ಶಿವಮೊಗ್ಗದ 73 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ಎರಡು ಲಕ್ಷ ರೂ. ದಂಡ, ಕಾರಣವೇನು?

Shimoga District Court

SHIMOGA, 9 AUGUST 2024 : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ 73 ವರ್ಷದ ವ್ಯಕ್ತಿಯೊಬ್ಬರಿಗೆ ಜೀವಾವಧಿ ಶಿಕ್ಷೆ (Life Time) ವಿಧಿಸಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ 1 ನ್ಯಾಯಾಲಯ ಆದೇಶಿಸಿದೆ. ಏನಿದು ಪ್ರಕರಣ? 2023ರಲ್ಲಿ ಅಪ್ರಾಪ್ತೆ ಮೇಲೆ 73 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಇನ್ಸ್‌ಪೆಕ್ಟರ್‌ ಆರ್.ಎಲ್.ಲಕ್ಷ್ಮಿಪತಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ … Read more

ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ಹೆಚ್ಚಳ, ಭಾರಿ ಪ್ರಮಾಣದ ನೀರು ಹೊರಕ್ಕೆ

Bhadra-Dam-gate-opened-2022

SHIMOGA, 31 JULY 2024 : ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನೆಲೆ ತುಂಗಾ ಮತ್ತು ಭದ್ರಾ ಜಲಾಶಯಗಳ ಒಳ ಹರಿವು (Inflow) ಹೆಚ್ಚಳವಾಗಿದೆ. ಆದ್ದರಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯಕ್ಕೆ 83,907 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತಿದೆ. ಇದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಇನ್ನು, ಭದ್ರಾ ಜಲಾಶಯಕ್ಕು ಒಳ ಹರಿವು ಹೆಚ್ಚಳವಾಗಿದೆ. 61,042 ಕ್ಯೂಸೆಕ್‌ ಒಳ ಹರಿವು ಇದೆ. 41,957 ಕ್ಯೂಸೆಕ್‌ ನೀರನ್ನು … Read more

BREAKING NEWS – ತುಂಗಾ ಜಲಾಶಯದ ಹೊರ ಹರಿವು ಮತ್ತಷ್ಟು ಹೆಚ್ಚಳ

TUNGA-DAM-GAJANURU-SHIMOGA.

SHIMOGA, 30 JULY 2024 : ತುಂಗಾ ಜಲಾಶಯದ (Tunga Dam) ಒಳ ಹರಿವು ಹೆಚ್ಚಳವಾದ ಹಿನ್ನೆಲೆ ಹೊರ ಹರಿವು ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಈ ಸುದ್ದಿ ಪ್ರಕಟವಾಗುವ ಹೊತ್ತಿಗೆ (ಸಂಜೆ 6.30ಕ್ಕೆ) 83,134 ಕ್ಯೂಸೆಕ್‌ ಹೊರ ಹರಿವು ಇತ್ತು. ತುಂಗಾ ಜಲಾಶಯದ 21 ಗೇಟ್‌ಗಳನ್ನು ಮೇಲೆತ್ತಲಾಗಿದೆ. ಮೂರು ಗೇಟ್‌ಗಳನ್ನು ಮೂರು ಮೀಟರ್‌ ಮೇಲೆತ್ತಲಾಗಿದೆ. 17 ಗೇಟ್‌ಗಳನ್ನು ಎರಡು ಮೀಟರ್‌, ಒಂದ ಗೇಟ್‌ ಅನ್ನು ಅರ್ಧ ಮೀಟರ್‌ನಷ್ಟು ಮೇಲೆತ್ತಲಾಗಿದೆ. ಇದನ್ನೂ ಓದಿ ⇓ ಹೊಸನಗರದಲ್ಲಿ ಬಿಡುವು ಕೊಡದ … Read more

ಶಿವಮೊಗ್ಗ ವಕೀಲರ ಸಂಘಕ್ಕೆ ನೂತನ ಅಧ್ಯಕ್ಷ, ಪದಾಧಿಕಾರಿಗಳು, ಯಾರೆಲ್ಲ ಗೆದ್ದಿದ್ದಾರೆ? ಎಷ್ಟು ಮತ ಪಡೆದಿದ್ದಾರೆ?

Raghavendra-Swamy-the-new-President-of-Advocates-associtation

SHIVAMOGGA LIVE NEWS | 6 JULY 2024 SHIMOGA : ಜಿಲ್ಲಾ ವಕೀಲರ ಸಂಘದ (Advocates Association) ಅಧ್ಯಕ್ಷರಾಗಿ ಹಿರಿಯ ವಕೀಲ ಜಿ.ಆರ್.ರಾಘವೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದಾರೆ. 388 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಕೆ.ಎಂ.ಜಯರಾಂ ಅವರ ವಿರುದ್ಧ ರಾಘವೇಂದ್ರ ಸ್ವಾಮಿ ಗೆದ್ದಿದ್ದಾರೆ. ಯಾರೆಲ್ಲ ಗೆದ್ದಿದ್ದಾರೆ? ಎಷ್ಟು ಮತ ಪಡೆದಿದ್ದಾರೆ? ಅಧ್ಯಕ್ಷ ಸ್ಥಾನ ರಾಘವೇಂದ್ರ ಸ್ವಾಮಿ ಜಿ.ಆರ್‌ (ಗೆಲುವು) 561 ಮತಗಳು ಕೆ.ಎಂ.ಜಯರಾಂ 173 ಮತಗಳು ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಸ್ವಾಮಿ ಜಿ.ಆರ್‌ ಪ್ರಧಾನ … Read more

ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಐವರು ಅರೆಸ್ಟ್‌, ಏನೇನೆಲ್ಲ ಸಿಕ್ತು?

Areca-theft-case-five-arrested

SHIVAMOGGA LIVE NEWS | 27 MAY 2024 SHIMOGA : ಜಿಲ್ಲೆಯ ವಿವಿಧೆಡೆ ಅಡಿಕೆ ಬೆಳೆಗಾರರಲ್ಲಿ (Growers) ಆತಂಕ ಸೃಷ್ಟಿಸಿದ್ದ ಖದೀಮರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ರಾತ್ರೋರಾತ್ರಿ ಕ್ವಿಂಟಾಲ್‌ಗಟ್ಟೆಲೆ ಅಡಿಕೆ ಕಳ್ಳತನ ಮಾಡಿ, ಬೆಳೆಗಾರರ ನಿದ್ರೆ ಕಸಿದಿದ್ದ ಐವರನ್ನು ಬಂಧಿಸಲಾಗಿದೆ. ಇವರಿಂದ 8.19 ಲಕ್ಷ ರೂ. ಮೌಲ್ಯದ ಅಡಿಕೆ ವಶಕ್ಕೆ ಪಡೆಯಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್‌, ಸೊರಬ ಠಾಣೆಗಳ ಒಟ್ಟು 8 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. … Read more

ಮನೆಯಲ್ಲಿ ಕುಳಿತು ಸುಲಭವಾಗಿ ಹಣ ಸಂಪಾದನೆ, ಶಿವಮೊಗ್ಗದ ವ್ಯಕ್ತಿ ಕೊನೆಗೆ ಗಳಿಸಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು?

Online-Fraud-In-Shimoga

SHIVAMOGGA LIVE NEWS | 10 APRIL 2024 SHIMOGA : ಆನ್‌ಲೈನ್‌ ರಿವ್ಯು ನೀಡಿ ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 4.17 ಲಕ್ಷ ರೂ. ವಂಚಿಸಲಾಗಿದೆ. ವಾಟ್ಸಪ್‌ ಮತ್ತು ಟೆಲಿಗ್ರಾಂ ಮೂಲಕ ಮಾಹಿತಿ ನೀಡಿ, ಹಣ ವರ್ಗಾಯಿಸಿಕೊಳ್ಳಲಾಗಿದೆ. ಆಗಿದ್ದೇನು? ಶಿವಮೊಗ್ಗದ ವ್ಯಕ್ತಿಗೆ (ಹೆಸರು ಗೌಪ್ಯ) ವಾಟ್ಸಪ್‌ನಲ್ಲಿ ಹೆಚ್‌ಸಿಎಲ್‌ ಟೆಕ್ನಾಲಜಿಗೆ ರಿವ್ಯು ನೀಡಿದರೆ 150 ರೂ. ಹಣ ಸಿಗಲಿದೆ ಎಂದು ಮೆಸೇಜ್‌ ಬಂದಿತ್ತು. ಬಳಿಕ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಮೊದಲು … Read more

ಗುಂಡನ ವಿರುದ್ಧ ಮತ್ತೆ ಐದು ಕೇಸ್‌ | ಟಿಪ್ಪುನಗರದಲ್ಲಿ ಇಬ್ಬರು ಅರೆಸ್ಟ್ |‌ BH ರಸ್ತೆಯಲ್ಲಿ ಬೈಕ್‌ ನಾಪತ್ತೆ – ಫಟಾಫಟ್‌ ನ್ಯೂಸ್

Car Theft case police seized 8 cars in Shimoga

SHIVAMOGGA LIVE NEWS | 20 NOVEMBER 2023 ಗುಂಡನ ವಿರುದ್ಧ ಮತ್ತೆ ಐದು ಪ್ರಕರಣ ದಾಖಲು SHIMOGA : ಕಾರು ಪಡೆದು ಹಿಂತಿರುಗಿಸದೆ ವಂಚಿಸಿದ್ದ ಕಿರಣ್‌ ಕುಮಾರ್‌ ಅಲಿಯಾಸ್‌ ಗುಂಡನ ವಿರುದ್ಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಮೂರನೆ ಪ್ರಕರಣ ದಾಖಲಾಗಿದೆ. ಕಿರಣ್‌ ಕುಮಾರ್‌, ತೀರ್ಥಹಳ್ಳಿಯ ಅಮರ್‌ ಅಣ್ಣಪ್ಪ ಶಿಂಧೆ ಅವರ ಸುಜುಕಿ ಎರ್ಟಿಗ ಕಾರನ್ನ ಬಾಡಿಗೆಗೆ ಪಡೆದಿದ್ದ. ಆ.28ರಂದು ಕಾರು ಪಡೆದು ಹಿಂತಿರುಗಿಸಿರಲಿಲ್ಲ. ಅಲ್ಲದೆ ಕಾರಿನ ಬಾಡಿಗೆಯನ್ನು ಕೊಟ್ಟಿರಲಿಲ್ಲ. ಇದೇ ರೀತಿ ಗೋಪಾಳದ ಶಿವಕುಮಾರ್‌ ಅವರ … Read more