ಬೆಜ್ಜವಳ್ಳಿ, ಮಾಳೂರು, ತೂದೂರು ಆಟೋ ಚಾಲಕರಿಗೆ ಇಬ್ಬರು ಯುವಕರಿಂದ ರೇಷನ್ ಕಿಟ್
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 3 ಅಕ್ಟೋಬರ್ 2020 ಒಂದೆಡೆ ಕರೋನ ಲಾಕ್ಡೌನ್ ಪೆಟ್ಟು, ಮತ್ತೊಂದೆಡೆ ಕುಂಟುತ್ತಿರುವ ಬಿಸ್ನೆಸ್. ಇದರಿಂದ ಸಂಕಷ್ಟಕ್ಕೀಡಾದ ಆಟೋ ಮತ್ತು ಲಗೇಜ್ ಆಟೋ ಚಾಲಕರಿಗೆ ಇಬ್ಬರು ಯುವಕರು ರೇಷನ್ ಕಿಟ್ ಹಂಚಿದ್ದಾರೆ. ಗಾಂಧಿ ಜಯಂತಿ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಬೆಜ್ಜವಳ್ಳಿ, ಮಾಳೂರು, ತೂದೂರು ಭಾಗದ ಚಾಲಕರಿಗೆ ರೇಷನ್ ಕಿಟ್ ಹಂಚಲಾಯಿತು. ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ ಮತ್ತು ಹುಂಚದಕಟ್ಟೆ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ … Read more