ಬಾರಿ ವಿಫಲರಾಗಿದ್ದರು. ಪ್ರತಿ ವೈಫಲ್ಯವನ್ನೂ ಅವರು ಒಂದು ಕಲಿಕೆಯ ಅವಕಾಶವಾಗಿ ಪರಿಗಣಿಸಿದರು. ಅಚಲ ಸಹಿಷ್ಣುತೆ ಮತ್ತು ವೈಫಲ್ಯಗಳಿಂದ ಕಲಿಯುವ ಮನೋಭಾವವು ಅಂತಿಮವಾಗಿ ಯಶಸ್ಸಿಗೆ ಕಾರಣವಾಯಿತು. ವೈಫಲ್ಯಗಳು ನಮ್ಮನ್ನು ನಿಲ್ಲಿಸುವುದಕ್ಕೆ ಅಲ್ಲ, ಬದಲಿಗೆ ನಮ್ಮನ್ನು ಬಲಪಡಿಸಲು ಬರುತ್ತವೆ ಎಂಬುದಕ್ಕೆ ಎಡಿಸನ್ ಅವರ ಜೀವನ ಒಂದು ಆದರ್ಶ.

ಶುಭೋದಯ ಶಿವಮೊಗ್ಗ ಸುಭಾಷಿತ | 19 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇದನ್ನೂ ಓದಿ » ಯಶವಂತಪುರ – ತಾಳಗುಪ್ಪ ಮಧ್ಯೆ ಒಂದು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲು, ಯಾವಾಗ? ಎಷ್ಟು ಬೋಗಿ ಇರಲಿದೆ? ಇ.ಶ್ರೀಧರನ್‌ ಅವರು ಭಾರತದ ಮೆಟ್ರೋ ಮ್ಯಾನ್‌ ಎಂದು ಖ್ಯಾತರಾಗಿದ್ದಾರೆ. ದೆಹಲಿ ಮೆಟ್ರೋ ಯೋಜನೆಗೆ ಅವರು ಮುಖ್ಯಸ್ಥರಾಗಿದ್ದರು. ಆಗ ಈ ಯೋಜನೆಯೆ ಅಸಾಧ್ಯ ಎಂದು ಹಲವರು ಮೂದಲಿಸಿದ್ದರು. ಆದರೆ ಇ.ಶ್ರೀಧರನ್‌ ಅವರು ಪ್ರತಿ ದಿನ ಸಣ್ಣ ಸಣ್ಣ ಗುರಿಗಳನ್ನು ನಿಗದಿಪಡಿಸಿಕೊಂಡರು. ಅವುಗಳನ್ನು ತಲುಪಲು ಪ್ರಯತ್ನಿಸಿದರು. ಈಗ ದೆಹಲಿ … Read more