‘ಸಂಜೆ 6 ಗಂಟೆಗೆ ಮನೆ ಸೇರದಿದ್ದರೆ ಊರು ಬಿಡಬೇಕುʼ, ಕಸ್ತೂರಿ ರಂಗನ್‌ ವರದಿ ಬಗ್ಗೆ ಮಿನಿಸ್ಟರ್‌ ಮಹತ್ವದ ಹೇಳಿಕೆ

minister-madhu-bangarappa-about-kasturi-rangan-report.

SHIMOGA, 3 SEPTEMBER 2024 : ಡಾ. ಕಸ್ತೂರಿ ರಂಗನ್‌ ವರದಿಯನ್ನು (Report) ಯಥಾವತ್ತಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಪರಿಷ್ಕರಣೆಯಾಗದೆ ವರದಿ ಜಾರಿಗೊಳಿಸಿದರೆ ಅರಣ್ಯ ಪ್ರದೇಶದ ನಿವಾಸಿಗಳು ಊರು ಬಿಡುವಂತಹ ಸ್ಥಿತಿ ಎದುರಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕಸ್ತೂರಿ ರಂಗನ್‌ ವರದಿ ಪರಿಷ್ಕರಣೆ ಕುರಿತು ತಿಳಿಸಿದರು. ಮಿನಿಸ್ಟರ್‌ ಹೇಳಿದ 4 ಪಾಯಿಂಟ್‌ ರಾಜ್ಯದಲ್ಲಿ ಗುಡ್ಡ ಕುಸಿತ ಪ್ರಕರಣಗಳಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕಸ್ತೂರಿ ರಂಗನ್ ವರದಿ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಕೂಲ್‌ ಕೂಲ್‌ ವಾತಾವರಣ, ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯ ಸಾಧ್ಯತೆ

WEATHER-REPORT-SHIMOGA-

SHIVAMOGGA LIVE NEWS | 25 JUNE 2024 WEATHER REPORT : ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಹಾಗಾಗಿ ತಾಪಮಾನ ತಂಪು ವಾತಾವರಣವಿದೆ. ಇನ್ನು, ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 30 ಡಿಗ್ರಿ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗದಲ್ಲಿ ಬೆಳಗ್ಗೆ 7ಕ್ಕೆ 23 ಡಿಗ್ರಿ, ಬೆಳಗ್ಗೆ 8ಕ್ಕೆ 23.5 ಡಿಗ್ರಿ, ಬೆಳಗ್ಗೆ 10ಕ್ಕೆ 25.2 ಡಿಗ್ರಿ, ಮಧ್ಯಾಹ್ನ 12ಕ್ಕೆ 26.5 ಡಿಗ್ರಿ, … Read more

ಶಿವಮೊಗ್ಗದ ಮಹಿಳೆಯರೆ ಹುಷಾರ್‌, ನಿಮ್ಮನ್ನೂ ಅಡ್ಡಗಟ್ಟಬಹುದು ಈ ತನಿಖಾಧಿಕಾರಿಗಳು, ಏನಿದು ಕೇಸ್?

crime name image

SHIVAMOGGA LIVE NEWS | 27 APRIL 2024 SHIMOGA : ಪೊಲೀಸ್‌ ಅಧಿಕಾರಿಗಳಂತೆ ನಟಿಸಿ ಮಹಿಳೆಯೊಬ್ಬರ ಚಿನ್ನಾಭರಣ ಕಳವು ಮಾಡಲಾಗಿದೆ. ಶಿವಮೊಗ್ಗದ ಜೈಲ್‌ ವೃತ್ತದಲ್ಲಿ ಘಟನೆ ಸಂಭವಿಸಿದೆ. ಹೊಸಮನೆ ಬಡಾವಣೆ ನಿವಾಸಿ ಶಂಕರಮ್ಮ ಎಂಬುವವರು ಪೋಸ್ಟ್‌ ಆಫೀಸ್‌ಗೆ ತೆರಳುತ್ತಿದ್ದಾಗ ಪೊಲೀಸ್‌ ಅಧಿಕಾರಿ ಎಂದು ನಂಬಿಸಿ ಚಿನ್ನಾಭರಣ ಕದ್ದು ವಂಚಿಸಲಾಗಿದೆ. ‘ರವಿ ಸರ್‌ ಕರೆಯುತ್ತಿದ್ದಾರೆʼ ಜೈಲ್‌ ವೃತ್ತದ ಬಳಿ ಗೌರಮ್ಮ ಅವರನ್ನು ತಡೆದ ವ್ಯಕ್ತಿಯೊಬ್ಬ ‘ರವಿ ಸರ್‌ ಕರೆಯುತ್ತಿದ್ದಾರೆ’ ಎಂದು ತಿಳಿಸಿದ. ಆತನ ಬಳಿ ಹೋದಾಗ, ‘ಯುವತಿ … Read more

ನಿಗಮ, ಮಂಡಳಿ ನೇಮಕಾತಿ, ಶಿವಮೊಗ್ಗದಲ್ಲಿ ಪಟ್ಟಿ ರಿಲೀಸ್‌ಗು ಮೊದಲೇ ಐವರಿಗೆ ಅಭಿನಂದನೆ

Congress-Party-Flag

SHIVAMOGGA LIVE NEWS | 18 JANUARY 2024 SHIMOGA : ರಾಜ್ಯ ಸರ್ಕಾರ ಯಾವುದೆ ಕ್ಷಣದಲ್ಲಿ ನಿಗಮ, ಮಂಡಳ ನೇಮಕಾತಿ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಿಗೆ ಶಿವಮೊಗ್ಗ ಜಿಲ್ಲೆಯ ಐವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಪಕ್ಕಾ ಆಗಿದೆ ಎಂದು ಅಭಿನಂದನೆ ಸಲ್ಲಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲು ಇವರ ಫೋಟೊಗಳು ಹರಿದಾಡುತ್ತಿವೆ. ಕುತೂಹಲ ಮೂಡಿಸಿದ್ದ ನೇಮಕಾತಿ ಸಚಿವ ಸ್ಥಾನ ವಂಚಿತ ಶಾಸಕರು, ಪ್ರಮುಖ … Read more