ಶಿವಮೊಗ್ಗದಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ಅಂಬುಛೇದನ, ರಾವಣ ದಹನ, ಹೇಗಿತ್ತು ಕಾರ್ಯಕ್ರಮ?

021025-Banni-event-at-Shimoga-Freedom-park.webp

ದಸರಾ ಸುದ್ದಿ: ವಿಜಯ ದಶಮಿಯಂದು (Vijayadashami) ಶಿವಮೊಗ್ಗದಲ್ಲಿ ಅಂಬುಛೇದನ ಮಾಡಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ತಹಶೀಲ್ದಾರ್‌ ವಿ.ಎಸ್.ರಾಜೀವ್‌ ಅಂಬುಛೇದನ ಮಾಡಿದರು. ಇದೆ ವೇಳೆ ರಾವಣ ದಹನ, ಸಿಡಿಮದ್ದು ಪ್ರದರ್ಶನ ನಡೆಯಿತು. ಇಲ್ಲಿವೆ ಅಂಬುಛೇದನ ಕಾರ್ಯಕ್ರಮದ ಫೋಟೊಗಳು ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ವೈಭವದ ಮೆರವಣಿಗೆ, ಇಲ್ಲಿದೆ 15 ಫೋಟೊಗಳು Vijayadashami

ಶಿವಮೊಗ್ಗ ದಸರಾದಲ್ಲಿ ಮೊಬೈಲ್‌ ಮೇನಿಯಾ, ಮೆರವಣಿಗೆ ವೈಭವದ ಚಿತ್ರೀಕರಣ, ಫೇಸ್‌ಬುಕ್‌ಗಳಲ್ಲಿ ಲೈವ್‌

241023-mobile-recording-of-dasara-procession.webp

SHIVAMOGGA LIVE NEWS | 24 OCTOBER 2023 SHIMOGA : ನಗರದಲ್ಲಿ ದಸರಾ (Dasara) ಮೆರವಣಿಗೆ ವೀಕ್ಷಿಸಲು ದೊಡ್ಡ ಸಂಖ್ಯೆ ಜನ ಸೇರಿದ್ದರು. ಬಹುತೇಕರು ತಮ್ಮ ಮೊಬೈಲ್‌ಗಳಲ್ಲಿ (mobile) ಅದ್ಧೂರಿ ಮೆರವಣಿಗೆಯನ್ನು ಸೆರೆ ಹಿಡಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಮೊಬೈಲ್‌ಗಳಲ್ಲಿ ಉತ್ಸವ ಮೂರ್ತಿಗಳ ಫೋಟೊ, ವಿಡಿಯೋ ಕ್ಲಿಕ್ಕಿಸಿಕೊಂಡರು. ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿ ಆಗಮಿಸುತ್ತಿದ್ದಂತೆ ಕೈ ಮುಗಿದು ಚಿತ್ರೀಕರಣ ಮಾಡಿದರು. ಆನೆಗಳ ಫೋಟೊ ತೆಗೆದು ಸಂಭ್ರಮಿಸಿದರು. ಹಲವರು ತಮ್ಮ ಫೇಸ್‌ಬುಕ್‌ನಲ್ಲಿ ದಸರಾ ಮೆರವಣಿಗೆಯ ಲೈವ್‌ … Read more

ಶಿವಮೊಗ್ಗ ದಸರಾ, ಮೆರವಣಿಗೆ ಕಣ್ತುಂಬಿಕೊಳ್ಳಲು ಜನವೋ ಜನ

241023-people-watching-dasara-procession.webp

SHIVAMOGGA LIVE NEWS | 24 OCTOBER 2023 SHIMOGA : ನಾಡ ದೇವಿ ಚಾಮುಂಡೇಶ್ವರಿ ಮೆರವಣಿಗೆ (Procession) ಕಣ್ತುಂಬಿಕೊಳ್ಳಲು ಈ ಬಾರಿ ದೊಡ್ಡ ಸಂಖ್ಯೆಯ ಜನರ ನೆರೆದಿದ್ದರು. ಮೆರವಣಿಗೆ ಸಾಗುವ ಹಾದಿ ಉದ್ದಕ್ಕು ರಸ್ತೆಯ ಎರಡು ಬದಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರ ಜಮಾಯಿಸಿದ್ದರು. ರಸ್ತೆ ಬದಿಯಲ್ಲಿ ನಿಂತು ನಗರದ ಪ್ರಮುಖ ದೇವರುಗಳ ದರ್ಶನ ಪಡೆದರು. ನಾಡದೇವಿ ಚಾಮುಂಡೇಶ್ವರಿ ಮೂರ್ತಿಯನ್ನು ಕಣ್ತುಂಬಿಕೊಂಡರು ಪುನೀತರಾದರು. ಅಲಂಕೃತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಕ್ರೆಬೈಲಿನ ಸಾಗರ ಮತ್ತು ಹೇಮಾವತಿ ಆನೆಗಳನ್ನು ನೋಡಿ … Read more

ದಸರಾ ಮೆರವಣಿಗೆಯಲ್ಲಿ ಡೊಳ್ಳು, ಚಂಡೆ ಮದ್ದಳೆ, ಹುಲಿ ವೇಷ, ಭರ್ಜರಿ ಸ್ಟೆಪ್ಸ್‌ ಹಾಕಿದ ಜನ

241023-dasara-procession-dance.webp

SHIVAMOGGA LIVE NEWS | 24 OCTOBER 2023 SHIMOGA : ದಸರಾ ಮೆರವಣಿಗೆಯಲ್ಲಿ (Dasara Procession) ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಡೊಳ್ಳು, ತಮಟೆ, ಚಂಡೆ ಮದ್ದಳೆ ಸದ್ದಿಗೆ ಜನ ಫಿದಾ ಆದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಬೃಹತ್‌ ಬೊಂಬೆಗಳು, ಕೀಲು ಕುದುರೆಗಳು ಭಾಗವಹಿಸಿದ್ದವು. ಈ ಬೊಂಬೆಗಳು ಮಕ್ಕಳು ಮತ್ತು ನೆರದಿದ್ದವರನ್ನು ರಂಜಿಸಿತು. ಇನ್ನು, ಡೊಳ್ಳು, ಕಂಸಾಳೆ, ಚಂಡೆ ಮದ್ದಳೆಗಳ ಅಬ್ಬರು ಜೋರಾಗಿತ್ತು. ಶಾಸಕ ಚನ್ನಬಸಪ್ಪ, ಪಾಲಕೆ ಸದಸ್ಯರು ಇವುಗಳ ಸದ್ದಿಗೆ ಹೆಜ್ಜೆ ಹಾಕಿದರು. ಹುಲಿ … Read more

ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಸಾಗಿತು ಅಂಬಾರಿ ಮೆರವಣಿಗೆ, ಹೇಗಿತ್ತು ವೈಭವ? ಫೋಟೊ ನ್ಯೂಸ್

241023-dasara-procession-in-Shimoga-city.webp

SHIVAMOGGA LIVE NEWS | 24 OCTOBER 2023 SHIMOGA : ದಸರಾ (dasara) ಅಂಗವಾಗಿ ನಗರದಲ್ಲಿ ನಾಡದೇವಿ ಚಾಮುಂಡೇಶ್ವರಿ ಮೂರ್ತಿ ಅದ್ಧೂರಿ ಮೆರವಣಿಗೆ ನಡೆಯಿತು. ದೊಡ್ಡ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಅಂಬಾರಿ ಮೆರವಣಿಗೆ ಆರಂಭವಾಯಿತು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಮೇಯರ್‌ ಶಿವಕುಮಾರ್‌, ಕಮಿಷನರ್‌ ಮಾಯಣ್ಣಗೌಡ ಸೇರಿದಂತೆ ಪಾಲಿಕೆ ಸದಸ್ಯರು, … Read more

ಅಂಬು ಕಡಿಯುವ ಸಂಪ್ರದಾಯದ ನಂತರ ಶಿವಮೊಗ್ಗದಲ್ಲಿ ಗುಡುಗು ಸಹಿತ ಜೋರು ಮಳೆ

Rain-At-Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಅಕ್ಟೋಬರ್ 2021 ನವರಾತ್ರಿಯ ಕೊನೆ ದಿನ ಶಿವಮೊಗ್ಗದಲ್ಲಿ ವರುಣ ಅಬ್ಬರಿಸಲು ಆರಂಭಿಸಿದ್ದಾನೆ. ಅಂಬು ಕಡಿಯುವ ಸಂಪ್ರದಾಯ ಮುಗಿಯುತ್ತಿದ್ದಂತೆ ಭಾರಿ ಮಳೆ ಶುರುವಾಗಿದೆ. ಶಿವಮೊಗ್ಗದಲ್ಲಿ ಗುಡುಗು, ಮಿಂಚು ಸಹಿತ ಜೋರು ಮಳೆಯಾಗುತ್ತಿದೆ. ಅಂಬು ಕಡಿಯುವ ಕಾರ್ಯಕ್ರಮ ಸೇರಿದಂತೆ ವಿವಿಧೆಡೆಗೆ ಬಂದಿದ್ದ ಜನರು ಮಳೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಜೋರು ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ … Read more