ರಾತ್ರಿ ಜಮೀನಿಗೆ ಹೋದವರು ಬೆಳಗ್ಗೆವರೆಗೆ ಮನೆಗೆ ಬರಲಿಲ್ಲ, ಹುಡುಕಿ ಹೋದವರಿಗೆ ಸಿಕ್ಕಿದ್ದು ರೈತನ ಮೃತದೇಹ

Farmer-Suicide-General-Image

SHIVAMOGGA LIVE NEWS | 20 JANUARY 2023 RIPPONPETE : ಸಾಲ ಬಾಧೆಗೆ ಮನನೊಂದು ರೈತರೊಬ್ಬರು (farmer) ಜಮೀನಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಜಮೀನಿಗೆ ಹೋದವರು ಮನೆಗೆ ಹಿಂತಿರುಗದ ಹಿನ್ನೆಲೆ ಕುಟುಂಬದವರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಬುಲ್ಡೋಜರ್ ಗುಡ್ಡದ ನಿವಾಸಿ ರಾಜಪ್ಪ (63) ಆತ್ಮಹತ್ಯೆ (farmer) ಮಾಡಿಕೊಂಡಿರುವ ರೈತ. 1.35 ಎಕರೆ ಜಮೀನು ಇದ್ದು, ಭತ್ತ ಮತ್ತು ಶುಂಠಿ ಬೆಳೆದಿದ್ದಾರೆ. ವಿವಿಧ … Read more

ಶಿವಮೊಗ್ಗ ನಿಲ್ದಾಣದಲ್ಲಿ ನೀರಿನ ಬಾಟಲಿ ಕೊಂಡು ಬಸ್ ಹತ್ತಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

SHIVAMOGGA LIVE NEWS | 19 JANUARY 2023 SHIMOGA | ಬಸ್ಸಿನಿಂದ ಕೆಳಗಿಳಿದು ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸಿ ಮರಳುವ ಹೊತ್ತಿಗೆ ಪ್ರಯಾಣಿಕರೊಬ್ಬರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ (shimoga ksrtc) ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿನಿ ಹುಬ್ಬಳಿ ಮೂಲದ ಧೃತಿ ರೆಡ್ಡಿ ಎಂಬುವವರಿಗೆ ಸೇರಿದ 70 ಸಾವಿರ ರೂ. ಮೌಲ್ಯದ ಲೆನೊವೋ ಲ್ಯಾಪ್ ಟಾಪ್ ಮತ್ತು ಅದರ ಬ್ಯಾಗ್ ಕಳ್ಳತನವಾಗಿದೆ. ಹೇಗಾಯ್ತು ಘಟನೆ? ಧೃತಿ ಅವರು ಶಿವಮೊಗ್ಗದಲ್ಲಿರುವ ತಮ್ಮ ಸ್ನೇಹಿತೆಯ … Read more

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ದಿನಾಂಕ ಫೈನಲ್, ಕಾಮಗಾರಿ ಪರಿಶೀಲಿಸಿದ ಮಾಜಿ ಸಿಎಂ

BS-Yedyurappa-Visit-Shimoga-Airport

SHIVAMOGGA LIVE NEWS | 19 JANUARY 2023 SHIMOGA | ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (airport) ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು. ಅಲ್ಲದೆ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಬುಧವಾರ ಸೋಗಾನೆ ವಿಮಾನ ನಿಲ್ದಾಣಕ್ಕೆ (airport) ಯಡಿಯೂರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟರ್ಮಿನಲ್ ಕಾಮಗಾರಿಯನ್ನ ಪರಿಶೀಲಿಸಿದರು. ಬಳಿಕ ವಿಐಪಿ ಎಂಟ್ರಿಯ ಜಾಗ, ರನ್ ವೇ, ಏರ್ … Read more

‘ಶಾಸಕ ಈಶ್ವರಪ್ಪ ಯಾವುದಾದರೂ ಮಠದ ಧರ್ಮದರ್ಶಿಯಾಗಲಿ’

YH-Nagaraj-Comment-about-KS-Eshwarappa

SHIVAMOGGA LIVE NEWS | 17 JANUARY 2023 SHIMOGA | ಅಭಿವೃದ್ಧಿಗಿಂತಲು ಧರ್ಮವೆ ದೊಡ್ಡದು ಎಂದು ಹೇಳುವ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಯಾವುದಾರು ಮಠದ ಧರ್ಮದರ್ಶಿಯಾಗಲಿ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್ ಟೀಕಿಸಿದರು. (comment) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈ.ಹೆಚ್.ನಾಗರಾಜ್ ಅವರು, ಬ್ರಿಟೀಷರ ಕಾಲದಿಂದಲು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ ಧರ್ಮ ಉಳಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ. ಧರ್ಮ ಉಳಿಸುವ ಆಸಕ್ತಿ ಇದ್ದರೆ ಈಶ್ವರಪ್ಪ ಅವರು ಯಾವುದಾದರು ಮಠಕ್ಕೆ ಧರ್ಮದರ್ಶಿಯಾಗಲಿದೆ ಎಂದರು. (comment) … Read more

ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥ, ಸರ್ಕಾರಿ ಕಾರ್ಯಕ್ರಮದಲ್ಲಿ ನೀಡಿದ ತಿಂಡಿಯ ಮೇಲೆ ಅನುಮಾನ, ಪ್ರತಿಭಟನೆ

Children-Illa-at-Hanasavadi-in-Shimoga

SHIVAMOGGA LIVE NEWS | 17 JANUARY 2023 SHIMOGA | ತಾಲೂಕಿನಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥಗೊಂಡು (students ill) ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಯೋಗಥಾನ್ ಕಾರ್ಯಕ್ರಮದಲ್ಲಿ ನೀಡಲಾದ ಆಹಾರವೆ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಯೋಗಥಾನ್ ಮೇಲೆ ಶಂಕೆ ರಾಷ್ಟ್ರೀಯ ಯವ ದಿನದ ಅಂಗವಾಗಿ ರಾಜ್ಯಾದ್ಯಂತ ಯೋಗಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏಕಕಾಲಕ್ಕೆ 4.05 ಲಕ್ಷ ಜನರು ಯೋಗ ಮಾಡಿದ್ದು, ಗಿನ್ನಿಸ್ ದಾಖಲೆಯಾಗಿದೆ. ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿಯು ಯೋಗಥಾನ್ ಕಾರ್ಯಕ್ರಮ … Read more

ಅಡಕೆ ಧಾರಣೆ | 17 ಜನವರಿ 2023 | ನಿಧಾನಕ್ಕೆ ಕುಸಿತ ಕಾಣುತ್ತಿದೆ ರಾಶಿ ಅಡಕೆ ರೇಟ್?

Areca Price in Shimoga APMC

  SHIVAMOGGA LIVE NEWS | 17 JANUARY 2023 SHIMOGA | ಶಿವಮೊಗ್ಗ, ಸಾಗರ, ಭದ್ರಾವತಿ, ಚನ್ನಗಿರಿ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE) ಶಿವಮೊಗ್ಗ ಮಾರುಕಟ್ಟೆ ಗೊರಬಲು 18000 35709 ಬೆಟ್ಟೆ 40009 52800 ರಾಶಿ 38100 46199 ಸರಕು 51159 79196 ಸಾಗರ ಮಾರುಕಟ್ಟೆ ಕೆಂಪುಗೋಟು 32899 33299 ಚಾಲಿ 38899 39299 ರಾಶಿ 42899 46199 ಸಿಪ್ಪೆಗೋಟು 5490 21629 ಭದ್ರಾವತಿ ಮಾರುಕಟ್ಟೆ ರಾಶಿ 38199 … Read more

ಶಿವಮೊಗ್ಗದಲ್ಲಿ ಅಸ್ವಸ್ಥ ಮಕ್ಕಳ ಸಂಖ್ಯೆ ಹೆಚ್ಚಳ, 100ಕ್ಕಿಂತಲೂ ಹೆಚ್ಚು ಮಕ್ಕಳು ಆಸ್ಪತ್ರೆಗೆ, ಜಿಲ್ಲಾಧಿಕಾರಿ ಭೇಟಿ

Children-Admitted-to-Mc-Gann-Hospital

SHIVAMOGGA LIVE NEWS | 17 JANUARY 2023 SHIMOGA | ಹೊಟ್ಟೆ ನೋವು, ವಾಂತಿ, ಸುಸ್ತು ಎಂದು ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ (children admitted) ಸಂಖ್ಯೆ ಏರಿಕೆಯಾಗುತ್ತಿದೆ. ಇದು ಜಿಲ್ಲಾಡಳಿತಕ್ಕೆ ತಲೆ ನೋವು ತಂದಿದೆ. ಈವರೆಗೂ 108 ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸಂಜೆಯಿಂದ ರಾತ್ರಿವರೆಗೆ ಮೊರಾರ್ಜಿ ವಸತಿ ಶಾಲೆಯ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾತ್ರಿ ಇಡಿ ಮಕ್ಕಳಿಗೆ (children admitted) ಚಿಕಿತ್ಸೆ ನೀಡಲಾಗಿದೆ. … Read more

ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನ, ಅವರ ಬಗ್ಗೆ ಗೊತ್ತಿರಬೇಕಾದ 5 ವಿಚಾರಗಳಿವು

LT-thimmappa-Hegde-no-more

SHIVAMOGGA LIVE NEWS | 17 JANUARY 2023 SAGARA | ಮಾಜಿ ಶಾಸಕ (Former MLA), ಸಹಕಾರಿ ಧುರೀಣ ಎಲ್.ಟಿ.ತಿಮ್ಮಪ್ಪ ಹೆಗಡೆ (94) ಅವರು ನಿಧನರಾಗಿದ್ದಾರೆ. ವಯೋ ಸಹಜ ಕಾರಣಗಳಿಗೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಎಲ್.ಟಿ.ತಿಮ್ಮಪ್ಪ ಹೆಗಡೆ ಅವರ ನಿಧನದ ವಿಚಾರ ತಿಳಿಯುತ್ತಿದ್ದಂತೆ ಅವರ ಪರಿಚಿತರು, ಬೆಂಬಲಿಗರು, ಸಾಗರದ ನಾಗರಿಕರು ಕಂಬನಿ ಮಿಡಿದಿದ್ದಾರೆ. ಪತ್ನಿ ಸಾವಿತ್ರಮ್ಮ, ಪುತ್ರರಾದ ತಿಮ್ಮಪ್ಪ, ಅಶೋಕ, ಸಹೋದರ ಗಣಪತಿ ಹೆಗಡೆ ಸೇರಿದಂತೆ ದೊಡ್ಡ ಸಂಖ್ಯೆಯ ಬಂಧು ಬಾಂಧವರನ್ನು ಅಗಲಿದ್ದಾರೆ. ಗೊತ್ತಿರಬೇಕಾದ 5 … Read more

ಇನ್ಮುಂದೆ ಶಿವಮೊಗ್ಗ ಲೈವ್ ಅಂದರೆ ಬರಿ ಸುದ್ದಿಯಲ್ಲ, ಇದು ನಮ್ಮೂರು ಅಂತಾ ನಾವೆಲ್ಲ ಹೆಮ್ಮೆಯಿಂದ ಬೀಗುವಂತೆ ಮಾಡುತ್ತೇವೆ

Shivamogga-Live-News-New-Columns

ನಮಗೆ ನೀವೆ ಗಣ್ಯರು ಲಿಂಕ್ ಕ್ಲಿಕ್ ಮಾಡಿ ಇದನ್ನು ಓದುತ್ತಿರುವ ನೀವೆ ನಮ್ಮ ಹೊಸ ಅಂಕಣಗಳ ಉದ್ಘಾಟಕರು. ನಿಮ್ಮ ಹಾರೈಕೆ, ಸಲಹೆಗಳಿರಲಿ. ಎಲ್ಲರಿಗು ಸಂಕ್ರಾಂತಿ ಹಬ್ಬದ ಶುಭಾಶಯಗಳು SHIVAMOGGA LIVE NEWS SHIMOGA : ಶಿವಮೊಗ್ಗ ಲೈವ್.ಕಾಂ ವೆಬ್ ಸೈಟ್ (website) ಲಕ್ಷ ಲಕ್ಷ ಓದುಗರನ್ನು ತಲುಪುತ್ತಿದೆ. ಪ್ರತಿ ತಿಂಗಳು ಜಗತ್ತಿನಾದ್ಯಂತ ಮಿಲಿಯನ್ ಗಟ್ಟಲೆ ಸರ್ತಿ ಓಪನ್ ಆಗುತ್ತಿದೆ. ಆನ್ ಲೈನ್ ಮಾಧ್ಯಮವೊಂದು ಇಷ್ಟು ಕಡಿಮೆ ಅವಧಿಯಲ್ಲಿ, ಮಿಲಿಯನ್ ವಿವ್ಸ್ ಪಡೆಯುವುದು ಸಣ್ಣ ಸಂಗತಿಯಲ್ಲ. ಈವರೆಗು ಶಿವಮೊಗ್ಗ … Read more

ರಾಜ್ಯ ನಾಯಕರ ಮುಂದೆಯೆ ಶಿವಮೊಗ್ಗ ಎಎಪಿ ಟಿಕೆಟ್ ಆಕಾಂಕ್ಷಿ ಅಸಮಾಧಾನ, ಗುಂಪುಗಾರಿಕೆ ಆರೋಪ

AAP-Aspirant-Ravi-Kishan-Angry-over-groupism

SHIVAMOGGA LIVE NEWS |10 JANUARY 2023 ಶಿವಮೊಗ್ಗ : ನಗರದಲ್ಲಿ ರಾಜ್ಯ ನಾಯಕರ ಮುಂದೆಯೆ ಆಮ್ ಆದ್ಮಿ ಪಕ್ಷದ (aap) ಅಸಮಾಧಾನ ಸ್ಪೋಟಗೊಂಡಿದೆ. ಸುದ್ದಿಗೋಷ್ಠಿಗೆ ಆಹ್ವಾನ ನೀಡಿಲ್ಲ, ಗುಂಪುಗಾರಿಕೆ ನಡೆಸಲಾಗುತ್ತಿದೆ ಎಂದು ಟಿಕೆಟ್ ಆಕಾಂಕ್ಷಿಯೊಬ್ಬರು ಬಹಿರಂಗವಾಗಿ ಆಕ್ರೋಶ (Altercation) ವ್ಯಕ್ತಪಡಿಸಿದರು. PHOTO | ಶಿವಮೊಗ್ಗದ ಜ್ಯೂವೆಲ್ ರಾಕ್ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ಬಳಿಕ ಎಎಪಿ ಟಿಕೆಟ್ ಆಕಾಂಕ್ಷಿ ರವಿ ಕಿಶನ್ ಆಸಮಾಧಾನ ಹೊರ ಹಾಕಿದರು. ಎಎಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ಅವರು … Read more