ಶಿವಮೊಗ್ಗದ ಮೊದಲ ಇಂದಿರಾ ಕ್ಯಾಂಟೀನ್‌ ಈಗ ಹೇಗಿದೆ? ಊಟ, ತಿಂಡಿ ಸಿಕ್ತಿದ್ಯ? ಪ್ರತಿದಿನ ಎಷ್ಟು ಜನ ಬರ್ತಾರೆ?

Shimoga-Indira-Canteen-Vinobanagara-Shivalaya

SHIVAMOGGA LIVE NEWS | 21 MAY 2023 SHIMOGA : ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ಗಳು ಪುನಃ ಚರ್ಚೆಗೆ ಬಂದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಂತೆ ಇಂದಿರಾ ಕ್ಯಾಂಟೀನ್‌ಗಳಿಗೆ (Indira Canteen) ಜೀವ ಕಳೆ ತುಂಬುವ ಭರವಸೆ ನೀಡಿದ್ದಾರೆ. ಶಿವಮೊಗ್ಗದಲ್ಲಿಯು ನಾಲ್ಕು ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದೆ. ಯಾವ್ಯಾವ ಕ್ಯಾಂಟೀನ್‌ ಹೇಗಿದೆ? ಜನ ಬರುತ್ತಿದ್ದಾರೋ ಇಲ್ಲವೋ ಅನ್ನುವ ಗ್ರೌಂಡ್‌ ರಿಪೋರ್ಟ್‌ ಇಲ್ಲಿದೆ. 2018ರಲ್ಲಿ ಮೊದಲ ಕ್ಯಾಂಟೀನ್‌ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೊಳಿಸಿದರು. … Read more

ಆಂಬುಲೆನ್ಸ್‌ ಡಿಕ್ಕಿಯಾಗಿ ಸಂತೆ ಕಡೂರು ನಿವಾಸಿಗೆ ಗಂಭೀರ ಗಾಯ, ಚಿಕಿತ್ಸೆ ವೇಳೆ ಕುಟುಂಬಕ್ಕೆ ಮತ್ತೊಂದು ಶಾಕ್

200123 Police Jeep With Light jpg

SHIVAMOGGA LIVE NEWS | 21 MAY 2023 SHIMOGA : 108 ಆಂಬುಲೆನ್ಸ್‌ (Ambulance) ಡಿಕ್ಕಿಯಾಗಿ ಬೈಕ್‌ ಸವಾರರೊಬ್ಬರಿಗೆ ಗಂಭೀರ ಗಾಯವಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇದೆ ವೇಳೆ ಮಂಗಳೂರಿನಲ್ಲಿ ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಈ ಹಿನ್ನೆಲೆ ಅಪಘಾತದ ಕುರಿತು ತಡವಾಗಿ ದೂರು ದಾಖಲಾಗಿದೆ. ಏನಿದು ಪ್ರಕರಣ? ಸಂತೆ ಕಡೂರು ಗ್ರಾಮದ ರಾಂಪುರದ ಬಸವರಾಜಪ್ಪ ಎಂಬುವವರು ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಮೇ.14ರಂದು ಸಂಜೆ ಕೆಲಸ ಮುಗಿಸಿ … Read more

ಶಿವಮೊಗ್ಗದಲ್ಲಿ ಸೈಟ್‌ ಖರೀದಿಸುವ ಮುನ್ನ ಹುಷಾರ್‌, ಯಾರದ್ದೋ ಸೈಟ್‌ ಮತ್ಯಾರಿಗೋ ಮಾರಲು ಯತ್ನ

Shimoga-City-MRS-Drone-Shot

SHIVAMOGGA LIVE NEWS | 21 MAY 2023 SHIMOGA : ಯಾರದ್ದೋ ಸೈಟನ್ನು (Site Selling) ತಮ್ಮದೆಂದು ಮಾರಾಟ ಮಾಡಿ ಹಣ ಪಡೆದು ವಂಚಿಸಿರುವ ಸಂಬಂಧ ಶಿವಮೊಗ್ಗ ನಗರದಲ್ಲಿ ಪ್ರಕರಣ ದಾಖಲಾಗಿದೆ. ಸೈಟ್‌ ಖರೀದಿಗೆ ಮುಂದಾಗಿದ್ದ ವ್ಯಕ್ತಿ 25 ಲಕ್ಷ ರೂ. ಹಣ ಕಡೆದುಕೊಂಡಿದ್ದಾರೆ. ಈಗ ಸೈಟು ಇಲ್ಲದೆ, ಹಣವು ಸಿಗದೆ ಕಂಗಾಲಾಗಿದ್ದಾರೆ. ಏನಿದು ಪ್ರಕರಣ? ಶಿವಮೊಗ್ಗದಲ್ಲಿ ಉದ್ಯಮಿಯೊಬ್ಬರು ಸೈಟ್‌ ಖರೀದಿಗೆ (Site Selling) ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ತಾನು ಸೈಟ್‌ ಕೊಡಿಸುತ್ತೇನೆ ಎಂದು ತಿಳಿಸಿದ್ದು, ಶುಭ … Read more

ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಹಣ ಖರ್ಚು ಹೆಚ್ಚು, ಯಾವ್ಯಾವ ರಾಶಿಯವರ ಭವಿಷ್ಯ ಹೇಗಿದೆ?

DINA-BHAVISHYA

ಮೇಷ ಇವತ್ತು ಜನರೊಂದಿಗೆ ಭೇಟಿಯಾಗುವುದಕ್ಕಿಂತಲೂ ಒಂಟಿಯಾಗಿ ಸಮಯ ಕಳೆಯಲು ಇಷ್ಟ ಪಡುತ್ತೀರ. ಸಂಗಾತಿಯೊಂದಿಗೆ ಸಂತಸದಿಂದ ಸಮಯ ಕಳೆಯುತ್ತೀರಿ. ವೃಷಭ ಹೆಚ್ಚು ಆಶಾವಾದಿಯಾಗಿರಲು ಪ್ರಯತ್ನಿಸಿ. ಇದರಿಂದ ನಿಮ್ಮ ವಿ‍ಶ್ವಾಸ ಹೆಚ್ಚಲಿದೆ. ನಿಮ್ಮ ಬಳಿ ಹಣ ಕೇಳಿ ಪಡೆಯುವವರಿದ್ದಾರೆ. ಅದರೆ ಅವರು ಮರು ಪಾವತಿ ಮಾಡುವುದು ವಿರಳ. ಮಿಥುನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆಹ್ಲಾದಕರವಾಗಿರುತ್ತದೆ. ಮಕ್ಕಳು ಒಳ್ಳೆಯ ಸುದ್ದಿ ತರಲಿದ್ದಾರೆ. ಬಿಡುವಿನ ವೇಳೆ ಆಧ್ಯಾತ್ಮಿಕ ಪುಸ್ತಕ ಓದಿ. ಕರ್ಕಾಟಕ ಕುಟುಂಬದವರು, ಸ್ನೇಹಿತರಿಗಾಗಿ ಇಂದು ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ಸಂಗಾತಿಯಿಂದ … Read more

ತಾಳಗುಪ್ಪ – ಬೆಂಗಳೂರು ಇಂಟರ್‌ ಸಿಟಿ ರೈಲು ಮೇ 23ರಂದು ತುಮಕೂರಿನ ತನಕ ಮಾತ್ರ ಸಂಚರಿಸಲಿದೆ, ಇಲ್ಲಿದೆ ಕಾರಣ

Shimoga-Yeshwanathapura-Train-Intercity

SHIVAMOGGA LIVE NEWS | 20 MAY 2023 SHIMOGA : ಕ್ಯಾತಸಂದ್ರ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಇಂಜಿಯರಿಂಗ್‌ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಮೇ 23ರಂದು ಹಲವು ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ರೈಲುಗಳು (Intercity) ತುಮಕೂರಿನ ತನಕ ಮಾತ್ರ ಸಂಚರಿಸಲಿವೆ ಎಂದು ನೃಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಯಾವ ರೈಲಿಗೆ ತೊಂದರೆ? ತಾಳಗುಪ್ಪ – ಬೆಂಗಳೂರು ಇಂಟರ್‌ ಸಿಟಿ ರೈಲು (ರೈಲು ಸಂಖ್ಯೆ 20652) ಸಂಚಾರವನ್ನು ತುಮಕೂರಿಗೆ ಸೀಮಿತಗೊಳಿಸಲಾಗಿದೆ. ಮೇ 23ರಂದು … Read more

ಅಡಕೆ ಧಾರಣೆ | 20 ಮೇ 2023 | ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 20 MAY 2023 SHIMOGA : ಸೊರಬ, ಶಿರಸಿ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (Adike rate) ಸೊರಬ ಮಾರುಕಟ್ಟೆ ಕೋಕ 14989 26989 ಚಾಲಿ 30989 36619 ಬಿಳೆ ಗೋಟು 28099 28899 ರಾಶಿ 37099 47509 ಶಿರಸಿ ಮಾರುಕಟ್ಟೆ ಕೆಂಪುಗೋಟು 28801 31021 ಚಾಲಿ 35199 38258 ಬೆಟ್ಟೆ 41600 43399 ಬಿಳೆ ಗೋಟು 24299 32518 ರಾಶಿ 43399 46728 ಬಂಟ್ವಾಳ … Read more

ಬಿರು ಬೇಸಿಗೆ, ಶಿವಮೊಗ್ಗದ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್‌ ನೀರು, ಯಾವ್ಯಾವ ತಾಲೂಕಲ್ಲಿ ಎಷ್ಟು ಹಳ್ಳಿಗೆ ನೀರು ಪೂರೈಕೆಯಾಗ್ತಿದೆ?

Water-Tanker-Water-Supply-in-Shimoga-city

SHIVAMOGGA LIVE NEWS | 20 MAY 2023 SHIMOGA : ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಹಾಗಾಗಿ ಟ್ಯಾಂಕರ್‌ಗಳ (Tanker) ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಕಡೆ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇನ್ನು, ಕುಡಿಯುವ ನೀರು ಪೂರೈಕೆ ಸಂಬಂಧ ಟಾಸ್ಕ್‌ ಫೋರ್ಸ್‌ ರಚಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ 109 ಗ್ರಾಮಗಳಿಗೆ ಟ್ಯಾಂಕರ್‌ (Tanker) ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ತಿಳಿಸಲಾಗಿದೆ. ಟಾಸ್ಕ್‌ ಫೋರ್ಸ್‌ … Read more

ತೀರ್ಥಹಳ್ಳಿಯಲ್ಲಿ ರಾತ್ರಿ ಧಗ ಧಗ ಹೊತ್ತಿ ಉರಿದ ಬೈಕ್‌, ಮನೆಗೂ ತಗುಲಿದೆ ಬೆಂಕಿ

Bike-burnt-at-Harogolige-village-in-Thirthahalli-Taluk

SHIVAMOGGA LIVE NEWS | 20 MAY 2023 THIRTHAHALLI : ಬೈಕ್‌ಗೆ (Bike) ಆಕಸ್ಮಿಕವಾಗಿ ತಗುಲಿದ ಬೆಂಕಿ ಮನೆಯ ಗೋಡೆಗೂ ತಾಗಿ ಹಾನಿಯಾಗಿದೆ. ಅದೃಷ್ಟವಶಾತ್‌ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ಹಾರೋಗೊಳಿಗೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ವಾಸಂತಿ ರಾಮಪ್ಪ ಎಂಬುವವರ ಮನೆ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ಗೆ (Bike) ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಯ ಜ್ವಾಲೆ ಮನೆಗೂ ಆವರಿಸಿತ್ತು. ಇದನ್ನೂ ಓದಿ – ಕೊಡಚಾದ್ರಿ ರಸ್ತೆಯಲ್ಲಿ ದನದ ಕಾಲು ಕಡಿದ ದಷ್ಕರ್ಮಿಗಳು, … Read more

ಕೊಡಚಾದ್ರಿ ರಸ್ತೆಯಲ್ಲಿ ದನದ ಕಾಲು ಕಡಿದ ದಷ್ಕರ್ಮಿಗಳು, ಸ್ಥಳೀಯರಲ್ಲಿ ಆತಂಕ

Miscreants-attack-cow-near-Kodachadri-in-Hosanagara-Taluk

SHIVAMOGGA LIVE NEWS | 20 MAY 2023 NITTURU : ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಹಸುವಿನ ಕಾಲು ಕಡಿದಿದ್ದಾರೆ. ಕತ್ತಲಾದರು ಹಸು (Cow) ಮನೆಗೆ ಬಾರದಿದ್ದರಿಂದ ಮಾಲೀಕರು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುವಿಗೆ ಪಶು ವೈದ್ಯರಿಂದ ಚಕಿತ್ಸೆ ಕೊಡಿಸಲಾಗುತ್ತಿದೆ. ಹೊಸನಗರ ತಾಲೂಕು ಗೌರಿಕೆರೆಯ ಕೊಡಚಾದ್ರಿ ರಸ್ತೆ ತಿರುವಿನಲ್ಲಿ ಘಟನೆ ಸಂಭವಿಸಿದೆ. ಸಿಡ್ಲಕುಣಿ ನಿವಾಸಿ ಸುಭಾಷ್‌ ಎಂಬುವವರಿಗೆ ಸೇರಿದ ಹಸುವಿನ (Cow) ಕಾಲು ಕಡಿಯಲಾಗಿದೆ. ಮೇಯಲು ಹೋಗಿದ್ದ ಹಸು ಎಂದಿನಂತೆ ಸುಭಾಷ್‌ ಅವರು … Read more

ಶಿವಮೊಗ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ಮೇ 21ರಂದು ಬೆಳಗ್ಗೆ 8 ರಿಂದ ಸಂಜೆ 7ರವರೆಗೆ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 20 MAY 2023 SHIMOGA : ಮಾಚೇನಹಳ್ಳಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಹೊಸದಾಗಿ 110 ಕೆವಿ ಮಾರ್ಗ, ಪರಿವರ್ತಕ ಚಾಲನೆಗೊಳಿಸುವ ಕಾಮಗಾರಿ ಹಿನ್ನೆಲೆ ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರೆಂಟ್‌ ಇರಲ್ಲ (POWER CUT). ಮೇ.21 ರ ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು … Read more