ಅಡಿಕೆ ಧಾರಣೆ | 27 ಅಕ್ಟೋಬರ್‌ 2023 | ಶಿವಮೊಗ್ಗ ಸೇರಿ ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 27 OCTOBER 2023 SHIMOGA : ಶಿವಮೊಗ್ಗ, ಸಾಗರ, ಹೊಸನಗರ ಸೇರಿದಂತೆ ರಾಜ್ಯ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕಾರ್ಕಳ ಮಾರುಕಟ್ಟೆ ವೋಲ್ಡ್ ವೆರೈಟಿ 30000 48500 ಕುಮಟ ಮಾರುಕಟ್ಟೆ ಕೋಕ 20109 33339 ಚಿಪ್ಪು 27899 34599 ಫ್ಯಾಕ್ಟರಿ 12019 25711 ಹಳೆ ಚಾಲಿ 39569 40229 ಹೊಸ ಚಾಲಿ 37599 40019 ಗೋಣಿಕೊಪ್ಪಲ್‌ ಮಾರುಕಟ್ಟೆ ಅರೆಕಾನಟ್ ಹಸ್ಕ್ 4000 4700 ಚಿತ್ರದುರ್ಗ ಮಾರುಕಟ್ಟೆ ಅಪಿ … Read more

ಅಡಿಕೆ ಧಾರಣೆ | 26 ಅಕ್ಟೋಬರ್‌ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 26 OCTOBER 2023 SHIMOGA : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 25000 36500 ವೋಲ್ಡ್ ವೆರೈಟಿ 30000 48500 ಕುಮಟ ಮಾರುಕಟ್ಟೆ ಕೋಕ 16299 32501 ಚಿಪ್ಪು 27170 33879 ಹಳೆ ಚಾಲಿ 39069 39069 ಹೊಸ ಚಾಲಿ 36069 40099 ಗೋಣಿಕೊಪ್ಪಲ್‌ ಮಾರುಕಟ್ಟೆ ಅರೆಕಾನಟ್ ಹಸ್ಕ್ 4300 4700 ಚಿತ್ರದುರ್ಗ ಮಾರುಕಟ್ಟೆ ಅಪಿ 45739 … Read more

ಶಿವಮೊಗ್ಗ ದಸರಾ, ಕೊನೆ ಕ್ಷಣದಲ್ಲಿ ಅಂಬಾರಿ ಮೆರವಣಿಗೆಯ ಪ್ಲಾನ್‌ ಬದಲು, ಏನದು?

dasara-procession-sagara-elephant

SHIVAMOGGA LIVE NEWS | 24 OCTOBER 2023 SHIMOGA : ನೇತ್ರಾವತಿ ಆನೆ ಮರಿ ಹಾಕಿದ ಬೆನ್ನಿಗೆ ಜಂಬೂ ಸವಾರಿ ಪ್ಲಾನ್‌ ಬದಲಾವಣೆ ಮಾಡಲಾಗಿದೆ. ನಾಡದೇವಿ ಚಾಮುಂಡೇಶ್ವರಿಯ ಮೂರ್ತಿ ಇರುವ ಅಂಬಾರಿಯನ್ನು ವಾಹನದಲ್ಲಿ ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ಸಕ್ರೆಬೈಲಿನ ಸಾಗರ ಮತ್ತು ಹೇಮಾವತಿ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಶಾಸಕ ಎಸ್‌.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅರಣ್ಯಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಸದಸ್ಯರ ಜೊತೆಗಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಾಗರ ಮತ್ತು ಹೇಮಾವತಿ ಆನೆಗಳು … Read more

BREAKING NEWS – ಶಿವಮೊಗ್ಗದಲ್ಲಿ ಮರಿ ಹಾಕಿತು ಜಂಬೂ ಸವಾರಿಗೆ ಬಂದಿದ್ದ ಆನೆ..!

Sakrebyle-elephant-gave-birth-to-calf-in-shimoga-dasara.webp

SHIVAMOGGA LIVE NEWS | 24 OCTOBER 2023 SHIMOGA : ದಸರಾ ಜಂಬೂ ಸವಾರಿಗೆ (Jamboo Savari) ಆಗಮಿಸಿದ್ದ ಸಕ್ರೆಬೈಲಿನ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಕಳೆದ ರಾತ್ರಿ ವಾಸವಿ ಶಾಲೆ ಆವರಣದಲ್ಲಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಆನೆ ಮತ್ತು ಮರಿ ಆರೋಗ್ಯವಾಗಿವೆ. ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಸಕ್ರೆಬೈಲಿನ ಮೂರು ಆನೆಗಳನ್ನು ಕರೆತರಲಾಗಿತ್ತು. ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಿದ್ದವು. ರಾತ್ರಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ … Read more

ಶಿವಮೊಗ್ಗದಲ್ಲಿ ಟ್ರಾಫಿಕ್‌ ರೂಲ್ಸ್‌ ಪಾಲಿಸಿದ ದಸರಾ ಆನೆಗಳು, ಫೋಟೊ ವೈರಲ್, ಆಗಿದ್ದೇನು?

Elephants-follow-traffic-Rules-in-Shiomga-jail-circle.webp

SHIVAMOGGA LIVE NEWS | 23 OCTOBER 2023 SHIMOGA : ಜಂಬೂ ಸವಾರಿ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಸಕ್ರೆಬೈಲು ಬಿಡಾರದ ಆನೆಗಳು ಗಜಪಡೆ ಕೊನೆ ಹಂತದ ತಾಲೀಮು ನಡೆಸಿದವು. ಈ ಸಂದರ್ಭ ಸಂಚಾರ ನಿಯಮ (Traffic Rules) ಪಾಲಿಸಿ ಮಾದರಿಯಾದವು. ರೆಡ್‌ ಸಿಗ್ನಲ್‌ನಲ್ಲಿ ನಿಂತ ಆನೆಗಳು ಗಜಪಡೆ ತಾಲೀಮು ಹಿನ್ನೆಲೆ ಅರಣ್ಯ ಇಲಾಖೆ ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮಾರ್ಗದುದ್ದಕ್ಕು ಸಂಚಾರ ಠಾಣೆ ಪೊಲೀಸರು ವಾಹನಗಳನ್ನು ನಿಯಂತ್ರಿಸುತ್ತಿದ್ದರು. ಗಜಪಡೆ ಜೈಲ್‌ ಸರ್ಕಲ್‌ಗೆ ಆಗಮಿಸಿದಾಗ ಸಿಗ್ನಲ್‌ನಲ್ಲಿ … Read more

ಶಿವಮೊಗ್ಗ ಜಂಬೂ ಸವಾರಿ, ಗಜಪಡೆಗೆ ಕೊನೆ ಹಂತದ ತಾಲೀಮು, ಬನ್ನಿ ಮಂಟಪ ರೆಡಿ, ಹೇಗಿದೆ ವ್ಯವಸ್ಥೆ?

Jamboo-savari-Elephant-and-Banni-mantapa-in-Shimoga-city

SHIVAMOGGA LIVE NEWS | 23 OCTOBER 2023 SHIMOGA : ನಗರದಲ್ಲಿ ಜಂಬೂ ಸವಾರಿ (Jamboo Savari), ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಯಾಗುತ್ತಿದೆ. ಆನೆಗಳಿಗೆ ತಾಲೀಮು ನೀಡಲಾಗುತ್ತಿದೆ. ಆನೆಗಳಿಗೆ ಕೊನೆ ಹಂತದ ತಾಲೀಮು ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜಂಬೂ ಸವಾರಿ. ಈಗಾಗಲೇ ಸಕ್ರೆಬೈಲಿನ ಸಾಗರ ಆನೆ ನೇತೃತ್ವದ ಗಜಪಡೆ ನಗರಕ್ಕೆ ಆಗಮಿಸಿದೆ. ತಾಲೀಮ ನಡೆಸುತ್ತಿವೆ. ಸೋಮವಾರ ಆನೆಗಳು ಕೊನೆಯ ಬಾರಿ ತಾಲೀಮು ನಡೆಸಿದವು. ಗಜ ಗಾಂಭೀರ್ಯದಿಂದ ನಗರದಲ್ಲಿ ಸಾಗಿದವು. ಕೋಟೆ … Read more

ಸಿಗಂದೂರು ನವರಾತ್ರಿ ಉತ್ಸವಕ್ಕೆ ಬಸ್ಸಿನಲ್ಲಿ ಬಂದಿಳಿದ ಮಿನಿಸ್ಟರ್‌, ಇಲ್ಲಿದೆ ಸಚಿವರು ಹೇಳಿದ‌ 5 ಪ್ರಮುಖ ಪಾಯಿಂಟ್

Minister-Madhu-Bangarappa-visits-sigandura-temple.

SHIVAMOGGA LIVE NEWS | 22 OCTOBER 2023 SHIMOGA : ನವರಾತ್ರಿ ಅಂಗವಾಗಿ ಸಿಗಂದೂರು (Sigandur) ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿ 8ನೇ ದಿನದ ಉತ್ಸವ ನಡೆಯಿತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಇದೆ ವೇಳೆ ಮಾತನಾಡಿದ ಮಧು ಬಂಗಾರಪ್ಪ ಪ್ರಮುಖ ವಿಚಾರಗಳನ್ನು ತಿಳಿಸಿದರು. ಮಿನಿಸ್ಟರ್‌ ಹೇಳಿದ 5 ಪ್ರಮುಖ ಸಂಗತಿ ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಮೂರು ವರ್ಷದಲ್ಲಿ 20 ಸಾವಿರ ಶಿಕ್ಷಕರ ನೇಮಕ ಮಾಡಲಾಗುತ್ತದೆ. ಈಗಾಗಲೆ 13,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ … Read more

ಶಿವಮೊಗ್ಗದಲ್ಲಿ ಕೇಕ್‌ ತಯಾರಿಕೆಗೆ ಒಂದು ದಿನದ ತರಬೇತಿ, 12 ಜನಕ್ಕಷ್ಟೆ ಅವಕಾಶ, ಈಗಲೆ ಹೆಸರು ನೋಂದಾಯಿಸಿ

Agriculture-University-Iruvakki-sagara-campus-board

SHIVAMOGGA LIVE NEWS | 21 OCTOBER 2023 SHIMOGA : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯದ ಬೇಕರಿ (Bakery) ಘಟಕದ ವತಿಯಿಂದ ಕೇಕ್‌ (Cake) ತಯಾರಿಕೆಯ ಬಗ್ಗೆ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.26ರಂದು ತರಬೇತಿ ನಡೆಯಲಿದೆ. ತರಬೇತಿ ಶುಲ್ಕ 150 ರೂ. ನಿಗದಿಪಡಿಸಲಾಗಿದೆ. ಮೊದಲು ನೋಂದಾಯಿಸಿದ 12 ಜನರಿಗೆ ಮಾತ್ರ ಅವಕಾಶ. ತರಬೇತಿಗೆ ಬರುವವರು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ತರಬೇಕು. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಡಾ. … Read more

ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್‌ಗೆ ವಿಮಾನ, ಯಾವ ರೂಟ್‌ಗೆ ಡಿಮಾಂಡ್‌ ಜಾಸ್ತಿ ಇದೆ?

Star-Air-to-start-flight-from-shimoga-RQY

SHIVAMOGGA LIVE NEWS | 20 OCTOBER 2023 SHIMOGA : ಹೈದರಾಬಾದ್‌, ಗೋವಾ ಮತ್ತು ತಿರುಪತಿಗೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ‍(Flight) ಆರಂಭದ ಘೋಷಣೆಯಾಗುತ್ತಿದ್ದಂತೆ ಜನರಲ್ಲಿ ಕುತೂಹಲ ಹೆಚ್ಚಿದೆ. ವಿಚಾರಣೆ ಮತ್ತು ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಬಿರುಸು ಪಡೆದುಕೊಂಡಿದೆ. ನ.21ರಿಂದ ಸ್ಟಾರ್‌ ಏರ್‌ ಸಂಸ್ಥೆ ಶಿವಮೊಗ್ಗದಿಂದ ಮೂರು ನಗರಗಳಿಗೆ ವಿಮಾನಯಾನ ಸೇವೆ ಆರಂಭಸಲಿದೆ. ಈ ಕುರಿತು ತಮ್ಮ ವೆಬ್‌ಸೈಟ್‌ನಲ್ಲಿಯು ಪ್ರಕಟಣೆ ಹೊರಡಿಸಿದೆ. ವಿಚಾರ ತಿಳಿಯುತ್ತಲೆ ಜನರು ಎನ್‌ಕ್ವಯರಿ ಮತ್ತು ಬುಕಿಂಗ್‌ ಮಾಡಲು ಮುಂದಾಗಿದ್ದಾರೆ. ವಾರದಲ್ಲಿ … Read more

ಹೆಂಡತಿ, ಮಕ್ಕಳನ್ನು ಬಸ್‌ ಹತ್ತಿಸಿ ಕಳುಹಿಸಿದ ಕೆಲವೇ ನಿಮಿಷಕ್ಕೆ ಬಂತು ಫೋನ್‌, ಪತಿಗೆ ಶಾಕ್‌, ಆಗಿದ್ದೇನು?

KSRTC-Bus-General-Image-Shimoga-Bangalore

SHIVAMOGGA LIVE NEWS | 19 OCTOBER 2023 SHIMOGA : ಬಸ್‌ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ (JEWELS) ಕಳ್ಳತನ ಮಾಡಲಾಗಿದೆ. ಭದ್ರಾವತಿಯ ಪ್ರಭು ಎಂಬುವವರು ತಮ್ಮ ಪತ್ನಿ ಮತ್ತು ಮಕ್ಕಳನ್ನು ದಾವಣಗೆರೆಯಲ್ಲಿರುವ ತಮ್ಮ ಮಾವನ ಮನೆಗೆ ಕಳುಹಿಸಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಮೊದಲು ಬಂದ ಬಸ್‌ ರಶ್‌ ಇದ್ದಿದ್ದರಿಂದ ಮತ್ತೊಂದು ಬಸ್‌ನಲ್ಲಿ ಸೀಟ್‌ ಹಿಡಿದು, ಹತ್ತಿಸಿ ಕಳುಹಿಸಿದ್ದರು. ಬಸ್‌ ನ್ಯೂ ಮಂಡ್ಲಿ ಬಳಿ ತೆರಳುತ್ತಿದ್ದಂತೆ ಪತ್ನಿ … Read more