ರಾತ್ರಿ ಮನೆ ಪಕ್ಕದ ಖಾಲಿ ಸೈಟಿನಲ್ಲಿತ್ತು ಬೈಕ್‌, ಬೆಳಿಗ್ಗೆ ಮಾಲೀಕನಿಗೆ ಶಾಕ್

crime name image

SHIVAMOGGA LIVE NEWS | 16 OCTOBER 2023 SHIMOGA : ಮನೆ ಪಕ್ಕದ ಖಾಲಿ ಸೈಟಿನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನವಾಗಿದೆ (Bike Theft). ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವೀಂದ್ರನಗರದ ಅನಿಲ್‌ ಕುಮಾರ್‌ ಅವರು ತಮ್ಮ ಬಜಾರ್‌ ಡಿಸ್ಕವರಿ ಬೈಕ್‌ ಅನ್ನು ಮನೆ ಪಕ್ಕದ ಖಾಲಿ ಸೈಟಿನಲ್ಲಿ ನಿಲ್ಲಿಸಿದ್ದರು. ಬೆಳಗ್ಗೆ ಮನೆಯಿಂದ ಬಂದು ನೋಡಿದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡಕಾಡಿದ ಅನಿಲ್‌ ಕುಮಾರ್‌ ಅವರು ಬಳಿಕ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು … Read more

ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌, ತಪ್ಪಿದ ದುರಂತ

KSRTC-Bus-enters-Agriculture-field-in-Soraba

SHIVAMOGGA LIVE NEWS | 16 OCTOBER 2023 SORABA : ಬ್ಲೇಡ್‌ ತುಂಡಾಗಿ ಕೆಎಸ್‌ಆರ್‌ಟಿಸಿ ಬಸ್‌ (KSRTC) ಗದ್ದೆಗೆ ನುಗ್ಗಿದೆ. ಅದೃಷ್ಟವಶಾತ್‌ ಬಸ್ಸಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸೊರಬ ತಾಲೂಕು ಛದ್ರದಳ್ಳಿ ಬಸ್‌ ನಿಲ್ದಾಣದ ಸಮೀಪ ಭಾನುವಾರ ಘಟನೆ ಸಂಭವಿಸಿದೆ. ಬಸ್ಸಿನ ಮುಂಭಾಗದ ಬಲಬದಿಯ ಬ್ಲೇಡ್‌ ತುಂಡಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಗದ್ದೆಗೆ ಇಳಿದಿದೆ. ಕೆಎಸ್‌ಅರ್‌ಟಿಸಿ ಬಸ್ಸು ಹಿರೇಕೆರೂರಿನಿಂದ ಸೊರಬ ಮೂಲಕ ಶಿರಸಿಗೆ ತೆರಳುತ್ತಿತ್ತು. ಬಸ್ಸಿನಲ್ಲಿ 39 ಪ್ರಯಾಣಿಕರಿದ್ದರು. ಇದನ್ನೂ ಓದಿ … Read more

ಶಿವಮೊಗ್ಗದಲ್ಲಿ ಫೈನಾನ್ಸ್‌ ಸಂಸ್ಥೆಯ ಬಾಗಿಲು ತೆಗೆದು ಒಳ ಹೋದ ಮ್ಯಾನೇಜರ್‌, ಸಿಬ್ಬಂದಿಗೆ ಕಾದಿತ್ತು ಶಾಕ್‌

Crime-News-General-Image

SHIVAMOGGA LIVE NEWS | 16 OCTOBER 2023 SHIMOGA : ಕಿಟಕಿಯ ಕಬ್ಬಿಣದ ರಾಡ್‌ಗಳನ್ನು ಮುರಿದು ಫೈನಾನ್ಸ್‌ ಸಂಸ್ಥೆಯೊಂದರಲ್ಲಿ (Finance Institution) ನಗದು ಮತ್ತು ಸಿಸಿಟಿವಿ ಡಿವಿಆರ್‌ ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಎನ್‌.ಟಿ.ರಸ್ತೆಯಲ್ಲಿರುವ ಫೈವ್‌ ಸ್ಟಾರ್‌ ಬಿಸ್ನೆಸ್‌ ಫೈನಾನ್ಸ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಘಟನೆ ಸಂಭವಿಸಿದೆ. ಅ.12ರಂದು ರಾತ್ರಿ ಉದ್ಯೋಗಿಗಳು ಸಂಸ್ಥೆಯ ಬಾಗಿಲು ಬಂದ್‌ ಮಾಡಿ ತೆರಳಿದ್ದರು. ಅ.13ರಂದು ಬೆಳಗ್ಗೆ 9.30ಕ್ಕೆ ಸೀನಿಯರ್‌ ಬ್ರಾಂಚ್‌ ಮ್ಯಾನೇಜರ್‌ ಚನ್ನಕೇಶವ … Read more

ಅಡಿಕೆ ಧಾರಣೆ | 11 ಅಕ್ಟೋಬರ್‌ 2023 | ಎಲ್ಲೆಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 11 OCTOBER 2023 SHIMOGA : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕಾರ್ಕಳ ಮಾರುಕಟ್ಟೆ ವೋಲ್ಡ್ ವೆರೈಟಿ 30000 48500 ಕುಮಟ ಮಾರುಕಟ್ಟೆ ಕೋಕ 20109 31899 ಚಿಪ್ಪು 31869 35019 ಫ್ಯಾಕ್ಟರಿ 12509 25511 ಹಳೆ ಚಾಲಿ 39509 40769 ಹೊಸ ಚಾಲಿ 37169 40019 ಬಂಟ್ವಾಳ ಮಾರುಕಟ್ಟೆ ಕೋಕ 15000 27500 ವೋಲ್ಡ್ ವೆರೈಟಿ 46000 48500 ಶಿವಮೊಗ್ಗ ಮಾರುಕಟ್ಟೆ … Read more

ಗುಡ್‌ ನ್ಯೂಸ್‌, ವಂದೇ ಭಾರತ್‌ ರೀತಿಯ ಮತ್ತೊಂದು ರೈಲು ರೆಡಿ, ಟಿಕೆಟ್‌ ದರ ಕಡಿಮೆ, ಹೇಗಿದೆ ಹೊಸ ರೈಲು?

Prayanikare-Gamanisi-Indian-Railway-News

SHIVAMOGGA LIVE NEWS | 10 OCTOBER 2023 ವಂದೇ ಭಾರತ್‌ (Vande Bharat) ರೈಲುಗಳಿಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ದುಬಾರಿ ಟಿಕೆಟ್‌ ದರದ ಹಿನ್ನೆಲೆ ಸಾಮಾನ್ಯರು ಈ ರೈಲಿನಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತದೆ ಎಂಬ ಅಪವಾದವು ಇದೆ. ಹಾಗಾಗಿ ರೈಲ್ವೆ ಇಲಾಖೆ, ವಂದೇ ಭಾರತ್‌ ಮಾದರಿ NON AC ಸ್ಲೀಪರ್‌ ರೈಲುಗಳನ್ನು ಆರಂಭಿಸಿಲು ನಿರ್ಧರಿಸಿದೆ. ಎಸಿ ವಂದೇ ಭಾರತ್‌ ರೈಲುಗಳಲ್ಲಿನ ಕಂಫರ್ಟ್‌ ಮತ್ತು ವೇಗವನ್ನೇ NON AC ಸ್ಲೀಪರ್‌ ವಂದೇ ಭಾರತ್‌ ರೈಲು ಹೊಂದಿರಲಿದೆ. … Read more

ಭದ್ರಾವತಿಯಲ್ಲಿ ಯುವಕನಿಗೆ ಇರಿತ, ಘಟನೆ ಕುರಿತು ರಕ್ಷಣಾಧಿಕಾರಿ ಹೇಳಿದ್ದೇನು?

IPS-Mithun-Kumar-about-Bhadravathi-youth-incident.

SHIVAMOGGA LIVE NEWS | 10 OCTOBER 2023 BHADRAVATHI : ಯುವಕನಿಗೆ ಇರಿತ ಪ್ರಕರಣ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ (Media) ಸ್ಪಷ್ಟನೆ ನೀಡಿದ್ದಾರೆ. ಮೊಬೈಲ್‌ ಫೋನ್‌ ಅಡವಿಡುವ ವಿಚಾರ ಮತ್ತು ವೈಯಕ್ತಿಕ ಕಾರಣಕ್ಕೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಆಗಿದ್ದೇನು? ಭದ್ರಾವತಿ ಹನುಮಂತನಗರದಲ್ಲಿ ನಂದಾ ಎಂಬಾತನಿಗೆ ಸೋಮವಾರ ಇರಿಯಲಾಗಿತ್ತು. ಕೂಡಲೆ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಷಯ ತಿಳಿಯುತ್ತಲೆ ವಿವಿಧ ಸಂಘಟನೆ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಕಠಿಣ ಕ್ರಮ … Read more

ವಿದ್ಯಾನಗರ ಮೇಲ್ಸೇತುವೆ ಕಾಮಗಾರಿ ಕೊನೆ ಹಂತಕ್ಕೆ, ಶಿವಮೊಗ್ಗ – ಚಿತ್ರದುರ್ಗ ರಸ್ತೆಯಲ್ಲಿ ವಾಹನ ಸಂಚಾರದ ಮಾರ್ಗ ಬದಲು

Vidyanagara-Railway-Over-Bridge-work-in-Shimoga-city.

SHIVAMOGGA LIVE NEWS | 10 OCTOBER 2023 SHIMOGA : ವಿದ್ಯಾನಗರದ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ‍(Flyover) ನಿರ್ಮಾಣ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಕಾಮಗಾರಿ ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ. ಸ್ಟೀಲ್‌ ಕಾಂಪೋಸಿಟ್‌ ಅಳವಡಿಕೆ ಕಾರ್ಯ ಆರಂಭಾಗಿದೆ. ಸ್ಟೀಲ್‌ ಕಾಂಪೋಸಿಟ್‌ ಅನ್ನು ಸೇತುವೆಯ ಎತ್ತರಕ್ಕೆ ಎತ್ತರಿಸಿ ನಿಲ್ಲಿಸಲಾಗಿದೆ. ಈಗ ಅದನ್ನು ಸೇತುವೆಯ ಎರಡು ಬದಿಯಲ್ಲಿ ಇರಿಸಬೇಕಿದೆ. ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ವಾಹನಗಳ ಮಾರ್ಗ ಬದಲಾವಣೆ ಸ್ಟೀಲ್ ಕಾಂಪೋಸಿಟ್ ಅಳವಡಿಕೆ ಕಾರ್ಯದ … Read more

144 ಸೆಕ್ಷನ್‌, ಶಿವಮೊಗ್ಗ ಜಿಲ್ಲಾಧಿಕಾರಿಯಿಂದ ಪರಿಷ್ಕೃತ ಆದೇಶ, ಏನಿದೆ ಆದೇಶದಲ್ಲಿ?

041023-KSRP-Police-Bus-in-Ragigudda-Shimoga.

SHIVAMOGGA LIVE NEWS | 8 OCTOBER 2023 SHIMOGA : ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಸಂಭವಿಸಿತ್ತು. ಮುಂಜಾಗ್ರತ ಕ್ರಮವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದರು. ಈಗ ನಿಷೇಧಾಜ್ಞೆ ಕುರಿತು ಪರಿಷ್ಕೃತ ಆದೇಶ ಹೊರಡಿಸಲಾಗಿದ್ದು, ಶಾಂತಿನಗರ – ರಾಗಿಗುಡ್ಡ ಬಡಾವಣೆಗೆ ಮಾತ್ರ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಅ.1ರಿಂದ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರಿಷ್ಕೃತ ಆದೇಶದಲ್ಲಿ ನಗರದಾದ್ಯಂತ ನಿಷೇಧಾಜ್ಞೆ ತೆರವು ಮಾಡಲಾಗಿದೆ. ಆದರೆ ಮುಂದಿನ ಆದೇಶದವರೆಗೆ ರಾಗಿಗುಡ್ಡ … Read more

ಮೂವರು ಸಜೀವ ದಹನ, ಸ್ಥಳಕ್ಕೆ ಎಂಎಲ್‌ಎ ದೌಡು, ಘಟನೆ ಕುರಿತು ಹೇಳಿದ್ದೇನು?

MLA-Araga-Jnanendra-Visit-Aralasurali-Incident-spot

SHIVAMOGGA LIVE NEWS | 8 OCTOBER 2023 THIRTHAHALLI : ಕೆಕೋಡು ಕುಟುಂಬದ ಮೂವರು ಸಜೀವ ದಹನ ವಿಚಾರ ತಿಳಿಯುತ್ತಿದ್ದಂತೆ ಶಾಸಕ (MLA) ಆರಗ ಜ್ಞಾನೇಂದ್ರ ಸ್ಥಳಕ್ಕೆ ದೌಡಾಯಿಸಿದರು. ಘಟನೆ ಸಂಭವಿಸಿದ ಮನೆಯಲ್ಲಿ ಪರಿಶೀಲನೆ ನಡೆಸಿದರು. ಅಲ್ಲದೆ ಡಿವೈಎಸ್‌ಪಿ ಗಜಾನನ ವಾಮನ ಸುತಾರ ಅವರಿಂದ ಘಟನೆ ಕುರಿತು ಮಾಹಿತಿ ಪಡೆದರು. ‘ತುಂಬಾ ಬೇಕಾದ ಕುಟುಂಬ’ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಕೆಕೋಡು ಕುಟುಂಬದವರು ತಮಗೆ ತುಂಬಾ ಬೇಕಾದವರು. ಸುಮಾರು 10 … Read more

ಅಡಿಕೆ ಧಾರಣೆ | 5 ಅಕ್ಟೋಬರ್‌ 2023 | ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 5 OCTOBER 2023 SHIMOGA : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕಾರ್ಕಳ ಮಾರುಕಟ್ಟೆ ವೋಲ್ಡ್ ವೆರೈಟಿ 30000 48500 ಕುಮಟ ಮಾರುಕಟ್ಟೆ ಕೋಕ 16999 33100 ಚಿಪ್ಪು 32099 34779 ಹಳೆ ಚಾಲಿ 37069 39079 ಹೊಸ ಚಾಲಿ 36779 40069 ಚಿತ್ರದುರ್ಗ ಮಾರುಕಟ್ಟೆ ಅಪಿ 45019 45429 ಕೆಂಪುಗೋಟು 29449 29859 ಬೆಟ್ಟೆ 35429 35879 ರಾಶಿ 44539 44969 … Read more