ಪತ್ನಿಯ ಕೊಂದ ಪತಿ, ತನಿಖೆ ವೇಳೆ ಕಾರಣ ಬಯಲು, ಏನದು?
SHIKARIPURA NEWS, 9 NOVEMBER 2024 : ಶಿಕಾರಿಪುರ ತಾಲೂಕು ಅಂಬ್ಲಿಗೋಳದಲ್ಲಿ ಪತಿಯೇ ಪತ್ನಿಯ ಕುತ್ತಿಗೆಗೆ ಟವಲ್ನಿಂದ (Towel) ಬಿಗಿದು ಹತ್ಯೆ ಮಾಡಿದ್ದಾನೆ. ಪ್ರಾಥಮಿಕ ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಾಯಿಬಿಟ್ಟಿದ್ದಾನೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವಾಟ್ಸಪ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಂಬ್ಲಿಗೋಳದ ಮನು ಎಂಬಾತ ಇಂದು ಸಂಜೆ ತನ್ನ ಪತ್ನಿ ಗೌರಮ್ಮಾಳ ಹತ್ಯೆ ಮಾಡಿದ್ದ. ಟವಲ್ನಿಂದ ಕುತ್ತಿಗೆ ಬಿದು ಕೊಲೆಗೈದಿದ್ದ. ಕೊಲೆಗೆ ಕಾರಣವೇನು? ಈ ಸಂಬಂಧ ಮಾಧ್ಯಮಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿರುವ … Read more